ಈ ಮಂತ್ರವನ್ನ ಮಕ್ಕಳ ಬಾಯಿಯಲ್ಲಿ ಹೇಳಿಸಿದರೆ ಪೋಷಕರ ಮಾತನ್ನ ಕೇಳಿ ಒಳ್ಳೆ ಜ್ಞಾಪಕ ಶಕ್ತಿಯನ್ನ ಪಡೆಯುತ್ತಾರೆ .!
Saakshatv astrology children mantra
ಮಕ್ಕಳಾದ ಬಳಿಕ ಪೋಷಕರ ಜೀವನವು ಮತ್ತೊಂದು ಹಂತದಲ್ಲಿ ಬದಲಾವಣೆ ಆಗುತ್ತದೆ ಇನ್ನು ಈ ಹಂತದಲ್ಲಿ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳ ಬಗ್ಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾರೆ.
Saakshatv astrology children mantra
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಕೆಲ ಮಕ್ಕಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲಾ, ಓದಿದ್ದೆಲ್ಲ ಮರೆತು ಹೋಗುತ್ತಾ ಇದೆ ಅಥವಾ ಮಕ್ಕಳು ಎಷ್ಟೇ ಪ್ರಯತ್ನಪಟ್ಟರೂ ಕೂಡ ಅವರು,
ಅಂದುಕೊಂಡಂತೆ ಫಲಿತಾಂಶ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಅಥವಾ ಪ್ರಯತ್ನಪಡುವಾಗ ಸಾಕಷ್ಟು ಅಡೆತಡೆಗಳು ಎದುರಾಗುತ್ತಲೇ ಇವೆ ಇಂತಹ ಎಲ್ಲಾ ಸಮಸ್ಯೆಗಳು ಮಕ್ಕಳ ವಿದ್ಯಾಭ್ಯಾಸದ ಜೀವನದಲ್ಲಿ ಸಹಜವಾಗಿ ಇರುತ್ತದೆ ಇನ್ನೂ ಕೆಲ ಮಕ್ಕಳಿಗೆ ಚೆನ್ನಾಗಿ ಓದುತ್ತಿದ್ದಾರೆ ಅವರಿಗೆ ನೇರ ದೃಷ್ಟಿ ಸಮಸ್ಯೆ ಕೂಡ ಉಂಟಾಗಬಹುದು.
ಈ ರೀತಿ ಮಕ್ಕಳಿನ ವಿಚಾರದಲ್ಲಿ ಅದರಲ್ಲಿ ವಿದ್ಯಾಭ್ಯಾಸದ ವಿಚಾರದಲ್ಲಿ ಅವರ ಭವಿಷ್ಯದ ವಿಚಾರದಲ್ಲಿ ತೊಂದರೆಗಳು ಎದುರಾಗುತ್ತಲೇ ಇದೆ ಎಂಬುದಾದರೆ ಪೋಷಕರು ಈ ಸುಲಭ ಪರಿಹಾರವನ್ನು ಪಾಲಿಸಿದ್ದರಿಂದ ಮಕ್ಕಳ ಜೀವನ ಉತ್ತಮವಾಗಿರುತ್ತದೆ.
ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಅಥವಾ ತಮ್ಮ ವಿದ್ಯಾಭ್ಯಾಸದ ನಂತರ ಭವಿಷ್ಯದಲ್ಲಿ ಏನನ್ನು ಸಾಧಿಸಬೇಕೆಂದು ಹೊರಟಿರುತ್ತಾನೆಯೋ ಆದರೆ ಅದಕ್ಕೆಲ್ಲಾ ಅಡೆತಡೆಗಳು ಉಂಟಾಗುತ್ತಿದೆ ಅಂದಾಗ ಈ ಸರಳ ಪರಿಹಾರವನ್ನು ಮಕ್ಕಳ ಕೈಲಿ ಅಥವಾ ಪೋಷಕರೇ ತಮ್ಮ ಮಕ್ಕಳ ಹೆಸರನ್ನು ಹೇಳುವ ಮೂಲಕ ಈ ಪರಿಹಾರವನ್ನು ಕಳಿಸಬಹುದು ಈ ಪರಿಹಾರವನ್ನು ಭಾನುವಾರದ ದಿವಸದಂದು ಬರುವ ಕೃತಿಕಾ ನಕ್ಷತ್ರದ ಸಮಯದಲ್ಲಿ ಪಾಲಿಸಬೇಕಾಗಿರುತ್ತದೆ.
ಹೌದು ಕೆಲವರಿಗೆ ಪಂಚಾಂಗದ ಬಗ್ಗೆ ಸ್ವಲ್ಪ ಅರಿವು ಇರುತ್ತದೆ ಅಂಥವರು ಭಾನುವಾರದ ದಿವಸದಂದು ಕೃತಿಕ ನಕ್ಷತ್ರ ಯಾವ ಸಮಯದಲ್ಲಿ ಬರುತ್ತದೆ ಎಂಬುದನ್ನು ನೋಡಿಕೊಳ್ಳಬೇಕು ಅಥವಾ ಪಂಚಾಂಗ ಇಲ್ಲದಿದ್ದರೆ ಕ್ಯಾಲೆಂಡರ್ ನಲ್ಲಿಯೂ ಕೂಡ ನಕ್ಷತ್ರಗಳನ್ನು ತಿಳಿಸಿರುತ್ತಾರೆ.
ಈ ಸಮಯವನ್ನು ನೋಡಿ ಈ ಸಮಯದಲ್ಲಿ ಸರಸ್ವತಿ ದೇವಾಲಯಕ್ಕೆ ಹೋಗಿ ತಾಯಿಯ ದರ್ಶನವನ್ನು ಪಡೆದು ತಾಯಿಗೆ ಈ ಸಮಯದಲ್ಲಿ ಅರ್ಚನೆ ಮಾಡಿಸಿ ಬರಬೇಕು. ಪೋಷಕರಾದರು ಈ ಪರಿಹಾರವನ್ನು ಅಥವಾ ಮಕ್ಕಳೇ ಈ ಪರಿಹಾರವನ್ನು ಪಾಲಿಸಬಹುದು.
ಈ ಪರಿಹಾರವನ್ನು ಪಾಲಿಸುವುದಕ್ಕೆ ಸಾಧ್ಯವಾಗಿಲ್ಲ ಅನ್ನುವವರು ಮಕ್ಕಳಿಗೆ ಈ ಮಂತ್ರವನ್ನು ತಿಳಿಸಿಕೊಡಿ ಆ ಮಂತ್ರವು ಹೀಗಿದೆ ಸರಸ್ವತಿ ದೇವಿಯ ಮಂತ್ರವಾದ ಈ ಮಂತ್ರ ಓಂ ಹ್ರೀಂ ಐಂ ಹ್ರೀಂ ಓಂ ಸರಸ್ವತ್ಯೈ ನಮಃ ಈ ಮಂತ್ರವನ್ನು ಪಟಣೆ ಮಾಡಬೇಕು. ಇದನ್ನು ಪ್ರತಿದಿವಸ ಸರಸ್ವತಿ ದೇವಿಯ ದರ್ಶನ ಪಡೆದು ಈ ಮಂತ್ರವನ್ನು ಪಠಣ ಮಾಡಬೇಕು ಮತ್ತು ಅಸಾಧ್ಯವಾದಲ್ಲಿ ನಿಮ್ಮ ಮಕ್ಕಳ ಪರ್ಸ್ ಅಥವಾ ಬ್ಯಾಗ್ ನಲ್ಲಿ ಸರಸ್ವತಿ ದೇವಿಯ ಪಟವನ್ನು,
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಕಟೀಲು ದುರ್ಗಾಪರಮೇಶ್ವರೀ ಶ್ರೀ ರಕ್ತೇಶ್ವರೀ ದೇವಿಯ ಪೂಜಾ ಪದ್ದತಿಯಿಂದ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564
ಇರಿಸಿ ಅದನ್ನು ಪ್ರತಿ ದಿವಸ ದರ್ಶನ ಪಡೆಯಲು ಹೇಳಬೇಕು ಈ ರೀತಿ ಪರಿಹಾರವನ್ನ ಮಾಡಿಕೊಳ್ಳುವುದರಿಂದ ನಿಮ್ಮ ಮಕ್ಕಳ ಭವಿಷ್ಯದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತದೆ ಸರಸ್ವತಿ ದೇವಿಯ ಅನುಗ್ರಹದಿಂದ ನಿಮ್ಮ ಮಕ್ಕಳು ಪಡುವ ಕಷ್ಟಕ್ಕೆ ತಕ್ಕ ಪ್ರತಿಫಲವೂ ಕೂಡ ದೊರೆಯುತ್ತದೆ ಹೀಗೆ ಈ ಸರಳ ಪರಿಹಾರವನ್ನು ಪಾಲಿಸಿ ಸರಸ್ವತಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಶುಭದಿನ ಧನ್ಯವಾದ.