ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ .
ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ “ಸಂಪತ್ ಶುಕ್ರವಾರದ “ಹಾಡನ್ನು ಹೇಳಿ ಪೂಜಿಸುವರು. ಸಂಪತ್ ಶುಕ್ರವಾರದ ಪೂಜೆ ಸಾಮಗ್ರಿಗಳ ಪಟ್ಟಿ ಈ ರೀತಿ ಇದೆ :
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸಂಪತ್ ಶುಕ್ರವಾರದ ಪೂಜೆ ಸಾಮಾಗ್ರಿಗಳು :
ಹೂವು
ಹಣ್ಣುಗಳು -ನೈವೇದ್ಯಕ್ಕೆ
ವೀಳ್ಯದೆಲೆ -೫
ಅಥವಾ
ಮಾವಿನೆಲೆ -೫
ಗೆಜ್ಜೆವಸ್ತ್ರ
ಅರಸಿನ,ಕುಂಕುಮ ,ಚಂದ್ರ,ಗಂಧ ಮತ್ತು ಅಕ್ಷತೆ
ಕಳಸದ ಪದಾರ್ಥಗಳು
ಒಂದು ಬೆಳ್ಳಿ ಚಂಬು ಅಥವಾ ತಾಮ್ರದ ಚಂಬು
ಒಂದು ತಟ್ಟೆ
ಒಂದು ಅರಿಶಿನ ಕೊಂಬು
೨ ಬಟ್ಳಡಿಕೆ
೫ ಬಟ್ಟಲು ಅಕ್ಕಿ
ದಕ್ಷಿಣೆ
ಬಿಳಿ ಸುಣ್ಣ
ಬಳೆ ಬಿಚ್ಚೋಲೆ
ಕರ್ಜೂರ ,ಒಣದ್ರಾಕ್ಷಿ ,ಬಾದಾಮಿ,ಕಲ್ಲುಸಕ್ಕರೆ,ಗೋಡಂಬಿ
ಅರಿಶಿನ ಕುಂಕುಮ ಪಟ್ಟಣ
ಪಂಚಾಮೃತ ಅಭಿಷೇಕ :
ಹಾಲು, ಮೊಸರು ಸಕ್ಕರೆ,ಜೇನುತುಪ್ಪ,ತುಪ್ಪ ,ಹಣ್ಣುಗಳು
ನೈವೇದ್ಯ ಪದಾರ್ಥಗಳು :
ತಂಬಿಟ್ಟು
ಚಿಗಳಿ
ಕೋಸಂಬರಿಗಳು
ಪಲ್ಯಗಳು
ಅನ್ನ
ಹುಳಿ
ತೊವ್ವೆ
ಚಿತ್ರಾನ್ನ
ಆಂಬೋಡೆ
ಪಾಯಸ
ಸಂಡಿಗೆಗಳು
ಒಬ್ಬಟ್ಟು (ಯಥಾ ಶಕ್ತಿ ಏನಾದರೂ ಮಾಡಬಹುದು ಆದರೆ ಈರುಳ್ಳಿ ,ಬೆಳ್ಳುಳ್ಳಿ ಬಳಸಬಾರದು
ಶ್ರಾವಣ ಶುಕ್ರವಾರದ ಕಥೆ ಏನು?
ಒಂದು ಕಾಲದಲ್ಲಿ ಓರ್ವ ಬಡ ಬ್ರಾಹ್ಮಣನಿದ್ದನು. ಆತನಿಗೆ ಅವನ ಪತ್ನಿ, ಅವನ ನಾಲ್ಕು ಗಂಡು ಮಕ್ಕಳು ಮತ್ತು 4 ಸೊಸೆಯಂದಿರಿದ್ದರು. ಪ್ರತಿನಿತ್ಯದಂತೆ ಆ ದಿನವೂ ಕೂಡ ಬಡ ಬ್ರಾಹ್ಮಣ ಭಿಕ್ಷೆಗೆಂದು ಹೋಗುತ್ತಾನೆ. ಆಗ ಒಂದು ಮನೆಯಲ್ಲಿ ಅದ್ಧೂರಿ ಆಚರಣೆಯೊಂದು ನಡೆಯುತ್ತಿರುತ್ತದೆ. ಇದನ್ನು ಕಂಡು ಬ್ರಾಹ್ಮಣ ಆ ಮನೆಯವರಲ್ಲಿ ಪೂಜೆಯ ಬಗ್ಗೆ ಕೇಳುತ್ತಾನೆ. ಅವರು ಆತನಿಗೆ ಸಂಪತ್ ಶುಕ್ರವಾರದ ಪೂಜೆಯ ಬಗ್ಗೆ ಹೇಳಿ ಸಂಪತ್ ಗೌರಿ ಗಡಿಗೆಯನ್ನು ನೀಡಿ ಕಳುಹಿಸುತ್ತಾರೆ. ಆತನ ಕೈಗೆ ಗಡಿಗೆ ಬರುತ್ತಿದ್ದಂತೆ ಎಲ್ಲರೂ ಅವನಿಗೆ ಭಿಕ್ಷೆ ನೀಡುತ್ತಾರೆ. ಇದರಿಂದ ಆಶ್ಚರ್ಯಗೊಂಡ ಬಡ ಬ್ರಾಹ್ಮಣ ಮನೆಗೆ ಬಂದು ಹೆಂಡತಿಯ ಬಳಿ ನಡೆದ ಘಟನೆಯನ್ನು ವಿವರಿಸುತ್ತಾನೆ.
ಬ್ರಾಹ್ಮಣ ಮನೆಯಲ್ಲೂ ಅಂದಿನಿಂದ ಪೂಜೆ
ಬಡ ಬ್ರಾಹ್ಮಣ ಮತ್ತು ಆತನ ಪತ್ನಿ ಕೂಡ ಹಬ್ಬದ ಮಹಿಮೆಯನ್ನು ತಿಳಿದು ತಾವೂ ಆಚರಿಸಲು ಮುಂದಾಗುತ್ತಾರೆ. ಸುಮಾರು ಮೂರರಿಂದ ನಾಲ್ಕು ವಾರಗಳ ಆಚರಣೆಯ ನಂತರ ಲಕ್ಷ್ಮಿ ದೇವಿಯು ಸುಮಂಗಲಿಯ ವೇಷದಲ್ಲಿ ಅವರ ಮನೆಯ ಪೂಜೆಗೆ ಬರುತ್ತಾಳೆ. ಅಂದಿನಿಂದ ಆ ಮನೆಯಲ್ಲಿ ಸಿರಿ, ಸಂಪತ್ತು ವೃದ್ಧಿಯಾಗುತ್ತದೆ. ಬಡವನಾಗಿದ್ದ ಬ್ರಾಹ್ಮಣನ ಮನೆಯಲ್ಲಿ ದಿನಕಳೆದಂತೆ ಹಣ ಹೆಚ್ಚಾಗುತ್ತಾ ಹೋಗುತ್ತದೆ.
ಈ ವ್ರತ ಮಾಡಿದವರಿಗೂ, ಕೇಳಿದವರಿಗೂ ಲಕ್ಷ್ಮೀ ದೇವಿ ಕರುಣೆ ತೋರುತ್ತಾಳೆ. ಆರ್ಥಿಕ ಬಿಕ್ಕಟ್ಟಿನಿಂದ ದೂರ ಮಾಡುತ್ತಾಳೆ ಎಂಬ ನಂಬಿಕೆ ಇದೆ.
ಶುಭವಾಗಲಿ ಧನ್ಯವಾದಗಳು
ಶ್ರಾವಣ ಮಾಸದಲ್ಲಿ ಐದು ಶುಕ್ರವಾರ ಬಂದರೆ ಶ್ರೇಷ್ಠ . ಸಂಜೆಯ ಹೊತ್ತು ಮಹಾಲಕ್ಷ್ಮಿಯನ್ನು ಎಲ್ಲ ಮುತ್ತೈದೆಯರು ನಾನಾ ವಿಧವಾಗಿ ಪೂಜೆ ಮಾಡಿ ಆನಂದಿಸುತ್ತಾರೆ ಅದರಲ್ಲೂ ವಿಶೇಷವಾಗಿ ಸಂಪತ್ ಶುಕ್ರವಾರ ಎಂದೇ ಪ್ರಖ್ಯಾತವಾಗಿರುವ “ಸಂಪತ್ ಶುಕ್ರವಾರದ “ಹಾಡನ್ನು ಹೇಳಿ ಪೂಜಿಸುವರು.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು








