Tumakuru : ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ರಿಗೆ ಹಾವು ಮುಟ್ಟುವ ಹಂಬಲ
ತುಮಕೂರು : ಸರ್ಕಾರಿ ಕಾಲೇಜು ಕಾರ್ಯಕ್ರಮವೊಂದರಲ್ಲಿ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು ಭಾಗಿಯಾಗಿದ್ದ ವೇಳೆ , ಕಾಲೇಜಿನ ವರಣದಲ್ಲಿ ಕೆರ ಹಾವು ಕಾಣಿಸಿಕೊಂಡಿದೆ..
ಕೆಲ ಹೊತ್ತು ಎಲ್ಲರೂ ಗಾಬರಿಯಾಗಿದ್ದರು.. ಈ ವೇಳೆ ಉರುಗ ರಕ್ಷಕ ಸ್ನೇಕ್ ಮಹಂತೇಶ್ ಅವರು ಬಂದು ಹಾವನ್ನ ಸೆರೆ ಹಿಡಿದರು.. ಆದ್ರೆ ಶಾಸಕ ರಂಗನಾಥ್ ಅವರು ಈ ವೇಳೆ ಹಾವು ಮುಟ್ಟು ಹಂಬಲ ವ್ಯಕ್ಗತಪಡಿಸಿದ್ದು , ಕೆರೆ ಹಾವು ಮುಟ್ಟಿದ್ದಾರೆ..
ಕುಣಿಗಲ್ ಪಟ್ಟಣದ ಕಾಲೇಜಿನಲ್ಲಿ ಈ ಕೆರೆ ಹಾವು ಕಾಣಿಸಿಕೊಂಡಿದ್ದು , ಉರುಗ ರಕ್ಷಕ ಸ್ನೇಕ್ ಮಹಂತೇಶ್ ಹಾವು ಹಿಡಿದ ನಂತರ , ಹಾವು ಹಿಡಿಯುವುದನ್ನು ಕಣ್ಣಾರೆ ನೋಡಿ, ಹಾವು ಮುಟ್ಟುವ ಬಯಕೆಯನ್ನ ಶಾಸಕರು ವ್ಯಕ್ತಪಡಿಸಿದ್ದರು.. ಬಳಿಕ ಕೊಂಚ ಅಂಜಿಕೆಯಿಂದಲೇ ಹಾವು ಮುಟ್ಟಿದ್ದಾರೆ..
UP Election – ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಅಖಿಲೇಶ್ ಯಾದವ್