Thursday, June 1, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Malenadu Karnataka

Shimoga | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ  

Mahesh M Dhandu by Mahesh M Dhandu
September 9, 2022
in Malenadu Karnataka, Newsbeat, ಮಲೆನಾಡು ಕರ್ನಾಟಕ
Ganapathi Visarjan

Shimoga Dissolution of Hindu Mahasabha Ganapati saaksha tv

Share on FacebookShare on TwitterShare on WhatsappShare on Telegram

Shimoga | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ  

ಶಿವಮೊಗ್ಗ : ರಾಜ್ಯದ ಪ್ರತಿಷ್ಠಿತ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ನಡೆಯುತ್ತಿದ್ದು, ಶಿವಮೊಗ್ಗ ನಗರದೆಲ್ಲೆಡೆ ಬಿಗಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.

Related posts

ಕಳ್ಳತನದ ಸರ್ಕಾರಕ್ಕೆ ಮತ ಹಾಕಬೇಡಿ; ರಾಹುಲ್ ಗಾಂಧಿ!

ಕಳ್ಳತನದ ಸರ್ಕಾರಕ್ಕೆ ಮತ ಹಾಕಬೇಡಿ; ರಾಹುಲ್ ಗಾಂಧಿ!

May 2, 2023
ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023

ಮೆರವಣಿಗೆ ಹಿನ್ನಲೆ ಶಿವಮೊಗ್ಗ ನಗರ ಕೇಸರಿಮಯವಾಗಿದ್ದು, ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ನಗರದೆಲ್ಲೆಡೆ ಬ್ಯಾನರ್ ಬಂಟಿಂಗ್ಸ್ ಕಟೌಟ್ ಗಳು ರಾರಾಜಿಸುತ್ತಿವೆ.

ಕೊರೊನಾ ಹಿನ್ನಲೆ ಎರಡು ವರ್ಷ| ಮಂಕಾಗಿದ್ದ, ಹಬ್ಬಕ್ಕೆ ಈ ಬಾರಿ ಮೆರಗು ಮೂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

 ಶಿವಮೊಗ್ಗದ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಈ ಬಾರಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಸಂತೋಷ ಮತ್ತು ಆತಂಕ ಎರಡು ಮನೆ ಮಾಡಿದೆ.

ಹಿಜಾಬ್ ವಿವಾದ ಹರ್ಷ ಕೊಲೆ ಘಟನೆ ಪ್ರೇಮ್ ಸಿಂಗ್ ಪ್ರಕರಣಗಳಿಂದ ಶಿವಮೊಗ್ಗ ನಗರದಲ್ಲಿ ಆತಂಕ ಮನೆ ಮಾಡಿದೆ. ಯಾವ ಕ್ಷಣದಲ್ಲಿ ಎಲ್ಲಿ ಏನು ಘಟನಾವಳಿಗಳು ನಡೆಯುತ್ತವೋ ಎಂಬ ಭಯ ಜನರನ್ನು ಕಾಡಿತ್ತು.

ಆದರೆ ಪೊಲೀಸರು ಜನರ ಆತಂಕವನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Shimoga Dissolution of Hindu Mahasabha Ganapati saaksha tv
Shimoga Dissolution of Hindu Mahasabha Ganapati saaksha tv

ಕಳೆದ ಹದಿನೈದು ದಿನಗಳಿಂದ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ಹಾಗು ರೂಟ್ ಮಾರ್ಚ್ ಗಳನ್ನು ಮಾಡಿ ಜನರ ದುಗುಡವನ್ನು ಹೋಗವಲಾಡಿಸಿದ್ದಾರೆ.

ಹೀಗಾಗಿ ನಗರ ಸಹಜ ಸ್ಥಿತಿಯಲ್ಲಿದ್ದು, ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿಯೇ ಹಬ್ಬದ ರೀತಿಯಲ್ಲಿ ಆಚರಣೆಗೊಳ್ಳುತ್ತಿದೆ.

ಕೊರೊನಾ ಹಿನ್ನಲೆ ಎರಡು ವರ್ಷ ಗಣಪತಿ ಉತ್ಸವ ಇಲ್ಲದ ಕಾರಣ ಜನರು ಈ ಬಾರಿ ಸಹಸ್ರ ಸಂಖ್ಯೆಯಲ್ಲಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಲು ಉತ್ಸುಕರಾಗಿದ್ದಾರೆ.

ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಲ್ಲಿ ಹೆಚ್.ಎಂ.ಎಸ ಗಣಪತಿ ಪ್ರತಿಷ್ಠಾಪಿಸಲ್ಪಟ್ಟು ಇಂದು ಬೆಳಿಗ್ಗೆ ವಿಸರ್ಜನಾ ಮೆರವಣಿಗೆಯು ಕೋಟೆ ರಸ್ತೆ, ರಾಮಣ್ಣಶ್ರೆಷ್ಠಿ ಪಾರ್ಕ್, ಗಾಂಧೀ ಬಜಾರ್ ಅಮಿರ್ ಅಹಮ್ಮದ್ ವೃತ್ತ ನೆಹರು ರಸ್ತೆ ದುರ್ಗಿಗುಡಿ, ಕುವೆಂಪು ರಸ್ತೆ ಶಿವಮೂರ್ತಿ ಸರ್ಕಲ್ ಮಹಾವೀರ ವೃತ್ತ, ಕಾನ್ವೆಂಟ್ ರಸ್ತೆ..ಬಿಹೆಚ್ ರಸ್ತೆ, ಮೂಲಕ ಪುನಃ ಕೋಟೆ ರಸ್ತೆ ಪ್ರವೇಶಿಸಿ ತುಂಗಾನದಿಯಲ್ಲಿ ಗಣೇಶನ ವಿಸರ್ಜನೆಯಾಗಲಿದೆ.

Tags: #Saaksha TVHindu Mahasabha Ganapatishimoga
ShareTweetSendShare
Join us on:

Related Posts

ಕಳ್ಳತನದ ಸರ್ಕಾರಕ್ಕೆ ಮತ ಹಾಕಬೇಡಿ; ರಾಹುಲ್ ಗಾಂಧಿ!

ಕಳ್ಳತನದ ಸರ್ಕಾರಕ್ಕೆ ಮತ ಹಾಕಬೇಡಿ; ರಾಹುಲ್ ಗಾಂಧಿ!

by Honnappa Lakkammanavar
May 2, 2023
0

ಚಿಕ್ಕಮಗಳೂರು : ರಾಜ್ಯ ಸರ್ಕಾರವು ಕಳ್ಳತನದ್ದು, ಹೀಗಾಗಿ ಮತದಾರರು ಈ ಬಾರಿ ಬಿಜೆಪಿ (BJP)ಯನ್ನು ದೂರ ಇಡಬೇಕು ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಮತದಾರರಲ್ಲಿ ಮನವಿ...

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

by admin
April 16, 2023
0

ಪುತ್ತಿಲರನ್ನು ಕೂರಿಸಿ ಮನವೊಲಿಸುವ RSS ನ ಹಿರಿಯರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬುದ್ಧಿ ಹೇಳುವಷ್ಟು ಶಕ್ತಿ ಇಲ್ಲದಾಯ್ತಾ...? ತುಂಬಾ ಬಿಜೆಪಿ ಕಾರ್ಯಕರ್ತರಿಗೆ ಹರೀಶ್ ಪೂಂಜಾರಂತಹ ನಾಯಕ ಬೇಕು ಅನ್ನುವ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸಕ್ಕರೆಯೊಂದಿಗೆ ಈ 1 ವಸ್ತು ಬೆರೆಸಿದರೆ ಮನೆ ಹೆಣ್ಣು ಮಕ್ಕಳ ಕೈಯಲ್ಲಿ ಹಣ ಇದ್ದೇ ಇರುತ್ತದೆ…!

ಸಕ್ಕರೆಯೊಂದಿಗೆ ಈ 1 ವಸ್ತು ಬೆರೆಸಿದರೆ ಮನೆ ಹೆಣ್ಣು ಮಕ್ಕಳ ಕೈಯಲ್ಲಿ ಹಣ ಇದ್ದೇ ಇರುತ್ತದೆ…!

June 1, 2023
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram