Friday, December 8, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Ponniyin Selvan : ಪೊನ್ನಿಯನ್ ಸೆಲ್ವನ್ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ..

Mahesh M Dhandu by Mahesh M Dhandu
July 14, 2022
in Cinema, Newsbeat, ಮನರಂಜನೆ
ponniyin-selvan-ponniyin-selvan-dream-project-maniratnam saaksha tv

ponniyin-selvan-ponniyin-selvan-dream-project-maniratnam saaksha tv

Share on FacebookShare on TwitterShare on WhatsappShare on Telegram

ಪೊನ್ನಿಯನ್ ಸೆಲ್ವನ್ ಬಗ್ಗೆ ಇಂಟ್ರಸ್ಟಿಂಗ್ ಸ್ಟೋರಿ..

ಪೊನ್ನಿಯನ್ ಸೆಲ್ವನ್ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸಿನಮಾ. ತಮಿಳ ದಿಗ್ಗಜ ನಿರ್ದೇಶಕ ಮಣರತ್ನಂ ಅವರ 40 ವರ್ಷಗಳ ಕನಸ್ಸು.

Related posts

ಖ್ಯಾತ ನಟನನ್ನು ಬಂಧಿಸಿದ ಪೊಲೀಸರು

ಖ್ಯಾತ ನಟನನ್ನು ಬಂಧಿಸಿದ ಪೊಲೀಸರು

December 7, 2023
ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

December 7, 2023

ಕಾಲಿವುಡ್ ನಲ್ಲಿ ಇಲ್ಲಿಯವರೆಗೂ ತೆಗೆದುಕೊಂಡರೇ ಈ ಸಿನಿಮಾವನ್ನು ತೆರೆ ಮೇಲೆ ತರಲು ಅದೆಷ್ಟೋ ಮಂದಿ ನಿರ್ದೇಶಕರು, ಹೀರೋಗಳು ಪ್ರಯತ್ನಿಸಿದರು.

ತಮಿಳ ಮೊದಲ ಸ್ಟಾರ್ ಹೀರೋ ಎಂಜಿಆರ್ ಪೊನ್ನಿಯನ್ ಸೆಲ್ವನ್ ಸಿನಿಮಾ ತೆಗೆಯಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದರು. ಆ ನಂತರ ಮಣಿರತ್ನಂ ಇದರ ಹಿಂದೆ ಬಿದ್ದರು.

ಒಂದು ಬಾರಿ ರಜಿನಿಕಾಂತ್, ಕಮಲ್ ಹಾಸನ್, ವಿಜಯ್ ಕಾಂತ್ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿದ್ದರು ಮಣಿರತ್ನಂ.

ಆದ್ರೆ ಅದು ಆಗಲಿಲ್ಲ. ಆ ನಂತರ ವಿಜಯ್, ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮಾಡಬೇಕು ಎಂದೂ ಕೂಡ ಪ್ರಯತ್ನಿಸಿದ್ದರು.

ponniyin-selvan-ponniyin-selvan-dream-project-maniratnam saaksha tv
ponniyin-selvan-ponniyin-selvan-dream-project-maniratnam saaksha tv

ಆಗ ಬಜೆಟ್ ಕಾರಣದಿಂದಾಗಿ ಮುಂದೆ ಸಾಗಲಿಲ್ಲ. ಕಾಲಿವುಡ್ ಮಾರ್ಕೆಟ್ ಗೆ ಈ ಸಿನಿಮಾ ಕೇಳುತ್ತಿದ್ದ ಬಜೆಟ್ ಸರಿಹೊಂದುವುದಿಲ್ಲ ಎಂದು ಇಷ್ಟು ದಿನ ಮಣಿರತ್ನಂ ಕಾದಿದ್ದರು.

ಆದ್ರೆ  2018ರಲ್ಲಿ ತೆರೆಕಂಡ ಬಾಹುಬಲಿ ಸಿನಿಮಾ ಮಣಿರತ್ನಂ ಅವರ ಯೋಚನೆಯನ್ನು ಬದಲಿಸಿತ್ತು.

ಅಲ್ಲಿಂದ ಸಿರಿಯಸ್ ಆಗಿ ಈ ಸಿನಿಮಾ ಬಗ್ಗೆ ಮಣಿರತ್ನಂ ದೃಷ್ಠೀ ಕೇಂದ್ರೀಕರಿಸಿದರು. ಬಾಲಿವುಡ್ ಸ್ಫೂರ್ತಿಯಿಂದಲೇ ಲೈಕಾ ಪ್ರೋಡಕ್ಷನ್ ಈ ಸಿನಿಮಾವನ್ನು ತಮಿಳ ಸಿನಿಮಾ ಇಂಡಸ್ಟ್ರೀಯಲ್ಲಿಯೇ ಅತ್ಯಂತ ದೊಡ್ಡ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ.

ವಿಕ್ರಮ್, ಕಾರ್ತಿಕ್, ಜಯಂ ರವಿ, ಐಶ್ವರ್ಯ ರಾಯ್, ತ್ರಿಷಾ,  ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಮೊದಲ ಭಾಗ ಸೆಪ್ಟೆಂಬರ್ 30 ರಂದು ರಿಲೀಸ್ ಆಗಲಿದೆ.

Tags: #Saaksha TVMahesh BabumanirathnamPonniyin Selvanvijay
ShareTweetSendShare
Join us on:

Related Posts

ಖ್ಯಾತ ನಟನನ್ನು ಬಂಧಿಸಿದ ಪೊಲೀಸರು

ಖ್ಯಾತ ನಟನನ್ನು ಬಂಧಿಸಿದ ಪೊಲೀಸರು

by Honnappa Lakkammanavar
December 7, 2023
0

ಪುಷ್ಪ (Pushpa) ಸಿನಿಮಾದಲ್ಲಿ ನಟಿಸಿರುವ ಜಗದೀಶ್ ಪ್ರತಾಪ್ ಭಂಡಾರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜಗದೀಶ್,...

ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

ದರ ಏರಿಕೆಯಾದರೂ ಮದ್ಯ ಮಾರಾಟದಲ್ಲಿ ಭಾರೀ ಹೆಚ್ಚಳ!

by Honnappa Lakkammanavar
December 7, 2023
0

ಬೆಂಗಳೂರು: ದರ ಏರಿಕೆ ನಡುವೆಯೂ ಮದ್ಯ ಮಾರಾಟ ಭಾರೀ ಹೆಚ್ಚಳವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿದೆ. ಬಿಯರ್ (Beer) ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ...

ರಜನಿಕಾಂತ್ ಪತ್ನಿಗೆ ಶುರುವಾದ ಸಂಕಷ್ಟ

ರಜನಿಕಾಂತ್ ಪತ್ನಿಗೆ ಶುರುವಾದ ಸಂಕಷ್ಟ

by Honnappa Lakkammanavar
December 6, 2023
0

ನಟ ರಜನಿಕಾಂತ್ (Rajinikanth) ಅವರ ಪತ್ನಿ ಲತಾ (Lata) ಅವರಿಗೆ ಸಂಕಷ್ಟ ಶುರುವಾಗಿದ್ದು, ಕೋರ್ಟ್ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 2024 ಜನವರಿ 6ರೊಳಗೆ ಖುದ್ದಾಗಿ ಕೋರ್ಟ್...

ಮಾತು ಬಾರದ ಅಮ್ಮನನ್ನು ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ!

ಮಾತು ಬಾರದ ಅಮ್ಮನನ್ನು ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ!

by Honnappa Lakkammanavar
December 6, 2023
0

ಕಾಣೆಯಾಗಿರುವ ಮಾತು ಬಾರದ ತಾಯಿಗಾಗಿ ಮಗಳು ಹಾಗೂ ಅಳಿಯ ಹಲವಾರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು, ಸದ್ಯ ಹುಡುಕಿ ಕೊಟ್ಟವರಿಗೆ ಭಾರೀ ಬಹುಮಾನ ಘೋಷಿಸಿದ್ದಾರೆ. ಈ ಘಟನೆ ಕೋಲಾರದಲ್ಲಿ...

ಖ್ಯಾತ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ!

ಖ್ಯಾತ ನಟ ದಿನೇಶ್ ಫಡ್ನಿಸ್ ಇನ್ನಿಲ್ಲ!

by Honnappa Lakkammanavar
December 5, 2023
0

ಖ್ಯಾತ ನಟ ದಿನೇಶ್ ಫಡ್ನಿಸ್ ಇಹಲೋಕ ತ್ಯಜಿಸಿದ್ದಾರೆ. ಹಿಂದಿ ಕಿರುತೆರೆಯಲ್ಲಿ ಹೆಸರು ಮಾಡಿದ್ದ ನಟನ ಸಾವನ್ನಪ್ಪಿದ್ದಕ್ಕೆ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಸಿಐಡಿ ಪಾತ್ರದ ಮೂಲಕ ಮನೆ ಮಾತಾಗಿದ್ದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ನಾಯಿ ಮರಿಗೆ ಹಾಲುಣಿಸಿದ ಹಂದಿ!

ನಾಯಿ ಮರಿಗೆ ಹಾಲುಣಿಸಿದ ಹಂದಿ!

December 7, 2023
ತೆಲಂಗಾಣ ನೂತನ ಸಿಎಂಗೆ ಶುಭ ಕೋರಿದ ಪ್ರಧಾನಿ

ತೆಲಂಗಾಣ ನೂತನ ಸಿಎಂಗೆ ಶುಭ ಕೋರಿದ ಪ್ರಧಾನಿ

December 7, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram