ಐಪಿಎಲ್ : ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ಕೆ , ಆರ್ ಸಿಬಿಯಲ್ಲಿ ಎರಡು ಬದಲಾವಣೆ RCB
ಮುಂಬೈ : ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ RCB ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ನಡುವ ಪಂದ್ಯದಲ್ಲಿ ಟಾಸ್ ವಿನ್ ಆದ ಸಿಎಸ್ ಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಚೆನ್ನೈನಲ್ಲಿ ಎರಡು ಬವಲಾವಣೆ ಮಾಡಲಾಗಿದ್ದು, ಮೋಯಿನ್ ಬದಲಿಗೆ ಬ್ರಾವೋ ಅವರನ್ನೂ, ನ್ಗಿಡಿ ಬದಲಿಗೆ ತಾಹಿರ್ ಅವರನ್ನ ಆಡಿಸುತ್ತಿದ್ದಾರೆ.
ಇನ್ನು ಆರ್ ಸಿಬಿ ತಂಡದಲ್ಲಿ ಎರಡು ಬದಲಾವಣೆಗಳನ್ನ ಮಾಡಲಾಗಿದೆ. ಅಹಮದ್ ಬದಲಿಗೆ ಸೈನಿ ಅವರನ್ನೂ, ರಿಚರ್ಡ್ ಸನ್ ಬದಲಿಗೆ ಕ್ರಿಸ್ಟಿಯನ್ ಅವರನ್ನ ಆಡಿಸುತ್ತಿದ್ದಾರೆ.