ADVERTISEMENT
Wednesday, November 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗಾಯದಿಂದ ಹಿಮಾದಾಸ್ ಒಲಿಂಪಿಕ್ಸ್ ಕನಸು ಭಗ್ನ – ಹಿಮಾದಾಸ್‍ಗೆ ಆತ್ಮಸ್ಥೈರ್ಯ ತುಂಬಿದ ಕೇಂದ್ರ ಕ್ರೀಡಾ ಸಚಿವ

admin by admin
July 1, 2021
in Newsbeat, Sports, ಕ್ರೀಡೆ
himadas india saakshatv
Share on FacebookShare on TwitterShare on WhatsappShare on Telegram

ಗಾಯದಿಂದ ಹಿಮಾದಾಸ್ ಒಲಿಂಪಿಕ್ಸ್ ಕನಸು ಭಗ್ನ – ಹಿಮಾದಾಸ್‍ಗೆ ಆತ್ಮಸ್ಥೈರ್ಯ ತುಂಬಿದ ಕೇಂದ್ರ ಕ್ರೀಡಾ ಸಚಿವ

hima das india saakshatvಟೋಕಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಹಿಮಾದಾಸ್ ಅವರ ಕನಸು ಭಗ್ನಗೊಂಡಿದೆ. ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹಿಮಾದಾಸ್ ಹಿಂದೆ ಸರಿಯುವಂತವಾಗಿದೆ.
ನಿರಾಸೆಗೊಂಡಿರುವ ಹಿಮದಾಸ್ ಗೆ ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜು ಅವರು ಸಮಾಧಾನಪಡಿಸಿದ್ದಾರೆ.
ಕ್ರೀಡಾಪಟುಗಳಿಗೆ ಗಾಯ ಜೀವನದ ಒಂದು ಭಾಗವಾಗಿದೆ. ಹಾಗಂತ ನಿರಾಸೆಪಡುವ ಅಗತ್ಯವಿಲ್ಲ. 2022ರ ಏಷ್ಯನ್ ಗೇಮ್ಸ್ ಮತ್ತು 2022ರ ಕಾಮನ್ ವೆಲ್ತ್ ಗೇಮ್ಸ್ ಗೆ ತಯಾರಿ ಮಾಡಿಕೊಳ್ಳಿ. ನಾನು ಹಿಮಾ ದಾಸ್ ಜೊತೆ ಮಾತನಾಡಿ ಆಕೆಗೆ ಸಮಾಧಾನಪಡಿಸಿದ್ದೇನೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರೇನ್ ರಿಜು ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
hima das india saakshatv21ರ ಹರೆಯದ ಹಿಮಾದಾಸ್ ಅವರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಅಂತರ ರಾಜ್ಯ ಕ್ರೀಡಾಕೂಟದ 100 ಮೀಟರ್ ಮತ್ತು 4/100 ಮೀಟರ್ ರಿಲೆ ಸ್ಪರ್ಧೆಯ ಫೈನಲ್ ನಲ್ಲಿ ಹಿಮಾ ದಾಸ್ ಓಡಲಿಲ್ಲ. ಆದ್ರೆ ಹಿಮಾ ದಾಸ್ ಅವರು 200 ಮೀಟರ್ ಓಟದ ಫೈನಲ್ ನಲ್ಲಿ ಸ್ಪರ್ಧಿಸಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದರು. ಹೀಗಾಗಿ ಹಿಮಾ ದಾಸ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
2018ರ ವಿಶ್ವ ಜೂನಿಯರ್ ಚಾಂಪಿಯನ್ ಷಿಪ್ ಸ್ಪರ್ಧೆಯ 400 ಮೀಟರ್ ಓಟದಲ್ಲಿ ಹಿಮಾದಾಸ್ ಅವರು ಚಿನ್ನದ ನಗೆ ಬೀರಿದ್ದರು. ಅಲ್ಲದೆ 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 400 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಹಾಗೂ 4/100 ಮೀಟರ್ ರಿಲೆ ಮತ್ತು 4/400 ಮೀಟರ್ ರಿಲೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರು.
ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕು. ಪದಕ ಗೆಲ್ಲಬೇಕು ಎಂಬುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು. ಹಾಗೇ ಹಿಮಾದಾಸ್ ಕೂಡ ಕನಸು ಕಾಣುತ್ತಿದ್ದರು. ಆದ್ರೆ ಈಗ ಹಿಮಾದಾಸ್ ಅವರ ಕನಸು ಭಗ್ನಗೊಂಡಿದೆ.

Related posts

ಕ್ರೀಡಾಂಗಣಕ್ಕೆ ಕಾಲಿಡುತ್ತಿದ್ದಂತೆ ದಾಖಲೆ ಬರೆದ ರೋಹಿತ್ ಶರ್ಮಾ!

ಏಳು ವರ್ಷಗಳ ನಂತ್ರ “ಆ” ಟೂರ್ನಿಯಲ್ಲಿ ಆಡಲಿರುವ ರೋಹಿತ್ ಶರ್ಮಾ

November 12, 2025
‘It will happen’…ಏನಿದು..ಅಭಿಷೇಕ್ ಶರ್ಮಾ ಟ್ಯಾಟ್ ಸ್ಟೋರಿ..!

‘It will happen’…ಏನಿದು..ಅಭಿಷೇಕ್ ಶರ್ಮಾ ಟ್ಯಾಟ್ ಸ್ಟೋರಿ..!

November 12, 2025
Tags: #hima das#saakshatv2018 Asian GamesindiaNational Inter-State Athletics Championships.Sports Minister Kiren RijijuTokyo OlympicsWorld Junior Championships
ShareTweetSendShare
Join us on:

Related Posts

ಕ್ರೀಡಾಂಗಣಕ್ಕೆ ಕಾಲಿಡುತ್ತಿದ್ದಂತೆ ದಾಖಲೆ ಬರೆದ ರೋಹಿತ್ ಶರ್ಮಾ!

ಏಳು ವರ್ಷಗಳ ನಂತ್ರ “ಆ” ಟೂರ್ನಿಯಲ್ಲಿ ಆಡಲಿರುವ ರೋಹಿತ್ ಶರ್ಮಾ

by admin
November 12, 2025
0

ಸುಮಾರು ಏಳು ವರ್ಷಗಳ ನಂತರ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ದೇಸಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ. ಮುಂಬರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುವುದಾಗಿ ರೋಹಿತ್ ಶರ್ಮಾ...

‘It will happen’…ಏನಿದು..ಅಭಿಷೇಕ್ ಶರ್ಮಾ ಟ್ಯಾಟ್ ಸ್ಟೋರಿ..!

‘It will happen’…ಏನಿದು..ಅಭಿಷೇಕ್ ಶರ್ಮಾ ಟ್ಯಾಟ್ ಸ್ಟೋರಿ..!

by admin
November 12, 2025
0

ಅಭಿಷೇಕ್ ಶರ್ಮಾ.. ಸದ್ಯ ವಿಶ್ವ ಟಿ-೨೦ ಕ್ರಿಕೆಟ್‌ನ ಫಿಯರ್‌ಲೆಸ್ ಬ್ಯಾಟರ್. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಸದ್ದು ಮಾಡುತ್ತಿರುವ ಅಭಿಷೇಕ್ ಶರ್ಮಾ ವಿಶ್ವ ಟಿ-೨೦ಯ ನಂಬರ್ ವನ್ ಬ್ಯಾಟರ್...

ನವೆಂಬರ್ 21ಕ್ಕೆ ಸಿಎಂ ಬದಲಾವಣೆ ಖಚಿತ? ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ಹೆಚ್ಚಿದ ರಾಜಕೀಯ ಕುತೂಹಲ!

ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಟಿ: ಕೇಂದ್ರ ಸ್ಥಾನದಲ್ಲಿ ವಾಸ ಕಡ್ಡಾಯ, ತಪ್ಪಿದರೆ ಕಠಿಣ ಕ್ರಮ

by Shwetha
November 12, 2025
0

ಬೆಂಗಳೂರು: ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಕಡಿವಾಣ ಹಾಕಲು ಹಲವು ಕಠಿಣ ನಿರ್ದೇಶನಗಳನ್ನು ನೀಡಿದ್ದಾರೆ....

ರೈತರಿಗೆ ಸಿಎಂ ಸಿದ್ದರಾಮಯ್ಯರಿಂದ ಹೊಸ ಸಿಹಿಸುದ್ದಿ

ರೈತರಿಗೆ ಸಿಎಂ ಸಿದ್ದರಾಮಯ್ಯರಿಂದ ಹೊಸ ಸಿಹಿಸುದ್ದಿ

by Shwetha
November 12, 2025
0

ರಾಜ್ಯದ ರೈತರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ನೀಡಿರುವ ಸಿಎಂ ಸಿದ್ದರಾಮಯ್ಯ, ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಕೃಷಿಕರಿಗೆ ಪರಿಹಾರ ಹಣ ಶೀಘ್ರದಲ್ಲೇ ಖಾತೆಗೆ ಜಮಾ ಆಗಲಿದೆ ಎಂದು ಘೋಷಿಸಿದ್ದಾರೆ....

ಧರ್ಮಸ್ಥಳದಲ್ಲಿ ಸತ್ತಿದ್ದು ಹಿಂದೂ ಹೆಣ್ಣುಮಕ್ಕಳೇ, ನ್ಯಾಯ ಕೇಳಿದರೆ ನಾನು ಎಡಪಂಥೀಯಳೇ? ಮಾಧ್ಯಮಗಳಿಗೆ ನಾಗಲಕ್ಷ್ಮಿ ಚೌಧರಿ ಖಡಕ್ ತಿರುಗೇಟು

ಧರ್ಮಸ್ಥಳದಲ್ಲಿ ಸತ್ತಿದ್ದು ಹಿಂದೂ ಹೆಣ್ಣುಮಕ್ಕಳೇ, ನ್ಯಾಯ ಕೇಳಿದರೆ ನಾನು ಎಡಪಂಥೀಯಳೇ? ಮಾಧ್ಯಮಗಳಿಗೆ ನಾಗಲಕ್ಷ್ಮಿ ಚೌಧರಿ ಖಡಕ್ ತಿರುಗೇಟು

by Shwetha
November 12, 2025
0

ಬೆಂಗಳೂರು: ಧರ್ಮಸ್ಥಳದ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ಆಗ್ರಹಿಸಿದ್ದಕ್ಕೆ ನನ್ನನ್ನು ಎಡಪಂಥೀಯಳು ಎಂದು ಜರಿಯಲಾಗುತ್ತಿದೆ. ಅಲ್ಲಿ ಅನ್ಯಾಯವಾಗಿ ಪ್ರಾಣ ಬಿಟ್ಟವರು ಹಿಂದೂ ಹೆಣ್ಣುಮಕ್ಕಳೇ ಎಂಬುದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram