ADVERTISEMENT
Tuesday, July 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saaksha Special-ಗುರು TEACHERS DAY

ಗುರು ಎಂದರೆ ಯಾರು...? ಗುರು ಎಂದರೆ ಗುರಿತೊರುವವನಲ್ಲವೆ. ಗುರುವಿಗೆ ಇನ್ನೊಂದು ಹೆಸರು ಶಿಕ್ಷಕನಲ್ಲವೆ.

Ranjeeta MY by Ranjeeta MY
September 5, 2022
in Newsbeat, Saaksha Special, ಎಸ್ ಸ್ಪೆಷಲ್
TEACHERS DAY

TEACHERS DAY

Share on FacebookShare on TwitterShare on WhatsappShare on Telegram

ಗುರು
ಗುರು ಎಂದರೆ ಯಾರು…?
ಗುರು ಎಂದರೆ ಗುರಿತೊರುವವನಲ್ಲವೆ.
ಗುರುವಿಗೆ ಇನ್ನೊಂದು ಹೆಸರು ಶಿಕ್ಷಕನಲ್ಲವೆ.

ಗುರು , ಶಿಕ್ಷಕನಾದವರ ಕರ್ತವ್ಯ ಕೆಲಸ..
ಅವರನ್ನ ನಂಬಿ ಅವರ ಬಳಿ ವಿದ್ಯೆ ಕಲೆಯಲು ಬಂದವರಿಗೆ ವಿದ್ಯಾದಾನ ನೀಡುವುದಲ್ಲವೆ.

Related posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

July 7, 2026
ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

July 7, 2026

ಆದರೆ ನಾವು ನಮ್ಮ ಪೂರ್ವಜರ ಇತಿಹಾಸ ಮತ್ತು ಇಂದಿನ ದಿನಮಾನಗಳ ಘಟನೆಯನ್ನು ನೋಡಿದರೆ.
ಆಗ ಶಿಕ್ಷಣಕ್ಕಾಗಿ ಬೆರಳು ನೀಡಿದವರನ್ನ ಕಂಡರೆ, ಈಗ ಶಿಕ್ಷಣಕ್ಕಾಗಿ ಹಣ ನೀಡುವವರನ್ನು ಕಾಣುತ್ತೇವೆ.

ಅಂದು ಹೆಮ್ಮೆ. ಸ್ವಾರ್ಥ. ಅಹಂ ನ ರೂಪತಾಳ್ಳಿದ ಶಿಕ್ಷಣ ಇಂದು.. ವ್ಯವಹಾರ. ಹಣ. ದರ್ಪ. ದೌರ್ಜನ್ಯದ ಮುಖವಾಡ ಧರೆಸಿದೆ.
ಏನೆ ಇರಲಿ. ನಮ್ಮ ಜೀವನದಲ್ಲಿ ಗುರುವಿಗೆ ಇರುವ ಗೌರವ ಸ್ಥಾನ ಮಾನ ಎಂದು ಬದಲಾಗದು…

ಗುರು ಯಾರೆ ಆಗಿರಲಿ , ಅವರಿಗೆ ಗೌರವ ನೀಡುವುದು ವಿದ್ಯಾರ್ಥಿಗಳ ಆಧ್ಯ ಕರ್ತವ್ಯವಾಗಿದೆ.

ಅಂದ ಹಾಗೆ ಇಂದು ಏಕೆ…? ಗುರುವಿನ ಬಗ್ಗೆ ಪ್ರಸ್ತಾಪ ಮಾಡುತ್ತಿರುವೆ ಎಂದು ನೀಮ್ಮೆಲ್ಲರಿಗೂ ತಿಳಿದಿರುವ ಹಾಗೆ.
ಇಂದು ಸರ್ವ ಶ್ರೇಷ್ಠ ರಾದ ನಮ್ಮ ಶಿಕ್ಷಕರನ್ನು ಆರಾಧಿಸುವ ದಿನ..  ನಮಗೆ ಶಿಕ್ಷಣ ನೀಡಿದ ಶಿಕ್ಷಕರ ದಿನ.

ಹೌದು ಶಿಕ್ಷಕರ ದಿನಾಚರಣೆ.

ನಾವು ಎಲ್ಲರೂ ಶಿಕ್ಷಕರ ದಿನಾಚರಣೆ ಎಂದರೇ ಕೇವಲ ಶಾಲಾ ಕಾಲೇಜುಗಳಲ್ಲಿ ವಿಜ್ರಂಭಣೆಯಿಂದ ಆಚರಿಸುವ ಒಂದು ಹಬ್ಬ ‌. ಎಂದು ತಿಳಿದು, ಈ ಹಬ್ಬದಲ್ಲಿ ನಮ್ಮೆಲ್ಲರಿಗೂ .ಹಿಡಿ ಚುರುಮುರಿ ,ಕೊಬ್ಬರಿ ಸಿಹಿ , ಹಂಚುವ ದಿನ ಎಂದು ಪರಿಭಾವಿಸಿ ಬಿಟ್ಟಿದ್ದೆವೆ.

ಇದರ ಮಧ್ಯೆ ಗುರುವಿನ ಮಾನ್ಯತೆ ಮರೆತು ಬಿಟ್ಟಿದ್ದೆವೆ.
ಈ ದಿನವನ್ನು ಶ್ರೇಷ್ಠ ವಿದ್ವಾಂಸರಾದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿರಸ್ಮರಣೀಯವಾಗಿ ಅವರ ಇಚ್ಚೆಯಂತೆ.
ನಮಗೆ ನಮ್ಮ ಜೀವನದಲ್ಲಿ ಜೀವನ ಮೌಲ್ಯ ಕಲೆಸಿ ತಿಳಿಸಿ ಕೊಟ್ಟ ನಮ್ಮ ಎಲ್ಲಾ ಗುರುಗಳನ್ನು ನೆನೆಯಲು ಅವರಿಗೆಂದೆ ಮೀಸಲಿರಿಸಿದ ದಿನ.

ನಮಗೆ ಅಕ್ಷರ ಜ್ಞಾನ…ನೀಡಿದ…ಗುರುವಿನ ದಿನ…
ನಮಗೆ ಮೌಲ್ಯಗಳ ಕುರಿತು….ಪಾಠ ಮಾಡಿದ..ಶಿಕ್ಷಕರ ದಿನ…
ತಪ್ಪು ಮಾಡಿದಾಗ..ನಮಗೆ ತಿದ್ದಿ ಬುದ್ದಿ ಹೇಳಿ..
ಕೆಲವು ಬಾರಿ ಶಿಕ್ಷಿಸಿ…ಇನ್ನೂ ಕೆಲವು ಬಾರಿ ಮುದ್ದಿಸಿ…ಬುದ್ದಿ ಹೇಳಿದವರ ದಿನ.
ನಮ್ಮನ ಶಿಲೆಯಾಗಿಸಿದಂತಹ ಶಿಲ್ಪಿಗಳ ಆರಾಧನಾ ದಿನ..
ನಮ್ಮ ಎಲ್ಲ ಗುರುಗಳನ್ನ ನೆನೆದು ಅವರಿಗೆ ಎಷ್ಟು ನಮಿಸಿದರು ಎಷ್ಟು ಚಿರ ರುಣಿಯಾಗಿದ್ದರು ಸಾಲದು.

ಕೆಲವು ಬಾರಿ ಶಿಕ್ಷಕರಲ್ಲಿ ಕೆಲವರು ಬಿಳಿ ಬಟ್ಟೆಯ ಮೇಲೆ ಕಪ್ಪು ಚುಕ್ಕೆಯಂತಿದ್ದರೂ..
ಶಿಕ್ಷಕ ಗೌರವಕ್ಕೆ ವಿರುದ್ದ ದಿಕ್ಕಿನಲ್ಲಿ ಚಲಿಸುವ ವ್ಯವಹಾರಕ್ಕಾಗಿ ಶಿಕ್ಷಕರಾದವರನ್ನ ಹೋರತು ಪಡಿಸಿ.
ನಮಗೆ ತಿದ್ದಿ ಬುದ್ದಿ ಹೇಳಿದವರನ್ನ ಮೇಚ್ಚಿ ನಲಿಯುವ ಈ ದಿನದಂದು

ನಿಮ್ಮೆ ನೆಚ್ಚಿನ ಶಿಕ್ಷಕರೊಂದಿಗ ಭಾವ ಚಿತ್ರದೊಂದಿಗೆ ಅವರ ಬಗ್ಗೆ ಎರಡು ಸಾಲುಗಳನ್ನ ಚಂದವಾಗಿ ಬರೆದು..
ನಿಮ್ಮ ಹೆಸರು ವಿಳಾಸ ದೊಂದಿಗೆ ಶೀಘ್ರವೆ  ನಮ್ಮ 8105932560 ಈ ನಂಬರ ಗೆ  ಕಳುಹಿಸಿ .

ನಿಮ್ಮ ಸಂತಸವನ್ನು ನಾವು ಖಂಡಿತ ಹಂಚಿಕೋಳ್ಳುತ್ತೇವೆ.

Tags: About teacherspecial storyteacher's dayTeachers day special.
ShareTweetSendShare
Join us on:

Related Posts

ನಾಡಹಬ್ಬದ ಘನತೆಗೆ ಧಕ್ಕೆ ತರಬೇಡಿ, ಕರಾವಳಿ ಸಂಸ್ಕೃತಿ ಪ್ರದರ್ಶನದ ವಸ್ತುವಲ್ಲ : ದಸರೆಯಲ್ಲಿ ಕಂಬಳದ ಪ್ರದರ್ಶನ ಬೇಡ -ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ತೀವ್ರ ವಿರೋಧ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಬೇಡ: ಯದುವೀರ್ ಒಡೆಯರ್

by Shwetha
July 7, 2026
0

ಯದುವೀರ್ ಒಡೆಯರ್ ಅವರು ವಿಶ್ವವಿಖ್ಯಾತ ಮೈಸೂರು ದಸರಾ ವೇಳೆ ಕಂಬಳ ಆಯೋಜಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಕಂಬಳವು ಕರಾವಳಿ ಭಾಗದ ವಿಶಿಷ್ಟ ಸಂಸ್ಕೃತಿ,...

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

ಪಾಕ್ ಅಧಿಕಾರಿಗಳ ಜೊತೆ ರಹಸ್ಯ ಸಭೆ ಆರೋಪ- ಹರಿಪ್ರಸಾದ್ ಆರೋಪಕ್ಕೆ ರಾಮ್ ಮಾಧವ್ ಗರಂ: ಕ್ಷಮೆ ಕೇಳದಿದ್ದರೆ ಕಾನೂನು ಸಮರ ಗ್ಯಾರಂಟಿ

by Shwetha
July 7, 2026
0

ಪಾಕಿಸ್ತಾನದ ಅಧಿಕಾರಿಗಳೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಈ...

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

ರದ್ದಾದ BPL ಕಾರ್ಡ್‌ದಾರರಿಗೆ ಸರ್ಕಾರದ ರಿಲೀಫ್; ಅರ್ಹರಿಗೆ ಮರುಸ್ಥಾಪನೆ ಅವಕಾಶ

by Shwetha
July 7, 2026
0

ವಿವಿಧ ಕಾರಣಗಳಿಂದ BPL ಪಡಿತರ ಚೀಟಿ ಕಳೆದುಕೊಂಡಿದ್ದ 4 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ರಾಜ್ಯ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ. ಅನರ್ಹರೆಂದು ಪರಿಗಣಿಸಿ APL ಕಾರ್ಡ್‌ಗಳಾಗಿ...

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

ಮುಡಾ ಹಗರಣದ ಕಾವು ಸಿದ್ದು ಪುತ್ರನಿಗೆ: ಯತೀಂದ್ರ ಖಾತೆ ಬದಲಾಯಿಸಲು ಸಿಎಂಗೆ ಹೋರಾಟಗಾರರ ಪತ್ರ

by Shwetha
July 7, 2026
0

ಮೈಸೂರಿನ ಮುಡಾ ನಿವೇಶನ ಹಂಚಿಕೆ ಹಗರಣದ ಕಿಚ್ಚು ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೂ ತಟ್ಟಿದೆ. ಮೈಸೂರು ನಗರಾಭಿವೃದ್ಧಿ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ರಾಮಮಂದಿರ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ; ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
July 7, 2026
0

ಪ್ರಿಯಾಂಕ್ ಖರ್ಗೆ ಅವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram