ADVERTISEMENT
Saturday, April 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸೆ. 15 ರಂದು ವಿಷ್ಣು ದಾದಾ ಸ್ಮಾರಕಕ್ಕೆ ಭೂಮಿ ಪೂಜೆ

admin by admin
September 9, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬೆಂಗಳೂರು : ಇದೇ ತಿಂಗಳ 15 ರಂದು ಮೈಸೂರಿನಲ್ಲಿ ವಿಷ್ಣು ವರ್ಧನ್ ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದೆ.

ವಿಷ್ಣು ಸ್ಮಾರಕ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಭೇಟಿ ಮಾಡಿದ್ದರು.

Related posts

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

April 25, 2026
ಬಿಜೆಪಿ ಸೇರಿದ ರಾಘವ್ ಚಡ್ಡಾ ಅಂಡ್ ಟೀಂ ದೆಹಲಿ ರಾಜಕಾರಣದಲ್ಲಿ ಹಲ್ ಚಲ್! ಕೇಜ್ರಿವಾಲ್ ಸಾಮ್ರಾಜ್ಯಕ್ಕೆ ಬಿತ್ತು ದೊಡ್ಡ ಕನ್ನ

ಬಿಜೆಪಿ ಸೇರಿದ ರಾಘವ್ ಚಡ್ಡಾ ಅಂಡ್ ಟೀಂ ದೆಹಲಿ ರಾಜಕಾರಣದಲ್ಲಿ ಹಲ್ ಚಲ್! ಕೇಜ್ರಿವಾಲ್ ಸಾಮ್ರಾಜ್ಯಕ್ಕೆ ಬಿತ್ತು ದೊಡ್ಡ ಕನ್ನ

April 25, 2026

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, 11ನೇ ವರ್ಷದ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿಂಎಂ ಅವರನ್ನ ಕರೆಯಲು ಬಂದಿದ್ದೇವೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗುತ್ತಿದೆ. ಈ ತಿಂಗಳ 15ರಂದು ಸ್ಮಾರಕದ ಗುದ್ದಲಿ ಪೂಜೆ ಕಾರ್ಯಕ್ರಮವಿದೆ. ಸೂಕ್ತ ಭದ್ರತೆಗಾಗಿ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಸಿಎಂಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಡ್ರಗ್ಸ್ ಮಾಫಿಯಾ ಬಗ್ಗೆ ಅನಿರುದ್ಧ ಮಾತನಾಡಿ, ನಮಗೆ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಜಾಲದ ಬಗ್ಗೆ ಅರಿವಿಲ್ಲ. ಈ ವಿಚಾರ ಮನಸ್ಸಿಗೆ ತುಂಬಾ ಬೇಜಾರಾಗುತ್ತಿದೆ. ಇಡೀ ಜಗತ್ತಿನಲ್ಲೇ ಈ ಮಾಫಿಯಾ ಇರಬಾರದು. ಯುವ ಪೀಳಿಗೆಯನ್ನ ಇದರಿಂದ ರಕ್ಷಿಸಬೇಕು ಎಂದು ಮನವಿ ಮಾಡಿಕೊಂಡರು.

Tags: #saakshatv.comBharathi vishnuvardhanDrugsSandalwoodVishnuvardhan
ShareTweetSendShare
Join us on:

Related Posts

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

ದೆಹಲಿ ವಶಪಡಿಸಿಕೊಳ್ಳುತ್ತೇನೆ ಎಂದ ಮಮತಾ ಮಮತಾಗೆ ಬಂಗಾಳದಲ್ಲಿ ಏನೂ ಉಳಿದಿಲ್ಲ ಎಂದ ಶಾ

by Shwetha
April 25, 2026
0

ಪಶ್ಚಿಮ ಬಂಗಾಳದ ಚುನಾವಣಾ ಕಣ ಈಗ ಕೇವಲ ಒಂದು ರಾಜ್ಯದ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವಾಗಿ ಉಳಿದಿಲ್ಲ. ಇದು ದೇಶದ ರಾಜಧಾನಿ ದೆಹಲಿಯ ಸಿಂಹಾಸನವನ್ನು ಹಿಡಿಯುವ ದೊಡ್ಡ ಮಟ್ಟದ...

ಬಿಜೆಪಿ ಸೇರಿದ ರಾಘವ್ ಚಡ್ಡಾ ಅಂಡ್ ಟೀಂ ದೆಹಲಿ ರಾಜಕಾರಣದಲ್ಲಿ ಹಲ್ ಚಲ್! ಕೇಜ್ರಿವಾಲ್ ಸಾಮ್ರಾಜ್ಯಕ್ಕೆ ಬಿತ್ತು ದೊಡ್ಡ ಕನ್ನ

ಬಿಜೆಪಿ ಸೇರಿದ ರಾಘವ್ ಚಡ್ಡಾ ಅಂಡ್ ಟೀಂ ದೆಹಲಿ ರಾಜಕಾರಣದಲ್ಲಿ ಹಲ್ ಚಲ್! ಕೇಜ್ರಿವಾಲ್ ಸಾಮ್ರಾಜ್ಯಕ್ಕೆ ಬಿತ್ತು ದೊಡ್ಡ ಕನ್ನ

by Shwetha
April 25, 2026
0

ದೇಶದ ರಾಜಕಾರಣದಲ್ಲಿ ಇಂದು ಸಂಚಲನ ಸೃಷ್ಟಿಸುವಂತಹ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಮ್ ಆದ್ಮಿ ಪಕ್ಷದ ಪ್ರಭಾವಿ ನಾಯಕ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ...

ಧೈರ್ಯವಿದ್ದರೆ ನನ್ನ ಮನೆ ಮೇಲೆ ED ದಾಳಿ ಮಾಡಲಿ – ಭಗವಂತ್ ಮಾನ್ ಸವಾಲು

ಧೈರ್ಯವಿದ್ದರೆ ನನ್ನ ಮನೆ ಮೇಲೆ ED ದಾಳಿ ಮಾಡಲಿ – ಭಗವಂತ್ ಮಾನ್ ಸವಾಲು

by Shwetha
April 25, 2026
0

AAP ಪಕ್ಷದ ರಾಜ್ಯಸಭಾ ಸದಸ್ಯರ ಪೈಕಿ 10ರಲ್ಲಿ 7 ಮಂದಿ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು...

ಅಣ್ಣಾವ್ರ ಜನ್ಮದಿನದಂದೇ ಚೇತನ್ ಕಿರಿಕ್ : ಸಮಾಧಿ ಕಾಂಪ್ಲೆಕ್ಸ್ ಗೆ 2.5 ಎಕರೆ ಭೂಮಿ ಬೇಕಿತ್ತೇ ; ಅಹಿಂಸ ವಿರುದ್ಧ ತಿರುಗಿಬಿದ್ದ ಅಣ್ಣಾವ್ರ ಅಭಿಮಾನಿಗಳು

ಅಣ್ಣಾವ್ರ ಜನ್ಮದಿನದಂದೇ ಚೇತನ್ ಕಿರಿಕ್ : ಸಮಾಧಿ ಕಾಂಪ್ಲೆಕ್ಸ್ ಗೆ 2.5 ಎಕರೆ ಭೂಮಿ ಬೇಕಿತ್ತೇ ; ಅಹಿಂಸ ವಿರುದ್ಧ ತಿರುಗಿಬಿದ್ದ ಅಣ್ಣಾವ್ರ ಅಭಿಮಾನಿಗಳು

by Shwetha
April 25, 2026
0

ಕನ್ನಡ ಸಿನೆಮಾ ರಂಗದ ಧ್ರುವತಾರೆ ಡಾ ರಾಜ್ ಕುಮಾರ್ ಅವರ ಜನ್ಮದಿನದ ಸಂಭ್ರಮದ ನಡುವೆಯೇ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸ ದೊಡ್ಡ ವಿವಾದವೊಂದನ್ನು ಮೈಮೇಲೆ...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (25-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 25, 2026
0

ದಿನ ಭವಿಷ್ಯ : 25-04-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಮಧ್ಯಮ ಫಲದಾಯಕ ದಿನವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಹಿರಿಯ ಅಧಿಕಾರಿಗಳ ಜೊತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram