ADVERTISEMENT
Wednesday, April 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Radhika Pandith : ‘ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ’ ಹುಟ್ಟುಹಬ್ಬ : ‘ರಾಮಾಚಾರಿ’ಯ ‘ಮಾರ್ಗರೇಟ್’ ಸಿನಿ ಜರ್ನಿ

Namratha Rao by Namratha Rao
March 7, 2022
in Cinema, Newsbeat, ಮನರಂಜನೆ
Radhika Pandith - saakshatv

Radhika Pandith - saakshatv

Share on FacebookShare on TwitterShare on WhatsappShare on Telegram

Radhika Pandith : ‘ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ’ ಹುಟ್ಟುಹಬ್ಬ : ‘ರಾಮಾಚಾರಿ’ಯ ‘ಮಾರ್ಗರೇಟ್’ ಸಿನಿ ಜರ್ನಿ

ಬೆಂಗಳೂರು : ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ , ಮೊಗ್ಗಿನ ಮನಸ್ಸಿನ ಚೆಲುವೆ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.. ‘ಮಿಸ್ಟರ್ ರಾಮಾಚಾರಿ’ಯ ‘ಮಾರ್ಗರೇಟ್’ ಗೆ ಅಭಿಮಾನಿಗಳು , ಸ್ನೇಹಿತರು , ಸಿನಿಮಾರಂಗದ ತಾರೆಯರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Related posts

ಚಿತ್ರದುರ್ಗದಲ್ಲಿ ರಾಜಾಹುಲಿ ಘರ್ಜನೆಗೆ ಮುಹೂರ್ತ ನಿಗದಿ: ಯಡಿಯೂರಪ್ಪ ಉತ್ಸವಕ್ಕೆ ಬರಲಿದ್ದಾರೆ ಚಾಣಕ್ಯ ಅಮಿತ್ ಶಾ!

ಚಿತ್ರದುರ್ಗದಲ್ಲಿ ರಾಜಾಹುಲಿ ಘರ್ಜನೆಗೆ ಮುಹೂರ್ತ ನಿಗದಿ: ಯಡಿಯೂರಪ್ಪ ಉತ್ಸವಕ್ಕೆ ಬರಲಿದ್ದಾರೆ ಚಾಣಕ್ಯ ಅಮಿತ್ ಶಾ!

April 22, 2026
Madhubangarappa Who has not died of a heart attack after listening to Azan

ಮೂರನೇ ಭಾಷೆಗೆ ಗ್ರೇಡ್ ವ್ಯವಸ್ಥೆ ರದ್ದು : ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ – ಸಿಎಂ ಸಿದ್ದರಾಮಯ್ಯ ಅಂಗಳದಲ್ಲಿ ಎಸ್‌ಎಸ್‌ಎಲ್‌ಸಿ ಅಂಕ ವಿವಾದ

April 22, 2026

ದಶಕಗಳ ಕಾಲ ಚಂದನವನದಲ್ಲಿ ನಾಯಕಿಯಾಗಿ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡು ಬಹುಬೇಡಿಯಲ್ಲಿದ್ದಾಗಲೇ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ವಿವಾಹವಾಗಿ ಆ ನಂತರದಿಂದ ಸಿನಿಮಾರಂಗದಿಂದ ರಾಧಿಕಾ ಪಂಡಿತ್ ಅಂತರ ಕಾಯ್ದುಕೊಂಡರು.. ಪ್ರಸ್ತುತ ತಮ್ಮ ಇಬ್ಬರು ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದು , ಆಗಾಗ ಮುದ್ದು ಮಕ್ಕಳ ವಿಡಿಯೋಗಳನ್ನ ಶೇರ್ ಮಾಡಿಕೊಳ್ತಿರುತ್ತಾರೆ.. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ..

Radhika Pandith - saakshatv

ಈಗಲೂ ರಾಧಿಕಾ ಅವರಿಗೆ ಹಲವು ಸಿನಿಮಾ ಆಫರ್ ಗಳು ಸಿಗುತ್ತಿದ್ದರೂ ರಾಧಿಕಾ ಯಾವುದಕ್ಕೂ ಒಪ್ಪಿಲ್ಲ.. ಈಗಲೂ ಅವರ ಅಭಿಮಾನಿಗಳು ರಾಧಿಕಾ ಮತ್ತೆ ಕಮ್ ಬ್ಯಾಕ್ ಮಾಡಲಿ ಅನ್ನುವ ನಿರೀಕ್ಷೆಯಲ್ಲಿದ್ದಾರೆ..
ಮೊದಲಿಗೆ ನಂದಗೋಕುಲ, ಕಾದಂಬರಿ , ಸುಮಂಗಲಿಯಂತಹ ಧಾರಾವಾಹಿಗಳಲ್ಲಿ ನಟಿಸಿದ ರಾಧಿಕಾ ಪಂಡಿತ್ ನಂತರ 2008ರಲ್ಲಿ ಮೊಗ್ಗಿನ ಮನಸು ಸಿನಿಮಾ ಮೂಲಕ ನಾಯಕಿಯಾಗಿ ಬಿಗ್ ಸ್ಕ್ರೀನ್ ಗೆ ಪಾದಾರ್ಪಣೆ ಮಾಡಿದರು.. ಅವರ ಮೊದಲ ಸಿನಿಮಾವೇ ಸೂಪರ್ ಹಿಟ್ ಆಯ್ತು.. ಈ ಸಿನಿಮಾ ಮೂಲಕವೇ ಯಶ್ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿಯಾದರು..

