ನವದೆಹಲಿ : ಇಂದು ಭಾರತ ಸ್ವಾತಂತ್ರ್ಯ ಚಳುವಳಿಯ ಮೊದಲ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕರ 100ನೇ ವರ್ಷದ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ ‘ಬಾಲ ಗಂಗಾಧರ ತಿಲಕರ 100 ನೇ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಅವರಿಗೆ ಭಾರತ ನಮಿಸುತ್ತಿದೆ. ತಿಲಕರ ಬುದ್ಧಿವಂತಿಕೆ, ಜ್ಞಾನ, ಧೈರ್ಯ, ನ್ಯಾಯಪರತೆ, ಸ್ವರಾಜ್ ಪರಿಕಲ್ಪನೆ ನಮಗೆ ಎಂದೆಂದಿಗೂ ಸ್ಪೂರ್ತಿ. ಲೋಕಮಾನ್ಯ ತಿಲಕರ ಜೀವನದ ಕೆಲವು ಪ್ರಮುಖ ಘಟನೆಗಳು ಮತ್ತು ವಿಷಯಗಳು ಎಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
India bows to Lokmanya Tilak on his 100th Punya Tithi.
His intellect, courage, sense of justice and idea of Swaraj continue to inspire.
Here are some facets of Lokmanya Tilak’s life… pic.twitter.com/9RzKkKxkpP
— Narendra Modi (@narendramodi) August 1, 2020