ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಭದ್ರ ನೆಲೆಯಾಗಿದ್ದ ಕ್ಷೇತ್ರದಿಂದಲೇ ವಿಮುಖವಾಗುತ್ತಿರುವ ಗಾಂಧಿ ಕುಟುಂಬ!?

17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ

Author2 by Author2
March 28, 2024
in National, ದೇಶ - ವಿದೇಶ, ರಾಜಕೀಯ
Share on FacebookShare on TwitterShare on WhatsappShare on Telegram

ನವದೆಹಲಿ: ಲೋಕಸಭೆ ಚುನಾವಣೆಯ ಕಾವು ರಂಗೇರಿದ್ದು, ಈಗಾಗಲೇ ಎಲ್ಲ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತಿವೆ. ಕಾಂಗ್ರೆಸ್ ಕೂಡ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿರುವ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಆದರೆ, ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇದನ್ನು ಗಮನಿಸಿದರೆ, ಗಾಂಧಿ ಕುಟುಂಬ ಈ ಕ್ಷೇತ್ರದಿಂದ ಹಿಂದೆ ಸರಿಯಲಿವೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ರಾಯ್ ಬರೇಲಿ ಹಾಗೂ ಅಮೇಥಿ ಹಿಂದೆ ಗಾಂಧಿ ಕುಟುಂಬದ ಹಿಡಿತದಲ್ಲಿರುವ ಕ್ಷೇತ್ರಗಳು. ಆದರೆ, ಬದಲಾದ ರಾಜಕೀಯ ವಿದ್ಯಾಮಾನದಿಂದಾಗಿ ಅಲ್ಲಿ ಕಾಂಗ್ರೆಸ್ ಹಿಡಿತ ತಪ್ಪಿಸಿಕೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರು. ಆದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು.

Related posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

November 10, 2025
ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

November 10, 2025

ಆದರೆ, ಇದುವರೆಗೂ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡದಿರುವುದನ್ನು ಗಮನಿಸಿದರೆ, ಗಾಂಧಿ ಕುಟುಂಬ ಅಲ್ಲಿಂದ ಹಿಂದೆ ಕಾಲ್ಕಿಳ್ಳಬುಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಐದನೇ ಹಂತದ ಮತದಾನದ ಕಾರಣ ರಾಯ್ ಬರೇಲಿ ಮತ್ತು ಅಮೇಥಿಯ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.

ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಿಂದೆಂದೂ ಇಷ್ಟೊಂದು ವಿಳಂಬ ಆಗಿರಲಿಲ್ಲ. ಈ ಬಾರಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ಚುನಾವಣೆಯಲ್ಲಿ ಸೋತ ನಂತರ ಅಮೇಥಿಯಲ್ಲಿ ರಾಹುಲ್ ಮತ್ತೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿವೆ. ಇನ್ನೊಂದೆಡೆ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರೆ ಎಂಬ ಉಹಾಪೋಹ ಇವೆ. ಆದರೆ, ಇದುವರೆಗೂ ಯಾವುದೇ ಘೋಷಣೆಯಾಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.

Tags: The Gandhi family is moving away from the field which was a strong base!?
ShareTweetSendShare
Join us on:

Related Posts

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

ಲಾಲೂ ‘ಜಂಗಲ್ ರಾಜ್’ ಭಯ ಬಿತ್ತಿ ಮತ ಕೇಳುತ್ತಿರುವ ಮೋದಿ; ಇದು ಬಿಜೆಪಿ ಹಳೆಯ ಗಿಮಿಕ್ ಎಂದ ಪ್ರಶಾಂತ್ ಕಿಶೋರ್

by Shwetha
November 10, 2025
0

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರುತ್ತಿದ್ದಂತೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಜನ್ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ...

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

ಎರಡು ವರ್ಷದಲ್ಲಿ ಜನರ ಜೇಬಿಗೆ 1 ಲಕ್ಷ ಕೋಟಿ; ಬಿಜೆಪಿಯದ್ದು ಸುಳ್ಳಿನ ದರ್ಬಾರ್: ಸಿಎಂ ಸಿದ್ದರಾಮಯ್ಯ

by Shwetha
November 10, 2025
0

ವಿಜಯನಗರ (ಕೂಡ್ಲಿಗಿ): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿಸಿದೆ....

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

‘ವಂದೇ ಮಾತರಂ’ ಕತ್ತರಿಗೆ, ದೇಶ ವಿಭಜನೆಗೆ ಕಾಂಗ್ರೆಸ್ಸೇ ಕಾರಣ: ರಾಷ್ಟ್ರಗೀತೆ ವಿವಾದಕ್ಕೆ ಮರುಜೀವ ಕೊಟ್ಟ ಪ್ರಧಾನಿ ಮೋದಿ

by Shwetha
November 10, 2025
0

ಹೊಸದಿಲ್ಲಿ: ರಾಷ್ಟ್ರೀಯ ಗೀತೆ 'ವಂದೇ ಮಾತರಂ'ನ ಕೆಲವು ಚರಣಗಳಿಗೆ 1937ರಲ್ಲಿ ಕತ್ತರಿ ಹಾಕಿದ್ದೇ ಮುಂದೆ ಭಾರತದ ವಿಭಜನೆಗೆ ನಾಂದಿ ಹಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು...

ಕೈಗೆ ಪಿಸ್ತೂಲಾ? ಲ್ಯಾಪ್ಟಾಪ್ಪಾ?: ಪ್ರಧಾನಿ ಮೋದಿ ಮಾತಿನ ಬಾಣಕ್ಕೆ ಪ್ರಿಯಾಂಕಾ ಗರಂ!

ಕೈಗೆ ಪಿಸ್ತೂಲಾ? ಲ್ಯಾಪ್ಟಾಪ್ಪಾ?: ಪ್ರಧಾನಿ ಮೋದಿ ಮಾತಿನ ಬಾಣಕ್ಕೆ ಪ್ರಿಯಾಂಕಾ ಗರಂ!

by Shwetha
November 10, 2025
0

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಪ್ರಚಾರ ರಂಗೇರುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಡುವೆ ತೀವ್ರ ವಾಕ್ಸಮರ ನಡೆದಿದೆ. 'ಆರ್‌ಜೆಡಿ ಯುವಕರ...

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

ಎಚ್ಚರ! ನಿಮ್ಮ ಐಡಿ ಬಳಸಿ ಬೇರೆಯವರು ಸಿಮ್ ಬಳಸುತ್ತಿದ್ದಾರಾ? : ನಿಮಿಷದಲ್ಲಿ ಪತ್ತೆಹಚ್ಚಿ, ಜೈಲು ಶಿಕ್ಷೆಯಿಂದ ಪಾರಾಗಿ!

by Shwetha
November 10, 2025
0

ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಮ್ಮ ಮೊಬೈಲ್ ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ. ಅದು ನಮ್ಮ ಡಿಜಿಟಲ್ ಗುರುತಿನ ಚೀಟಿಯಾಗಿದೆ. ಬ್ಯಾಂಕ್ ಖಾತೆ, ಆಧಾರ್ ಕಾರ್ಡ್,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram