Sunday, March 26, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Virat kohli – ವಿಶ್ವಕಪ್ ನಲ್ಲಿ ಸಾವಿರ ರನ್ ಪೂರೈಸಿದ ವಿರಾಟ್

Mahesh M Dhandu by Mahesh M Dhandu
October 30, 2022
in Newsbeat, Sports, ಕ್ರಿಕೆಟ್
Virat Kohli becomes the second player to get to 1000 runs in t 20 wc

Virat Kohli becomes the second player to get to 1000 runs in t 20 wc

Share on FacebookShare on TwitterShare on WhatsappShare on Telegram

Virat kohli – ವಿಶ್ವಕಪ್ ನಲ್ಲಿ ಸಾವಿರ ರನ್ ಪೂರೈಸಿದ ವಿರಾಟ್

ಟಿ 20 ವಿಶ್ವಕಪ್ ನ ಭಾಗವಾಗಿ ಪರ್ಥ್ ನಲ್ಲಿ ನಡೆಯುತ್ತಿರುವ ದಕ್ಷಿಣಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.

Related posts

Boxing Championship

Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ  ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್….

March 26, 2023
Astrology :   ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

March 25, 2023

ಆದ್ರೆ ಈ ಪಂದ್ಯದಲ್ಲಿ 12  ರನ್ ಗಳಿಸುವ ಮೂಲಕ ಟಿ 20 ವಿಶ್ವಕಪ್ ನಲ್ಲಿ ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಆ ಮೂಲಕ ಟಿ 20 ವಿಶ್ವಕಪ್ ನಲ್ಲಿ ಒಂದು ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೇ ವಿಶ್ವದ ಎರಡನೇ ಬ್ಯಾಟರ್ ಆಗಿದ್ದಾರೆ.

Virat Kohli becomes the second player to get to 1000 runs in t 20 wc
Virat Kohli becomes the second player to get to 1000 runs in t 20 wc

ವಿರಾಟ್ ಕೊಹ್ಲಿಗೂ ಮೊದಲು ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಒಂದು ಸಾವಿರ ರನ್ ಗಳಿಸಿದ್ದರು.

ಮಹೇಲಾ 31 ಪಂದ್ಯಗಳಲ್ಲಿ 1016 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 24 ಪಂದ್ಯಗಳಲ್ಲಿ 1001 ರನ್ ಗಳಿಸಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಕ್ರಿಸ್ ಗೇಲ್ ( 965 ) ಇದ್ದಾರೆ.

ಈ ಬಾರಿಯ ಮೆಗಾ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದು, ಜಯವರ್ದನೆ ದಾಖಲೆ ಮುರಿಯೋದು ಪಕ್ಕಾ ಆಗಿದೆ.  

Tags: #Saaksha TVCrickett-20 world cupvirat kohli
ShareTweetSendShare
Join us on:

Related Posts

Boxing Championship

Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ  ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್….

by Naveen Kumar B C
March 26, 2023
0

Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ  ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್…. ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ  ಭಾರತದ  ಬಾಕ್ಸರ್ ಗಳು   ಒಂದೇ...

Astrology :   ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

by Naveen Kumar B C
March 25, 2023
0

ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ. ದಿನವಿಡೀ ಕಷ್ಟಪಟ್ಟು ದುಡಿದು ಮನೆಗೆ ಬಂದವರು ನೆಮ್ಮದಿಯಿಲ್ಲದೆ,...

Narendra Modi

Narendra Modi :  ಬೆಣ್ಣೆ ನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ… 

by Naveen Kumar B C
March 25, 2023
0

Narendra Modi :  ಬೆಣ್ಣೆ ನಗರಿಯಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ… ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ  ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ  ಸಮಾವೇಶದಲ್ಲಿ  ಕಾರ್ಯಕರ್ತರನ್ನ ...

Parliament approved FDI

Nirmala Sitharaman : ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ

by Naveen Kumar B C
March 25, 2023
0

ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್…. ಹಣಕಾಸು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ನು ಪರಿಶೀಲಿಸಲು...

virat abd gayle

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್….

by Naveen Kumar B C
March 25, 2023
0

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್…. ಇದೇ ಮಾರ್ಚ್ 31ರಿಂದ ಆರಂಭಗೊಳ್ಳಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Boxing Championship

Boxing Championship : ವಿಶ್ವ ಬಾಕ್ಸಿಂಗ್ ನಲ್ಲಿ  ಚಿನ್ನ ಗೆದ್ದ ಸವೀಟಿ ಬೂರಾ, ನಿತು ಘಂಘಸ್….

March 26, 2023
Astrology :   ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

Astrology : ಮನೆಯಲ್ಲಿ ನೆಮ್ಮದಿ ಇಲ್ಲ, ಯಾವಾಗ್ಲೂ ಇದೇ ಜಗಳ ಎಂದು ಕೊರಗುವವರು ಹೀಗೆ ಒಂದು ಹಿಡಿ ಉಪ್ಪನ್ನು ಬಳಸಿ ನೋಡಿ.

March 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram