Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Salar: ರಗಡ್ ಲುಕ್ಕಲ್ಲಿ ಸಲಾರ್ ಅಂಗಳಕ್ಕಿಳಿದ  ಪಥ್ವಿರಾಜ್ ಸುಕುಮಾರನ್  

ಇದೀಗ ನಟ ಪಥ್ವಿರಾಜ್ ಸುಕುಮಾರನ್  ಹುಟ್ಟುಹಬ್ಬದ ಪ್ರಯುಕ್ತ  ಹೊಂಬಾಳೆ ಫಿಲಂ ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡುವ ಚಿತ್ರ ಪ್ರೇಮಿಗಳಿಗೆ ಗುಡ್  ನ್ಯೂಸ್ ಕೊಟ್ಟಿದೆ.   ಪೃಥ್ವಿರಾಜ್  ರಗಡ್ ಲುಕ್ ನೋಡಿದ್ರೆ  ನೀವು ಅಚ್ಚರಿಗೊಳ್ಳುವುದು ಖಚಿತ.

Naveen Kumar B C by Naveen Kumar B C
October 16, 2022
in Cinema, Newsbeat, ಮನರಂಜನೆ
salaar Prithviraj Sukumaran
Share on FacebookShare on TwitterShare on WhatsappShare on Telegram

Salar:  ರಗಡ್ ಲುಕ್ಕಲ್ಲಿ ಸಲಾರ್ ಅಂಗಳಕ್ಕಿಳಿದ  ಪಥ್ವಿರಾಜ್ ಸುಕುಮಾರನ್

ಸಲಾರ್ ಚಿತ್ರ ಶುರುವಾದಾಗಿನಿಂದಲೂ ಹಲವಾರು ಕಾರಣಗಳಿಗೆ ಸದ್ದು ಮಾಡುತ್ತಲೇ ಇದೆ.  ಚಿತ್ರದಲ್ಲಿ ಪ್ರಭಾಸ್  ಒಂದು ತೂಕವಾದರೇ ವಿಲನ್ ಗಳದ್ದೇ ಮತ್ತೊಂದು ತೂಕ…

Related posts

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

May 31, 2023
ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

May 30, 2023

ಸಲಾರ್ ನಲ್ಲಿ ಮಲಯಾಳಂ ನ ಸೂಪರ್ ಸ್ಟಾರ್ ಪೃಥ್ವಿರಾಜ್ ನಟಿಸುತ್ತಾರೆ ಎನ್ನುವಂತ ಮಾತು ಹಲವಾರು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು.  ಆದರೆ ಚಿತ್ರ ತಂಡ ಅಧಿಕೃತವಾಗಿ ಎಲ್ಲಿಯೂ ತುಟಿಬಿಚ್ಚಿರಲಿಲ್ಲ.

ಇದೀಗ ನಟ ಪಥ್ವಿರಾಜ್ ಸುಕುಮಾರನ್  ಹುಟ್ಟುಹಬ್ಬದ ಪ್ರಯುಕ್ತ  ಹೊಂಬಾಳೆ ಫಿಲಂ ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡುವ ಚಿತ್ರ ಪ್ರೇಮಿಗಳಿಗೆ ಗುಡ್  ನ್ಯೂಸ್ ಕೊಟ್ಟಿದೆ.   ಪೃಥ್ವಿರಾಜ್  ರಗಡ್ ಲುಕ್ ನೋಡಿದ್ರೆ  ನೀವು ಅಚ್ಚರಿಗೊಳ್ಳುವುದು ಖಚಿತ.  ಗಣಿ ದೂಳಿನ ಬಟ್ಟೆಯಲ್ಲಿ  ಕಿವಿ, ಮೂಗಿಗೆ ಓಲೆ ಹಾಕಿಕೊಂಡು, ಕೊರಳಲ್ಲಿ ದಪ್ಪನೆಯ ಆಭರಣ ಧರಿಸಿ, ಎದುರಿನವರನ್ನ ಭಯಪಡಿಸುವಂತೆ ಲುಕ್ ಕೊಟ್ಟಿದ್ದಾರೆ.  ಈ ಪಾತ್ರಕ್ಕೆ  ವರ್ಧರಾಜ್ ಮನ್ನಾರ್ ಎಂದು ಹೆಸರಿಡಲಾಗಿದೆ.

 

Birthday Wishes to the most versatile @PrithviOfficial, Presenting ‘𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ from #Salaar.#Prabhas @VKiragandur @hombalefilms @shrutihaasan @IamJagguBhai @bhuvangowda84 @RaviBasrur @anbariv @shivakumarart @SalaarTheSaga #HBDPrithvirajSukumaran pic.twitter.com/GKDlwSqsv2

— Prashanth Neel (@prashanth_neel) October 16, 2022

ಸಲಾರ್ ಚಿತ್ರದಲ್ಲಿ ಚಿತ್ರದಲ್ಲಿ ಜಗಪತಿ ಬಾಬು ರಾಜಮನ್ನಾರ್ ಪಾತ್ರ ದಲ್ಲಿ ನಟಿಸುತ್ತಿದ್ದಾರೆ.  ಎರಡು ಹೆಸರಿನ  ಸಾಮ್ಯತೆ ನೊಡಿದರೇ  ಪೃಥ್ವಿರಾಜ್  ಜಗಪತಿ ಬಾಬು  ಮಗನ ಪಾತ್ರ ನಿರ್ವಹಿಸುತ್ತಿರಬಹುದು ಎಂದು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಇನ್ನೂ ಪೃಥ್ವಿರಾಜ್  ಲುಕ್ ನೋಡಿ ಥ್ರಿಲ್  ಆಗಿರುವ  ಪ್ರೇಕ್ಷಕರು ಪ್ರಭಾಸ್ ಮತ್ತು ಸುಕುಮಾರನ್ ಅವರನ್ನ  ಒಂದೇ ಸ್ಕ್ರೀನ್ ನಲ್ಲಿ ಎದುರು ಬದುರು ನೋಡಲು ತವಕಿಸುತ್ತಿದ್ದಾರೆ.

ಹೊಂಬಾಳೆ ಬ್ಯಾನರ್ ನಲ್ಲಿ ಬರುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು,  ಐದು ಆಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.  ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್‌ ನಟಿಸುತ್ತಿದ್ದಾರೆ.  ಜಗಪತಿ ಬಾಬು, ಈಶ್ವರಿ ರಾವ್, ಅವರಂಥ  ಘಟಾನುಘಟಿ ನಟರ ಜೊತೆಗೆ ಇದೀಗ ಪೃಥ್ವಿರಾಜ್ ಕೂಡ  ಸೇರಿಕೊಂಡಿದ್ದಾರೆ.

Salaar: hombale films unveils first look of Prithviraj Sukumaran’s Vardharaja Mannaar on his birthday

Tags: Prithviraj Sukumaransalaar
ShareTweetSendShare
Join us on:

Related Posts

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

by Honnappa Lakkammanavar
May 31, 2023
0

‘ಪುಷ್ಪ 2’ ಸಿನಿಮಾದ ಕಲಾವಿದರು ಶೂಟಿಂಗ್‌ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಕಲಾವಿದರ ಬಸ್‌ ಅಪಘಾತವಾಗಿದೆ. ಇದನ್ನು ಕೇಳಿ ನಟ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು...

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

by Honnappa Lakkammanavar
May 30, 2023
0

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ...

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

by Honnappa Lakkammanavar
May 29, 2023
0

ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರ 71ನೇ ಜನ್ಮ ದಿನ ಇಂದು. ಹೀಗಾಗಿ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸುಧಾಕರ್...

ಅಪ್ಪು ಹೆಸರಿನ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

ಅಪ್ಪು ಹೆಸರಿನ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

by Honnappa Lakkammanavar
May 29, 2023
0

ಅಪ್ಪು ಅಗಲಿದ್ದನ್ನು ಇನ್ನು ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಸದ್ಯ ಸಹೋದರನ ಹೆಸರನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು...

ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ

ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ

by Honnappa Lakkammanavar
May 28, 2023
0

ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭವು ಅಬುದಾಭಿಯಲ್ಲಿ ನಡೆಯಿತು. ನಟ ಹೃತಿಕ್ ರೋಷನ್ (Hrithik Roshan) ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ‘ವಿಕ್ರಂ ವೇದ’...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

May 31, 2023
ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram