ನಂಬಿದ ಭಕ್ತರನ್ನು ಕಾಪಾಡುವ ಪರಮೇಶ್ವರನ ಈ ಒಂದು ಶಕ್ತಿಶಾಲಿ ಮಂತ್ರವನ್ನು ಹೇಳಿಕೊಂಡು ದಿನ ಆರಂಭಿಸಿ ಸಾಕು,ಎಷ್ಟೇ ಕಷ್ಟಗಳಿದ್ದರೂ ಅದೃಷ್ಟ
ಮನೆಯಲ್ಲಿ ನಾನಾ ತರಹದ ಸಮಸ್ಯೆಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ ಈ ರೀತಿ ಸಮಸ್ಯೆಗಳು ಬಂದಾಗ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ನಾವು ಅದೆಷ್ಟೋ ಬಾರಿ ವಿಫಲ ಆಗಿರುತ್ತವೆ ಆದರೆ ನಿಮ್ಮ ಕಷ್ಟಗಳನ್ನು ನಿವಾರಣೆಗೊಳಿಸಲು ವುದರಲ್ಲಿ ನಾವು ಹೇಳುವಂತಹ ಪರಿಹಾರವನ್ನು ಮಾಡಿದ್ದಲ್ಲಿ ನಿಮ್ಮ ಕೆಲಸ ಸಫಲವಾಗುತ್ತದೆ .
ಹಾಗಾದರೆ ನಿಮ್ಮ ಕಷ್ಟಗಳಿಗೆ ಮನೆಯಲ್ಲಿಯೇ ಮಾಡಬಹುದಾದಂತಹ ಆ ಪರಿಹಾರವೇನೋ ಅದನ್ನು ಹೇಗೆ ಸಫಲಗೊಳಿಸಲು ವುದು ಅಂತ ತಿಳಿಸುತ್ತೇವೆ ಇಂದಿನ ಮಾಹಿತಿಯನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ ಈ ಒಂದು ಶಕ್ತಿಶಾಲಿ ಮಂತ್ರವನ್ನು ಮನೆಯಲ್ಲೇ ಪಠಿಸಿ ಮನೆಯಲ್ಲಿರುವ ಕಷ್ಟಗಳನ್ನು ದೂರಮಾಡಿಕೊಳ್ಳಿ.
ಹಾಗಾದರೆ ಈ ಒಂದು ಮಂತ್ರವನ್ನು ಹೇಗೆ ಪಠಿಸಬೇಕು ಯಾವ ಸಮಯದಲ್ಲಿ ಪಠಿಸಬೇಕು ಪಂಡಿತರು ತಿಳಿಸುತ್ತಾರೆ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564
ಈ ಒಂದು ಶಕ್ತಿಶಾಲಿ ಮಂತ್ರವನ್ನು ಯಾವ ಸಮಯದಲ್ಲಿ ಪಠಿಸಬೇಕು ಅಂತ ಹೇಳುವುದಾದರೆ ಇದನ್ನು ಬೆಳಗ್ಗೆ ಸೂರ್ಯ ಉದಯಿಸುವ ಮುನ್ನವೇ ಮನೆಯಲ್ಲಿ ಪಠಿಸಬೇಕು, ಇನ್ನು ಈ ಮಂತ್ರವನ್ನು ಪಠಿಸುವಾಗ ಪಾಲಿಸಬೇಕಾದ ನಿಯಮಗಳು ,
ಕೂಡ ಇದೆ, ಅದೇನೆಂದರೆ ಮಂತ್ರವನ್ನು ಪಠಿಸುವಂತಹ ದಿನದಲ್ಲಿ ಯಾವುದೇ ಕಾರಣಕ್ಕೂ ಮಾಂಸಾಹಾರಿ ಪದಾರ್ಥಗಳನ್ನು ಸೇವಿಸಬಾರದು ಎನ್ನುವ ಹೆಣ್ಣುಮಕ್ಕಳಾದರೆ ಋತುಚಕ್ರದ ಸಮಯದಲ್ಲಿ ಈ ಮಂತ್ರವನ್ನು ಪಡಿಸಲು ಹೋಗಬಾರದು.
ಈ ಮಂತ್ರವನ್ನು ಪಠಿಸುವಂತಹ ಸಂದರ್ಭದಲ್ಲಿ ಬೆಳಗ್ಗೆ ಎದ್ದ ಕೂಡಲೇ ಸೂರ್ಯದೇವನನ್ನು ಮತ್ತು ಭೂಮಿ ತಾಯಿಯನ್ನು ನೆನೆದು ಅವರಿಗೊಂದು ನಮಸ್ಕರಿಸಿ ನಂತರ ನಾವು ಹೇಳಿಕೊಡುವಂತಹ ಮಂತ್ರವನ್ನು ಪಠಿಸಬೇಕು
ಈ ಮಂತ್ರವನ್ನು ನಂಬುವವರು ಮಾತ್ರ ಈ ಪರಿಹಾರವನ್ನು ಪಾಲಿಸಿ ಇಲ್ಲವಾದಲ್ಲಿ ನಂಬಿಕೆ ಇಲ್ಲದಿದ್ದರೆ ಇದನ್ನು ಪಾಲಿಸಲು ಹೋಗಬೇಡಿ. ಮಂತ್ರವನ್ನು ಪಡಿಸುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಉಚ್ಚಾರಣೆ ತಪ್ಪು ಮಾಡಬಾರದು ಇದೊಂದು ಮುಖ್ಯವಾದ ಮಾಹಿತಿಯಾಗಿದೆ.
ಆ ಮಂತ್ರ ಯಾವುದು ಅಂದರೆ ” ಓಂ ಕಪಾಲಿ ಕುಂಡಲಿ ಭೀಮೊ ಭೈರವ ಭೀಮಾ ವಿಕ್ರಾರಾಹಾ ವ್ಯಾಲಾಪ ವೇತಿ ಕವಾಚಿ ಸೂಲಿ ಸುರಹ ಶಿವ ಪ್ರಿಯ ಮಮ ರಕ್ಷಾ ರಕ್ಷಾ ” ಈ ಮಂತ್ರವನ್ನು ಪ್ರತಿ ದಿನ ದಿನದ ಆರಂಭದಲ್ಲಿ ಪಠಿಸಿ ನಂತರ ನೋಡಿ ನಿಮ್ಮ ಜೀವನದಲ್ಲಿ ಎಷ್ಟು ಬದಲಾವಣೆಗಳು ಆಗುತ್ತವೆ ಎಂದು ಮತ್ತು
ನೀವು ಏಕಾಗ್ರತೆಯಿಂದ ಮಾಡಿದಂತಹ ಎಲ್ಲಾ ಕೆಲಸವೂ ಕೂಡ ಪರಿಪೂರ್ಣವಾಗಿ ಕೈಗೊಂಡು ನಿಮಗೆ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕೂಡ ತಂದುಕೊಡುತ್ತದೆ.
ಮೇಲೆ ತಿಳಿಸಿ ಕೊಟ್ಟಂತಹ ಮಂತ್ರವನ್ನು ಯಾವುದೇ ತಪ್ಪಿಲ್ಲದೆ ಉಚ್ಚರಿಸಿ ಪಠಿಸಿ ಮತ್ತು ಈ ಮಂತ್ರವನ್ನು ಪಠಿಸುವಾಗ ಮನಸ್ಸನ್ನು ಹರಿಬಿಡದೆ ಏಕಾಗ್ರತೆಯಿಂದ ಪಠಿಸಬೇಕು ಮತ್ತೊಂದು ಬಾರಿ ಹೇಳ್ತಿದ್ದೇನೆ ವೀಕ್ಷಕರೇ ಯಾವುದೇ ಕಾರಣಕ್ಕೂ ಮಂತ್ರವನ್ನು ತಪ್ಪಾಗಿ ಉಚ್ಚರಿಸಲು ಹೋಗಬೇಡಿ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಈ ಮೇಲೆ ತಿಳಿಸಿ ಕೊಟ್ಟಂತಹ ಪರಿಹಾರವೂ ನಿಮಗೇ ಉಪಯುಕ್ತವಾಗಿದೆ
ಜೀವನದಲ್ಲಿ ಕಷ್ಟ ಎಂಬುವವರು ಎಲ್ಲೂ ಪರಿಹಾರವನ್ನು ಕಾಣದೆ ಸೋತು ಬಿಟ್ಟಿದ್ದರೆ ಈ ದಿನ ಹೇಳಿ ಕೊಟ್ಟಂತಹ ಪರಿಹಾರವನ್ನು ತಪ್ಪದೇ ಪಾಲಿಸಿ ನಂಬಿಕೆ ಇಟ್ಟು ಪಾಲಿಸಿ ಆ ಭಗವಂತ ನಿಮ್ಮ ಕಷ್ಟಗಳನ್ನು ದೂರ ಮಾಡುತ್ತಾನೆ ಧನ್ಯವಾದ.