ಇಷ್ಟಾರ್ಥ ಪ್ರಾಪ್ತಿಗಾಗಿ ಏಕಾದಶಿಯಂದು ತಪ್ಪದೆ ಕೈಗೊಳ್ಳಬೇಕಾದ ಕೆಲವು ಸುಲಭ ಅನುಷ್ಠಾನಗಳು
1) ಮದುವೆ ಸಮಸ್ಯೆ ಇರುವವರು-
3 ಕಿಲೊ ಕಡಲೆಬೇಳೆ , 9 ಅರಿಶಿನ ಕೊಂಬು, ಹಳದಿ ಅರಿವೆ – ಇವುಗಳನ್ನು ದಕ್ಷಿಣೆ ಸಹಿತ ವಿಷ್ಣು ಮಂದಿರದಲ್ಲಿ ದಾನ ಮಾಡಿ ಪ್ರಾರ್ಥಿಸಿ ಹೀಗೆ 9 ಏಕಾದಶಿ ಮಾಡಿದರೆ ಶುಭಫಲ ದೊರೆಯುವುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
2) ವಿದ್ಯಾಭ್ಯಾಸ ತೊಂದರೆ ಇದ್ದರೆ – ನೀವು ಶುಭ್ರವಾದ ಬಿಳಿಯ ವಸ್ತ್ರ ಧರಿಸಿ ವಿಷ್ಣುವಿನ ಅಷ್ಟಾಕ್ಷರಿ ಮಂತ್ರವನ್ನು 9 ಮಾಲೆ ಜಪಿಸಿ.
3) ಮಾನಸಿಕ ತೊಂದರೆ ಇದ್ದರೆ- ವಿಷ್ಣುವಿಗೆ ಕ್ಷೀರಾಭಿಷೇಕ ಮಾಡಿ ಪ್ರಾರ್ಥಿಸಿ.
4 ) ಮಕ್ಕಳಾಗದವರು – ನಾಳೆಯಿಂದ ಸಂಕಲ್ಪ ಪೂರ್ವಕವಾಗಿ ಏಕಾದಶಿ ವ್ರತ ಆಚರಿಸುವೆವು ಸಂತಾನ ಭಾಗ್ಯ ಕರುಣಿಸೆಂದು ಕೇಳಿಕೊಂಡು ಗೋವಿಂದನಿಗೆ 21 ನಮಸ್ಕಾರ ಸಹಿತ ಪ್ರದಕ್ಷಿಣೆ ಹಾಕಿ.
4) ಹಣದ ತೊಂದರೆ ಇದ್ದರೆ ಮುಂಜಾನೆ ಮತ್ತು ಸಾಯಂಕಾಲ ಭಜಗೋವಿಂದಂ ಮತ್ತು ಕನಕಧಾರಾ ಸ್ತೋತ್ರ ಪಠಿಸಿ.
5 ) ವಿಪರೀತ ಕನಸುಗಳು ಬೀಳುತ್ತಿದ್ದರೆ ಯಾವುದೇ ವೈಷ್ಣವಾಲಯದಲ್ಲಿ ಪ್ರತಿ ಏಕಾದಶಿಯಂದು 21 ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿ.
6) ಶನಿದೋಷವಿದ್ದರೆ ಪ್ರತಿ ಏಕಾದಶಿಯಂದು ಸುಂದರಕಾಂಡದ ಪಾರಾಯಣ ಮಾಡಿ.
7) ಗುರು ದೋಷ ಇರುವವರು ನಾಳೆಯಿಂದ ಪ್ರಾರಂಭಿಸಿ ಹಳದಿ ವಸ್ತ್ರ ಧರಿಸಿ ರಾಮ ತಾರಕ ಮಂತ್ರ ಪಠಿಸಿ.
8) ಮಂತ್ರ ತಂತ್ರ ದೋಷವಿದ್ದರೆ ನಾರಾಯಣ ಕವಚ 100 ಸಾರಿ ಪಠಿಸಿ ಸ್ವಾಮಿ ಗೆ ಪಂಚಾಮೃತ ಅಭಿಷೇಕ ಮಾಡಿಸಿ ಎಂತಹ ಶಕ್ತಿಯುತವಾದ ತಂತ್ರ ಕ್ರಿಯೆಕೂಡ ನಾಶವಾಗುವುದು.
9) ಜಾತಕದಲ್ಲಿ ರಾಹು ಕೇತು ದೋಷವಿದ್ದರೆ
ನರಸಿಂಹ ದೇವರಿಗೆ ಪುರುಷಸೂಕ್ತ ದಿಂದ ಗಂಧಾಭಿಷೇಕ ಮಾಡಿ.
10) ಮನೆಯಲ್ಲಿ ಅಶಾಂತಿ ನಿವಾರಿಸಲು ಏಕಾದಶಿಯಂದು ಮನೆಯ ಈಶಾನ್ಯ ಭಾಗದಲ್ಲಿ ತುಳಸಿಯನ್ನು ಹಚ್ಚಿ.
11) ಮನೆಯಲ್ಲಿ ಸ್ತ್ರೀಯರ ಆರೋಗ್ಯ ಕೆಡುತ್ತಿದ್ದರೆ
ರಾಮ ದರ್ಭಾರದ ಚಿತ್ರವನ್ನು ತಂದು ವಿಧಿವತ್ತಾಗಿ ಪಂಡಿತರಿಂದ ಪೂಜಿಸಿ …ಮತ್ತು ಮನೆಯ ಈಶಾನ್ಯ ಭಾಗದಲ್ಲಿ ಇಡಿ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
12) ಮಕ್ಕಳಿಗೆ ಆರೋಗ್ಯದ ಸಮಸ್ಯೆ ಇದ್ದರೆ
ಒಂದು ತಾಮ್ರದ ಚೊಂಬಿನಲ್ಲಿ ಶುದ್ಧ ನದಿಯ ನೀರು ತಂದು 3 ಬಾರಿ ಸುದರ್ಶಾನಾಷ್ಟಕದಿಂದ ಅಭಿಮಂತ್ರಿಸಿ ಮಗುವಿಗೆ ಕುಡಿಸಿ.
ಲೋಕಾ ಸಮಸ್ತಾ ಸುಖಿನೋ ಭವಂತು