Friday, June 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕರಾವಳಿ ಕರ್ನಾಟಕ

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

admin by admin
April 16, 2023
in ಕರಾವಳಿ ಕರ್ನಾಟಕ, Karavali Karnataka, Newsbeat
Share on FacebookShare on TwitterShare on WhatsappShare on Telegram

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ…

ಈಗಾಗಲೇ, ಪುತ್ತಿಲ ವಿರುದ್ಧ ಬಿಜೆಪಿಯ ಇಬ್ಬರು ನಾಯಕರು ಗೇಮ್ ಪ್ಲಾನ್ ಶುರುಹಚ್ಚಿದ್ದಾರೆ ಎಂಬ ಮಾಹಿತಿಯಿದೆ. ಅದ್ರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಅವ್ರ ಚೇಲಾಗಳು ಹೇಗೆ ವರ್ತಿಸ್ತಾರೆ ಅನ್ನೋ ಉದಾಹರಣೆ ಮುಂದೆ ನೀಡ್ತೀನಿ.

Related posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

June 8, 2023
ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಜನರ ರಕ್ಷಣೆ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಜನರ ರಕ್ಷಣೆ

May 8, 2023

ಪುತ್ತಿಲರನ್ನು ನೇರವಾಗಿ ಟೀಕಿಸಲು ಯಾವುದೇ ಕಾರಣಗಳಿಲ್ಲ, ಕೆಲವು ದಿನಗಳ ಹಿಂದೆ ಒಬ್ಬಾತ ಅಣಬೆ ಹೇಳಿ ಮುಖಕ್ಕೆ ಉಗಿಸಿಕೊಂಡಿದ್ದ, ಅಂದು ಪುತ್ತಿಲ ಸಣ್ಣ ಸನ್ನೆ ಮಾಡಿದ್ದರೂ ಅಣಬೆ ಹೇಳಿದವನ ಒಂದು ಹಲ್ಲು ಇರುತ್ತಿರಲಿಲ್ಲ, ಆದ್ರೆ, ಜೀವಕ್ಕೆ ಜೀವ ಕೊಡುವ ತನ್ನ ಹಿಂದೂ ಕಲಿಗಳ ಆಕ್ರೋಶ ನಿಯಂತ್ರಣ ಮಾಡುವುದರಲ್ಲಿ ಪುತ್ತಿಲ ಗೆದ್ದಿದ್ದರು.

ಪಕ್ಷನಿಷ್ಠೆ ಎಂದು ಹಲವರು ಭಾಷಣ ಬಿಗಿಯುತ್ತಿದ್ದಾರೆ, ಪಕ್ಷನಿಷ್ಠೆ ಇದ್ದ ಕಾರಣ ಬರೋಬ್ಬರಿ 3 ದಶಕ ಅಂದ್ರೆ 30 ವರ್ಷಕ್ಕಿಂತಲೂ ಹೆಚ್ಚು ಕಾಲ ಬಿಜೆಪಿಗೆ ಯಾವುದೇ ಲಾಭವಿಲ್ಲದೆ ದುಡಿದಿದ್ದಾರೆ, ಆದ್ರೆ, ಪಕ್ಷದಲ್ಲಿದ್ದ ನಾಯಕರಿಗೂ ಹಿಂದೂ ನಾಯಕನ ಪರ ನಿಷ್ಠೆ ಇರಬೇಕಲ್ವಾ..? ಅದೇ ನೋಡಿ ಸಮಸ್ಯೆ…

ಕಾಂಗ್ರೆಸ್ ನಿಂದ ಬಂದವ ಪುತ್ತೂರು ಶಾಸಕನಾದ, ಮತ್ತೊಬ್ಬ ಕಾಂಗ್ರೆಸ್ ನಿಂದ ಬಂದವ ಮಂಡಲ ಇತ್ಯಾದಿ ಅಧ್ಯಕ್ಷನಾಗುತ್ತಾನೆ, ಆತ ಬಿಜೆಪಿಯವರಿಗೆ ಬೈಟಕ್ ಬೇರೆ ನೀಡುತ್ತಾನೆ.. ಇದೆ ಸಮಸ್ಯೆ..

ಇನ್ನೊಂದು ಈ ಬಿಜೆಪಿಯಲ್ಲಿ ಬಂಡಾಯ ಏಳುವ ಹಿಂದುತ್ವದ ನಾಯಕರ ಪರ ಅಥವಾ ಹಿಂದೆ ಕಾರ್ಯಕರ್ತರು ಹೋಗಬಾರದು ಅನ್ನುವ ದೃಷ್ಟಿಯಲ್ಲಿ ಒಂದು ಸ್ಟೇಟ್ ಮೆಂಟ್ ನೀಡುತ್ತಾರೆ, ಅದು ಹೇಗಿರುತ್ತೆ ಅಂದ್ರೆ, “ಬಿಜೆಪಿಯಿಂದ ಹಿಂದುತ್ವ”, ಜಿಹಾದಿಗಳ ಅಟ್ಟಹಾಸ ಇತ್ಯಾದಿ… ಬಿಜೆಪಿ ಸೋತರೆ ಜಿಹಾದಿಗಳ ಅಟ್ಟಹಾಸ ಹೆಚ್ಚಾಗುತ್ತೆ ಎಂಬುದಾಗಿ!

ಇದೆ ನೋಡಿ ಆಶ್ಚರ್ಯ… ಕಟ್ಟರ್ ಹಿಂದೂ ನಾಯಕರ ವಿರುದ್ಧ ಜಿಹಾದಿಗಳು ಎಷ್ಟು ಖತ್ತಿ ಮಸೀತಾರೋ, ಅದಕ್ಕಿಂತ ಮಿಗಿಲಾಗಿ ಅಂತ ಹಿಂದೂ ನಾಯಕರನ್ನು ಮುಗಿಸೋಕೆ ಬಿಜೆಪಿಯಲ್ಲಿರೋ ಕೆಲ ನಾಯಕರು ಗೇಮ್ ಪ್ಲಾನ್ ಮಾಡ್ತಾರೆ, ಇದೆ ಇವತ್ತು ಅರುಣ್ ಕುಮಾರ್ ಪುತ್ತಿಲರಿಗೂ ಆಗಿದ್ದು, ಬಿಜೆಪಿ ಕಾರ್ಯಕರ್ತರು ಪುತ್ತಿಲ ಹೆಸ್ರು ಹೇಳಿದ್ರೂ, ಆ ಒಬ್ಬ ಎರಡುವರೆ ಸಾವಿರದ ಮರಳು ವ್ಯಾಪಾರಿ, ಪುತ್ತಿಲಗೆ ಟಿಕೆಟ್ ಕೊಡ್ಲೆಬಾರ್ದು ಅಂತ ಪಟ್ಟು ಹಿಡಿದಿದ್ದಂತೆ, ಅಷ್ಟಕ್ಕೂ, ಆ ನಾಯಕ ಇರೋ ಮೊದ್ಲು ಬಿಜೆಪಿಯಿತ್ತು.. ಆದ್ರೆ, ತನ್ನಿಂದಲೇ ಎಲ್ಲಾ ಅನ್ನೋ ಭ್ರಮೆಯಲ್ಲಿದ್ದಾನೆ.. ಅದೇ ನಾಯಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಬೆಳೆವಣಿಗೆ ನೋಡಿ ಮತ್ಸರಾ ಪಟ್ಟಿದ್ದ ಅನ್ನುವ ಮಾತು ಕೂಡ ಚಾಲ್ತಿಯಲ್ಲಿದೆ..

ಹೀಗೆ, ಜಿಹಾದಿ… ಕಾಂಗ್ರೆಸ್ ಗೆ ಲಾಭ ಅನ್ನುವ ಇವರಿಗೆ… ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ನಿಂತು ಗೆದ್ದಾಗ ಹೇಗೆ ಆಗಬಹುದು..? ಅದೇ ಪ್ರಯತ್ನದಲ್ಲಿ ಹಿಂದೂ ಕಲಿಗಳು ಕೆಲಸ ಮಾಡೋಕೆ ಶುರು ಮಾಡಿದ್ದಾರೆ. ಬೇರೆ ಯಾರಿಗೂ ಲಾಭವಾಗಲಿ ಎಂದು ಪುತ್ತಿಲ ನಿಂತದ್ದಲ್ಲ.. ಗೆಲ್ಲೋದಕ್ಕೆ ನಿಂತಿದ್ದು ಅನ್ನುವುದು ಸ್ಪಷ್ಟ.. ಆ ಮೂಲಕ ದೆಹಲಿಗೆ ಸಂದೇಶ ರವಾನೆ ಮಾಡೋ ಪಣತೊಡಲಾಗಿದೆ..

ಇಲ್ಲಿಯ ಬಿಜೆಪಿ ನಾಯಕರ ನವರಂಗಿ ಆಟ, ಕಾರ್ಯಕರ್ತರಿಗೆ ಮಾಡೋ ಮೋಸ, ಹಿಂದೂ ನಾಯಕರಿಗೆ ಮಾಡೋ ಅನ್ಯಾಯ, ಮೋದಿ, ಯೋಗಿಯಂತಹ ನಾಯಕರಿಗೆ ಗೊತ್ತಾದ್ರೆ ಹಳೆ ಚಪ್ಪಲಿಯಲ್ಲಿ ಹೊಡೆದರೂ ಅಚ್ಚರಿಯಿಲ್ಲ..!

ಹೀಗಾಗಿ ಪುತ್ತಿಲ ಪರ ಅಸಲಿ ಹಿಂದೂಗಳು ಫೀಲ್ಡ್ ಗೆ ಇಳಿದಿದ್ದಾರೆ, ನಕಲಿ ಹಿಂದೂಗಳು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ ಅಷ್ಟೇ..!!

ShareTweetSendShare
Join us on:

Related Posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

by Honnappa Lakkammanavar
June 8, 2023
0

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಜನರ ರಕ್ಷಣೆ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ – 14 ಜನರ ರಕ್ಷಣೆ

by Honnappa Lakkammanavar
May 8, 2023
0

ಕಾರವಾರ : ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಿದ (Drown) ಪರಿಣಾಮ...

ಆಂಜನೇಯ ಯಾರ ಸ್ವತ್ತೂ ಅಲ್ಲ; ನಾನು ಹಿಂದೂ, ಸಿದ್ದರಾಮಯ್ಯನೂ ಹಿಂದೂ!

ಆಂಜನೇಯ ಯಾರ ಸ್ವತ್ತೂ ಅಲ್ಲ; ನಾನು ಹಿಂದೂ, ಸಿದ್ದರಾಮಯ್ಯನೂ ಹಿಂದೂ!

by Honnappa Lakkammanavar
May 4, 2023
0

ಕಾರವಾರ: ರಾಜ್ಯದಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಪರಸ್ಪರ ಕಾಲೆಳೆಯುವ ಕಾರ್ಯ ನಡೆಯುತ್ತಿದೆ. ಸದ್ಯ ಭಜರಿಂಗ ವಿಷಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ತಿಕ್ಕಾಟ ನಡೆಸುತ್ತಿವೆ. ಇದೇ...

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ದ್ವಿತೀಯ ಪಿಯುಸಿಯಲ್ಲಿ ಪಾಸಾದ ತಾಯಿ- ಮಗಳು

ದ್ವಿತೀಯ ಪಿಯುಸಿಯಲ್ಲಿ ಪಾಸಾದ ತಾಯಿ- ಮಗಳು

by Honnappa Lakkammanavar
April 22, 2023
0

ನಿನ್ನೆಯಷ್ಟೇ ರಾಜ್ಯದಲ್ಲಿ ದ್ವಿತೀಯ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದೆ. ಆದರೆ, ವಿಶೇಷ ಏನೆಂದರೆ ತಾಯಿ ಹಾಗೂ ಮಗಳು ಒಟ್ಟಿಗೆ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದಾರೆ. ಈ ರೀತಿ ತಾಯಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

June 8, 2023
ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram