Telangana ಇಂದಿನ ದಿನಮಾನದಲ್ಲಿ ಏನಿ ಬೇಕಾದರಿ ಆಗಬಹುದು ಎಂದು ಹೇಳುವುದಕ್ಕೆ ಈ ಗಟನೆಯೇ ಸಾಕ್ಷಿ ಕ್ಷುಲಕ್ಕ ಕಾರಣಕ್ಕೆ ಮದುವೆಯೊಂದು ನಿಂತು ಹೊಗಿದೆ ಎಂದರೆ ನಿಂವು ನಂಬಲೇ ಬೇಕು ಹೌದು
ಈ ರೀತಿಯ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮದುವೆ ಎಂದರೆ ಗಂಡಿನ ಮನೆಯವರು ಹೆಣ್ಣಿನ ಮನೆಯವರ ಜೀವ ತಿಂದು ಜೀರಿಗೆ ಮಾಡುವುದು ಸಂಪ್ರದಾಯದಂತೆ ಬೇಳೆದು ಬಂದಿದೆ . ಕ್ಷುಲಕ ಕಾರಣಕ್ಕೆ ಮದುವೆ ಯೋಂದು ನಿಂತೆ ಹೊಗಿದೆ .
ಮದುಮಗನ ಸ್ನೆಹಿತರು ಊಟಕ್ಕೆ ಕುಳಿತಾಗ ಅವರಿಗೆ ಚಿಕನ್ ಸಿಕ್ಕಿಲ್ಲ ವೆಂದು ಮದು ಮಗ ಮದುವೆಯನ್ನೆ ಬೇಡ ಎಂದು ಮದುವೆ ಮುರಿದುಕೊಂಡು ಹೋಗಿರುವ ಘಟನೆ ಬೆಲಕಿಗೆ ಬಂದಿದ್ದು ನ್ಯಾಯಕ್ಕಾಗಿ ವಧು ಪೊಲೀಸ್ ಟಾಣೆಯ ಮೆಟ್ಟಿಲೇರಿದ್ದಾಳೆ