ಇಂದಿನ ಪ್ರಮುಖ ಸುದ್ದಿಗಳು @1pm
Saakshatv news 23 march 2021
ಇಲ್ಲಿಯವರೆಗಿನ ಇಂದಿನ ಪ್ರಮುಖ ಆಗುಹೋಗುಗಳ ಸಂಕ್ಷಿಪ್ತ ವರದಿ ಇಲ್ಲಿದೆ. Saakshatv news 23 march 2021
ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ https://t.co/tF05bo4Ljy
— Saaksha TV (@SaakshaTv) March 23, 2021
ತೂಗುಯ್ಯಾಲೆಯಲ್ಲಿದೆ ಕೆ.ಎಲ್. ರಾಹುಲ್ ಭವಿಷ್ಯ…!#k.l.rahul #teamindia #saakshatv #rainewz #viratkohli #sports #cricket #bcci #karnataka #bengaluru #mangaluru https://t.co/7TdBwGRQ3b
— Saaksha TV (@SaakshaTv) March 23, 2021
ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,71,647ಕ್ಕೆ ಏರಿಕೆ https://t.co/y1LmNya1vC
— Saaksha TV (@SaakshaTv) March 23, 2021
ಐಟಿಐ ಆದವರಿಗೆ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳು https://t.co/fqTDz8BIRE
— Saaksha TV (@SaakshaTv) March 23, 2021
ಮಾರ್ಚ್ 26ಕ್ಕೆ ಕರ್ನಾಟಕ ಬಂದ್ ಗೆ ಕರೆ https://t.co/encwuHTtgR
— Saaksha TV (@SaakshaTv) March 23, 2021
ಚಿಂತಾಮಣಿ : ಕಂಠ ಪೂರ್ತಿ ಕುಡಿಸಿ ಸ್ನೇಹಿತನ ಕೊಲೆಗೆ ಯತ್ನ https://t.co/Vr1uKoLoiF
— Saaksha TV (@SaakshaTv) March 23, 2021
ದ.ಕ. ದಲ್ಲಿ ಇನ್ನುಮುಂದೆ ಮಾಸ್ಕ್ ಕಡ್ಡಾಯ – ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಸ್ವತಃ ರಸ್ತೆಗಿಳಿದ ಜಿಲ್ಲಾಧಿಕಾರಿ https://t.co/jyyGIUnsKK
— Saaksha TV (@SaakshaTv) March 23, 2021
ಚಿಕ್ಕಪ್ಪನ ಮಗಳ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರ : ಬಾಲಕಿ ಗರ್ಭಿಣಿ https://t.co/WtklwVcAA4
— Saaksha TV (@SaakshaTv) March 23, 2021
ನಿಜವಾದ ಭಯೋತ್ಪಾದನೆ ಮಾಡುತ್ತಿರುವುದು ಕೇಂದ್ರ ಸರ್ಕಾರ : ನಟ ಚೇತನ್ https://t.co/6xSgVzWjt6
— Saaksha TV (@SaakshaTv) March 23, 2021
ನೇತ್ರಾವತಿ ಸೇತುವೆಗೆ ತಡೆ ಬೇಲಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ https://t.co/mfuexdDZUo
— Saaksha TV (@SaakshaTv) March 23, 2021
BIGGBOSS 8 : ನಮ್ಮಿಬ್ಬರ ಮಧ್ಯೆ ಸ್ಪಾರ್ಕ್ ಇದೆ ಅಂತ ಒಪ್ಪಿಕೊಂಡ ದಿವ್ಯಾ..!
#bbk8 #biggbosskannada8 #biggboss #saakshatv @saakshatv https://t.co/B8uNrR73fG— Saaksha TV (@SaakshaTv) March 23, 2021
ಎಲೆಕೋಸು ಅಥವಾ ಕ್ಯಾಬೇಜ್ ನ ಆರೋಗ್ಯ ಪ್ರಯೋಜನಗಳು https://t.co/V78dO1U9BF
— Saaksha TV (@SaakshaTv) March 23, 2021
ಬಿಜೆಪಿ ಪ್ರಕಟಣೆ ಸುಳ್ಳಾ..? ಏನಿದು ವಿವಾದ..? https://t.co/MsmxNVfgyY
— Saaksha TV (@SaakshaTv) March 23, 2021
ಪಿಎಂ ಕೇರ್ ಬಗ್ಗೆ ಸೋನಿಯಾ ಗಾಂಧಿ ಟ್ವೀಟ್ ಕೇಸ್ : ಪೊಲೀಸರಿಗೆ ಕೋರ್ಟ್ ನೋಟಿಸ್ https://t.co/GWMt7jDLku
— Saaksha TV (@SaakshaTv) March 23, 2021
ವಿಮಾ ಕ್ಷೇತ್ರದಲ್ಲಿ ಎಫ್ಡಿಐ ಮಿತಿ 49 ರಿಂದ 74 ಕ್ಕೆ – ಲೋಕಸಭೆಯಲ್ಲಿ ಅನುಮೋದನೆ https://t.co/iXzQmeFqYe
— Saaksha TV (@SaakshaTv) March 23, 2021
ಕರ್ನಾಟಕ ಸರ್ಕಾರದಿಂದ ಸಿಇಟಿ, ನೀಟ್ ಮತ್ತು ಜೆಇಇ ತಯಾರಿಗೆ ಆನ್ಲೈನ್ ಕೋಚಿಂಗ್ ಪ್ಲಾಟ್ಫಾರ್ಮ್ https://t.co/haHuClvNSo
— Saaksha TV (@SaakshaTv) March 23, 2021
67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕಂಗನಾ ರಣಾವತ್ ಅತ್ಯುತ್ತಮ ನಟಿ, ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಾಹಸ ನಿರ್ದೇಶನ ಪ್ರಶಸ್ತಿ https://t.co/LYVZAKZ7i1
— Saaksha TV (@SaakshaTv) March 23, 2021
ಗ್ವಾಲಿಯರ್ ನಲ್ಲಿ ಜವರಾಯನ ಅಟ್ಟಹಾಸ : ಅಪಘಾತದಲ್ಲಿ 13 ಮಂದಿ ಸಾವು https://t.co/tJe0Fzl3i9
— Saaksha TV (@SaakshaTv) March 23, 2021