2022 ರ ಮೊದಲ ಸೂರ್ಯ ಗ್ರಹಣದ ಸಮಯದಲ್ಲಿ ಈ ವಸ್ತುಗಳನ್ನು ದಾನ ಮಾಡಿ ಶನಿದೇವರ ಕೃಪಾಕಟಾಕ್ಷದಿಂದ ದೊರೆಯಲಿದೆ..
2023 ರವರೆಗೆ ನಾವು ಮತ್ತೊಂದು ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದಿಲ್ಲ. ಒಂದೇ ರೇಖೆಯಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣವು ಒಂದು ಅದ್ಭುತವಾದ ದೃಶ್ಯ ಮತ್ತು ಅಪರೂಪದ ಖಗೋಳ ಘಟನೆಯಾಗಿದೆ. ಪ್ರತಿಯೊಂದೂ ಸೀಮಿತ ಪ್ರದೇಶದಿಂದ ಮಾತ್ರ ಗೋಚರಿಸುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ವರ್ಷದ ಮೊದಲ ಸೂರ್ಯಗ್ರಹಣವು (Solar Eclipse) ಇದೇ ಏಪ್ರಿಲ್ 30 2022 ರಂದು, ಶನಿವಾರ ಮಧ್ಯಾಹ್ನ 12:15 ರಿಂದ ಸಂಜೆ 04:07 ರವರೆಗೆ ಕಾಣಿಸಲಿದೆ. ಈ ರಾಹುಗ್ರಸ್ತ ಸೂರ್ಯಗ್ರಹಣ ವು ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ, ಕಟಕ, ಸಿಂಹ ಮತ್ತು ಕನ್ಯಾ ಲಗ್ನದಲ್ಲಿ ನಡೆಯುತ್ತದೆ.
ಗ್ರಹಣ ಎನ್ನುವುದು ಪ್ರಕೃತಿಯಲ್ಲಿ ಉಂಟಾಗುವ ಒಂದು ಋಣಾತ್ಮಕ ಸ್ಥಿತಿ. ಸೂರ್ಯ ಗ್ರಹಣ ಎನ್ನುವುದು ಗರ್ಭಿಣಿ ಯರ ಮೇಲೆ ಸಾಕಷ್ಟು ಕೆಟ್ಟ ಪ್ರಭಾವನ್ನು ಬೀರುವುದು. ಹಾಗಾಗಿ ಗರ್ಭಿಣಿಯರು ಸೂರ್ಯ ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು. ಸೂರ್ಯ ಗ್ರಹಣದಿಂದ ಉಂಟಾದ ಪರಿಸರ ಮಾಲಿನ್ಯ ಹಾಗೂ ಋಣಾತ್ಮಕ ಶಕ್ತಿಯು ಮಗುವಿನ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುವುದು.
ಪರಿಸರದ ಸಂರಕ್ಷಕ ಹಾಗೂ ಧನಾತ್ಮಕ ಶಕ್ತಿಯನ್ನು ಕರುಣಿಸುವವನು ಸೂರ್ಯನು. ಸೂರ್ಯನಿಗೆ ಉಂಟಾಗುವ ಗ್ರಹಣವು ವಾತಾವರಣದಲ್ಲಿ ಕಲುಷಿತ ಅಂಶವನನ್ನು ಹಾಗೂ ವಿಷಕಾರಿ ಪ್ರಭಾವವನ್ನು ಉಂಟುಮಾಡುತ್ತದೆ. ಹಾಗಾಗಿ ಗ್ರಹಣದ ಸಮಯವು ಎಲ್ಲಾ ಜೀವ ಸಂಕುಲಗಳಿಗೂ ಕಷ್ಟಕರವಾದ ಸಮಯವಾಗುವುದು. ಅದರಲ್ಲೂ ಗರ್ಭಿಣಿಯರಿಗೆ ಹಾಗೂ ಅವರ ಗರ್ಭದಲ್ಲಿರುವ ಮಗುವಿನ ಮೇಲೂ ಸಾಕಷ್ಟು ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳು ಹೆಚ್ಚು.
ಸೂರ್ಯ ಗ್ರಹಣದ ಪರಿಣಾಮವು ತಾಯಿ-ಮಗುವಿನ ಮೇಲೆ ಯಾವ ರೀತಿಯ ಪ್ರಭಾವವನ್ನು ಉಂಟುಮಾಡುವುದು. ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಯಾವ ರೀತಿಯ ಎಚ್ಚರಿಕೆಯನ್ನು ಕೈಗೊಳ್ಳಬೇಕು? ಹಾಗೆ ಮಾಡುವುದರಿಂದ ಯಾವ ತೊಂದರೆಗಳಿಂದ ಪಾರಾಗಬಹುದು? ಎನ್ನುವ ಸಂಗತಿಯನ್ನು ತಿಳಿಯಲು ಮುಂದಿನ ವಿವರಣೆಯನ್ನು ಪರಿಶೀಲಿಸಿ.
ಆದಾಗ್ಯೂ, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣವು 4:41 ಗಂಟೆಗೆ ಗರಿಷ್ಠ ಹಂತವನ್ನು ತಲುಪುತ್ತದೆ. ಅನೇಕ ಜನರು ಬರಿಗಣ್ಣಿನಿಂದ ಪ್ರಕ್ರಿಯೆಯನ್ನು ವೀಕ್ಷಿಸಲು ಆನಂದಿಸುತ್ತಾರೆ, ಆದರೆ ಇದು ಬಹಳ ಅಪಾಯಕಾರಿ ರಕ್ಷಣಾತ್ಮಕ ಕನ್ನಡಕಗಳು, ದುರ್ಬೀನುಗಳು, ಬಾಕ್ಸ್ ಪ್ರೊಜೆಕ್ಟರ್ ಅಥವಾ ದೂರದರ್ಶಕವನ್ನು ಬಳಸಲು ಸಲಹೆ ನೀಡಲಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಏಪ್ರಿಲ್ 30 ರಂದು ಸೂರ್ಯಗ್ರಹಣವು ದಕ್ಷಿಣ ಮತ್ತು ಪಶ್ಚಿಮ-ದಕ್ಷಿಣ ಅಮೆರಿಕಾ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಮತ್ತು ಅಂಟಾರ್ಕ್ಟಿಕ್ ಸಾಗರದ ಭಾಗಗಳಲ್ಲಿ ಕಂಡುಬರುತ್ತದೆ.
ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ, ಆದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಸೂಚನೆ : ಭಾರತ ದೇಶದಲ್ಲಿ ಗ್ರಹಣ ಗೋಚರಿಸುವುದಿಲ್ಲ ವಾದ್ದರಿಂದ ಗ್ರಹಣ ಆಚರಣೆ ಇಲ್ಲ. ಮಾಧ್ಯಮಗಳಲ್ಲಿ ಬರುವ ಮಾಹಿತಿಯನ್ನು ನೋಡಿ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ. ಆದಾಗ್ಯೂ ಯಾರಾದರೂ ಪರಿಹಾರ ಮಾಡಿಕೊಳ್ಳಲು ಬಯಸುವವರು ಮಾಡಿಕೊಳ್ಳಬಹುದು. ಪರಿಹಾರ : ಕೆಂಪು ವಸ್ತ್ರ ಮತ್ತು ಗೋಧಿ ಹಾಗೂ ಕಪ್ಪು ವಸ್ತ್ರ ಮತ್ತು ಉದ್ದಿನಕಾಳು ಇವುಗಳನ್ನು ದಕ್ಷಿಣೆ ಸಮೇತವಾಗಿ ಸತ್ಪಾತ್ರರಿಗೆ ದಾನ ಮಾಡಿ. ಶಿವ ನಾಮ ಜಪ, ಮತ್ಯುಂಜಯ ಮಂತ್ರ ಜಪ, ದುರ್ಗಾ ಸ್ತೋತ್ರ ಪಾರಾಯಣ…. ಇತ್ಯಾದಿ ಮಾಡಬಹುದು.