yash radhika

ಯಶ್ ( ಪತಿ ) , ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ಧ್ರುವ ಸರ್ಜಾ, ಅಜಯ್ ರಾವ್ , ಶಿವರಾಜ್ ಕುಮಾರ್ , ಪ್ರಜ್ವಲ್ ದೇವರಾಜ್ , ಗಣೇಶ್ ಹೀಗೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ರಾಧಿಕಾ ತೆರೆ ಹಂಚಿಕೊಂಡಿದ್ಧಾರೆ..
ಅದ್ರಲ್ಲೂ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ , ಸಂತೂ ಸ್ಟ್ರೈಟ್ ಫಾರ್ವರ್ಡ್ , ಮೊಗ್ಗಿನ ಮನಸ್ಸು , ಡ್ರಾಮಾ ಸಿನಿಮಾಗಳಲ್ಲಿ ಯಶ್ ಮತ್ತೆ ರಾಧಿಕಾ ಜೋಡಿ ಮಿಂಚಿತ್ತು.. ಈ ಆನ್ ಸ್ಕ್ರೀನ್ ಕಪಲ್ ನಿಜ ಜೀವನದಲ್ಲೂ ಒಂದಾಗಬೇಕು ಅನ್ನುವ ಅಭಿಮಾನಿಗಳ ಕನಸೂ ಸಹ ನನಸಾಯ್ತು..
ರಾಧಿಕಾ , ಧ್ರುವ ಸರ್ಜಾ ಅವರ ನಟನೆಯ ಅದ್ಧೂರಿ , ಬಹದ್ದೂರ್ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿದ್ದವು.. ಆನ್ ಲೈನ್ ಕೆಮಿಸ್ಟ್ರಿ ಕೂಡ ಜನರನ್ನ ಮೋಡಿ ಮಾಡಿತ್ತು..

ರಾಧಿಕಾ ಸಿನಿಮಾಗಳ ಪಟ್ಟಿ…

ಮೊಗ್ಗಿನ ಮನಸು , ಒಲವೇ ಜೀವನ ಲೆಕ್ಕಾಚಾರ , ಲವ್ ಗುರು , ಕೃಷ್ಣನ್ ಲವ್ ಸ್ಟೋರಿ , ಗಾನ ಬಜಾನಾ, ಹುಡುಗರು , ಅಲೆಮಾರಿ , ಬ್ರೇಕಿಂಗ್ ನ್ಯೂಸ್ , ಅದ್ಧೂರಿ, 18th ಕ್ಲಾಸ್ , ಸಾಗರ್ , ಡ್ರಾಮಾ , ಕಡ್ಡಿಪುಡಿ , ದಿಲ್ ವಾಲಾ , ಬಹದ್ದೂರ್ , ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ , ಎಂದೆಂದಿಗೂ , ಝೂಂ, ದೊಡ್ಮನೆ ಹುಡುಗ , ಸಂತೂ ಸ್ಟ್ರೈಟ್ ಫಾರ್ವರ್ಡ್ , ಆದಿ ಲಕ್ಷ್ಮಿ ಪುರಾಣ ಸಿನಿಮಾಗಳಲ್ಲಿ ರಾಧಿಕಾ ಬಣ್ಣ ಹಚ್ಚಿದ್ದಾರೆ..
ಆದಿ ಲಕ್ಷ್ಮಿ ಪುರಾಣ ಅವರ ಅಭಿನಯದ ಕೊನೆಯ ಸಿನಿಮಾವಾಗಿತ್ತು.. ರಾಧಿಕಾ ಯಶ್ ಅವರ ವಿವಾಹದ ನಂತರ ಈ ಸಿನಿಮಾ ರಿಲೀಸ್ ಆಗಿತ್ತು.. ಹೀಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಧಿಕಾ ನಟಿಸಿ ಕನ್ನಡಾಭಿಮಾನಿಗಳ ಮನಗೆದ್ದಿದ್ದಾರೆ..

Tags: #saakshatvbirrthdayboiRadhika pandithyash
ShareTweetSendShare
Join us on:

Related Posts

ಚಿತ್ರದುರ್ಗದಲ್ಲಿ ರಾಜಾಹುಲಿ ಘರ್ಜನೆಗೆ ಮುಹೂರ್ತ ನಿಗದಿ: ಯಡಿಯೂರಪ್ಪ ಉತ್ಸವಕ್ಕೆ ಬರಲಿದ್ದಾರೆ ಚಾಣಕ್ಯ ಅಮಿತ್ ಶಾ!

ಚಿತ್ರದುರ್ಗದಲ್ಲಿ ರಾಜಾಹುಲಿ ಘರ್ಜನೆಗೆ ಮುಹೂರ್ತ ನಿಗದಿ: ಯಡಿಯೂರಪ್ಪ ಉತ್ಸವಕ್ಕೆ ಬರಲಿದ್ದಾರೆ ಚಾಣಕ್ಯ ಅಮಿತ್ ಶಾ!

by Shwetha
April 22, 2026
0

ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿ ಭರ್ತಿ 50 ವಸಂತಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ಕೋಟೆ...

Madhubangarappa Who has not died of a heart attack after listening to Azan

ಮೂರನೇ ಭಾಷೆಗೆ ಗ್ರೇಡ್ ವ್ಯವಸ್ಥೆ ರದ್ದು : ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ – ಸಿಎಂ ಸಿದ್ದರಾಮಯ್ಯ ಅಂಗಳದಲ್ಲಿ ಎಸ್‌ಎಸ್‌ಎಲ್‌ಸಿ ಅಂಕ ವಿವಾದ

by Shwetha
April 22, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ ಬದಲಾಗಿ ಅಂಕಗಳನ್ನೇ ನೀಡಬೇಕು ಎಂಬ ಹೈಕೋರ್ಟ್‌ನ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ...

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ಬೆಲೆಯ ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಕಲಸಿದ ಉದ್ಯಮಿ: ಭಾರಿ ಚರ್ಚೆ ಹುಟ್ಟುಹಾಕಿದ ವಿಡಿಯೋ.

ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ಬೆಲೆಯ ಪೋರ್ಷೆ ಕಾರಿನ ಮೇಲೆ ಸಿಮೆಂಟ್ ಕಲಸಿದ ಉದ್ಯಮಿ: ಭಾರಿ ಚರ್ಚೆ ಹುಟ್ಟುಹಾಕಿದ ವಿಡಿಯೋ.

by Shwetha
April 22, 2026
0

ಬೆಂಗಳೂರಿನ ಟ್ರಾಫಿಕ್ ಮತ್ತು ರಸ್ತೆ ಗುಂಡಿಗಳ ಸಮಸ್ಯೆ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ರಸ್ತೆ ಗುಂಡಿಗಳನ್ನು ಮುಚ್ಚಲು ಜನರು ಕಂಡುಕೊಳ್ಳುವ ದಾರಿಗಳು ಮಾತ್ರ ಕೆಲವೊಮ್ಮೆ ಅಚ್ಚರಿ...

ಮತ ಹಾಕಿದ ಸಮುದಾಯಕ್ಕೆ ಕಾಂಗ್ರೆಸ್ ತಾರತಮ್ಯ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ

ಮತ ಹಾಕಿದ ಸಮುದಾಯಕ್ಕೆ ಕಾಂಗ್ರೆಸ್ ತಾರತಮ್ಯ ರಾಜ್ಯಾದ್ಯಂತ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ರೋಶ

by Shwetha
April 22, 2026
0

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿಯಾಗಿ ನಿಂತಿರುವ ಮುಸ್ಲಿಂ ಸಮುದಾಯವು ಈಗ ಸರ್ಕಾರದ...

ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ ; ತಂದೆಯ ಮಂತ್ರಿಗಿರಿ ತಪ್ಪಿಸಲು ಇಡಿ ದಾಳಿ ಹಾರಿಸ್ ಪುತ್ರನ ಗಂಭೀರ ಆರೋಪ

ನಾನು ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ ; ತಂದೆಯ ಮಂತ್ರಿಗಿರಿ ತಪ್ಪಿಸಲು ಇಡಿ ದಾಳಿ ಹಾರಿಸ್ ಪುತ್ರನ ಗಂಭೀರ ಆರೋಪ

by Shwetha
April 22, 2026
0

ಬೆಂಗಳೂರಿನ ಶಾಂತಿನಗರ ಶಾಸಕ ಎನ್ ಎ ಹಾರಿಸ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಸುದೀರ್ಘ ದಾಳಿಯು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram