Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home

Saaksha Special-ಗುರು TEACHERS DAY

ಗುರು ಎಂದರೆ ಯಾರು...? ಗುರು ಎಂದರೆ ಗುರಿತೊರುವವನಲ್ಲವೆ. ಗುರುವಿಗೆ ಇನ್ನೊಂದು ಹೆಸರು ಶಿಕ್ಷಕನಲ್ಲವೆ.

Ranjeeta MY by Ranjeeta MY
September 5, 2022
in Newsbeat, Saaksha Special, ಎಸ್ ಸ್ಪೆಷಲ್
TEACHERS DAY

TEACHERS DAY

Share on FacebookShare on TwitterShare on WhatsappShare on Telegram

ಗುರು
ಗುರು ಎಂದರೆ ಯಾರು…?
ಗುರು ಎಂದರೆ ಗುರಿತೊರುವವನಲ್ಲವೆ.
ಗುರುವಿಗೆ ಇನ್ನೊಂದು ಹೆಸರು ಶಿಕ್ಷಕನಲ್ಲವೆ.

ಗುರು , ಶಿಕ್ಷಕನಾದವರ ಕರ್ತವ್ಯ ಕೆಲಸ..
ಅವರನ್ನ ನಂಬಿ ಅವರ ಬಳಿ ವಿದ್ಯೆ ಕಲೆಯಲು ಬಂದವರಿಗೆ ವಿದ್ಯಾದಾನ ನೀಡುವುದಲ್ಲವೆ.

Related posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023
ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

April 26, 2023

ಆದರೆ ನಾವು ನಮ್ಮ ಪೂರ್ವಜರ ಇತಿಹಾಸ ಮತ್ತು ಇಂದಿನ ದಿನಮಾನಗಳ ಘಟನೆಯನ್ನು ನೋಡಿದರೆ.
ಆಗ ಶಿಕ್ಷಣಕ್ಕಾಗಿ ಬೆರಳು ನೀಡಿದವರನ್ನ ಕಂಡರೆ, ಈಗ ಶಿಕ್ಷಣಕ್ಕಾಗಿ ಹಣ ನೀಡುವವರನ್ನು ಕಾಣುತ್ತೇವೆ.

ಅಂದು ಹೆಮ್ಮೆ. ಸ್ವಾರ್ಥ. ಅಹಂ ನ ರೂಪತಾಳ್ಳಿದ ಶಿಕ್ಷಣ ಇಂದು.. ವ್ಯವಹಾರ. ಹಣ. ದರ್ಪ. ದೌರ್ಜನ್ಯದ ಮುಖವಾಡ ಧರೆಸಿದೆ.
ಏನೆ ಇರಲಿ. ನಮ್ಮ ಜೀವನದಲ್ಲಿ ಗುರುವಿಗೆ ಇರುವ ಗೌರವ ಸ್ಥಾನ ಮಾನ ಎಂದು ಬದಲಾಗದು…

ಗುರು ಯಾರೆ ಆಗಿರಲಿ , ಅವರಿಗೆ ಗೌರವ ನೀಡುವುದು ವಿದ್ಯಾರ್ಥಿಗಳ ಆಧ್ಯ ಕರ್ತವ್ಯವಾಗಿದೆ.

ಅಂದ ಹಾಗೆ ಇಂದು ಏಕೆ…? ಗುರುವಿನ ಬಗ್ಗೆ ಪ್ರಸ್ತಾಪ ಮಾಡುತ್ತಿರುವೆ ಎಂದು ನೀಮ್ಮೆಲ್ಲರಿಗೂ ತಿಳಿದಿರುವ ಹಾಗೆ.
ಇಂದು ಸರ್ವ ಶ್ರೇಷ್ಠ ರಾದ ನಮ್ಮ ಶಿಕ್ಷಕರನ್ನು ಆರಾಧಿಸುವ ದಿನ..  ನಮಗೆ ಶಿಕ್ಷಣ ನೀಡಿದ ಶಿಕ್ಷಕರ ದಿನ.

ಹೌದು ಶಿಕ್ಷಕರ ದಿನಾಚರಣೆ.

ನಾವು ಎಲ್ಲರೂ ಶಿಕ್ಷಕರ ದಿನಾಚರಣೆ ಎಂದರೇ ಕೇವಲ ಶಾಲಾ ಕಾಲೇಜುಗಳಲ್ಲಿ ವಿಜ್ರಂಭಣೆಯಿಂದ ಆಚರಿಸುವ ಒಂದು ಹಬ್ಬ ‌. ಎಂದು ತಿಳಿದು, ಈ ಹಬ್ಬದಲ್ಲಿ ನಮ್ಮೆಲ್ಲರಿಗೂ .ಹಿಡಿ ಚುರುಮುರಿ ,ಕೊಬ್ಬರಿ ಸಿಹಿ , ಹಂಚುವ ದಿನ ಎಂದು ಪರಿಭಾವಿಸಿ ಬಿಟ್ಟಿದ್ದೆವೆ.

ಇದರ ಮಧ್ಯೆ ಗುರುವಿನ ಮಾನ್ಯತೆ ಮರೆತು ಬಿಟ್ಟಿದ್ದೆವೆ.
ಈ ದಿನವನ್ನು ಶ್ರೇಷ್ಠ ವಿದ್ವಾಂಸರಾದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿರಸ್ಮರಣೀಯವಾಗಿ ಅವರ ಇಚ್ಚೆಯಂತೆ.
ನಮಗೆ ನಮ್ಮ ಜೀವನದಲ್ಲಿ ಜೀವನ ಮೌಲ್ಯ ಕಲೆಸಿ ತಿಳಿಸಿ ಕೊಟ್ಟ ನಮ್ಮ ಎಲ್ಲಾ ಗುರುಗಳನ್ನು ನೆನೆಯಲು ಅವರಿಗೆಂದೆ ಮೀಸಲಿರಿಸಿದ ದಿನ.

ನಮಗೆ ಅಕ್ಷರ ಜ್ಞಾನ…ನೀಡಿದ…ಗುರುವಿನ ದಿನ…
ನಮಗೆ ಮೌಲ್ಯಗಳ ಕುರಿತು….ಪಾಠ ಮಾಡಿದ..ಶಿಕ್ಷಕರ ದಿನ…
ತಪ್ಪು ಮಾಡಿದಾಗ..ನಮಗೆ ತಿದ್ದಿ ಬುದ್ದಿ ಹೇಳಿ..
ಕೆಲವು ಬಾರಿ ಶಿಕ್ಷಿಸಿ…ಇನ್ನೂ ಕೆಲವು ಬಾರಿ ಮುದ್ದಿಸಿ…ಬುದ್ದಿ ಹೇಳಿದವರ ದಿನ.
ನಮ್ಮನ ಶಿಲೆಯಾಗಿಸಿದಂತಹ ಶಿಲ್ಪಿಗಳ ಆರಾಧನಾ ದಿನ..
ನಮ್ಮ ಎಲ್ಲ ಗುರುಗಳನ್ನ ನೆನೆದು ಅವರಿಗೆ ಎಷ್ಟು ನಮಿಸಿದರು ಎಷ್ಟು ಚಿರ ರುಣಿಯಾಗಿದ್ದರು ಸಾಲದು.

ಕೆಲವು ಬಾರಿ ಶಿಕ್ಷಕರಲ್ಲಿ ಕೆಲವರು ಬಿಳಿ ಬಟ್ಟೆಯ ಮೇಲೆ ಕಪ್ಪು ಚುಕ್ಕೆಯಂತಿದ್ದರೂ..
ಶಿಕ್ಷಕ ಗೌರವಕ್ಕೆ ವಿರುದ್ದ ದಿಕ್ಕಿನಲ್ಲಿ ಚಲಿಸುವ ವ್ಯವಹಾರಕ್ಕಾಗಿ ಶಿಕ್ಷಕರಾದವರನ್ನ ಹೋರತು ಪಡಿಸಿ.
ನಮಗೆ ತಿದ್ದಿ ಬುದ್ದಿ ಹೇಳಿದವರನ್ನ ಮೇಚ್ಚಿ ನಲಿಯುವ ಈ ದಿನದಂದು

ನಿಮ್ಮೆ ನೆಚ್ಚಿನ ಶಿಕ್ಷಕರೊಂದಿಗ ಭಾವ ಚಿತ್ರದೊಂದಿಗೆ ಅವರ ಬಗ್ಗೆ ಎರಡು ಸಾಲುಗಳನ್ನ ಚಂದವಾಗಿ ಬರೆದು..
ನಿಮ್ಮ ಹೆಸರು ವಿಳಾಸ ದೊಂದಿಗೆ ಶೀಘ್ರವೆ  ನಮ್ಮ 8105932560 ಈ ನಂಬರ ಗೆ  ಕಳುಹಿಸಿ .

ನಿಮ್ಮ ಸಂತಸವನ್ನು ನಾವು ಖಂಡಿತ ಹಂಚಿಕೋಳ್ಳುತ್ತೇವೆ.

Tags: About teacherspecial storyteacher's dayTeachers day special.
ShareTweetSendShare
Join us on:

Related Posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

by Honnappa Lakkammanavar
April 26, 2023
0

ಹೆಚ್ಚು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ವಾಟ್ಸ್‌ ಆಪ್‌ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್‌ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್‌...

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

by Honnappa Lakkammanavar
April 17, 2023
0

ವಾಟ್ಸಾಪ್‌ ಬಳಕೆದಾರರ ಸುರಕ್ಷತೆಯ ಹಿನ್ನೆಲೆಯಲ್ಲಿ ವಾಟ್ಸಾಪ್ ಕಂಪನಿಯು 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ವಾರಿದ ಅತಿಥಿ ಡಿಕೆಶಿ!?

May 31, 2023
ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

ಶೂಟಿಂಗ್ ಮಗಿಸಿ ಮರಳಿ ಬರುತ್ತಿದ್ದಾಗ ಕಲಾವಿದರ ಬಸ್ ಅಪಘಾತ!

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram