ADVERTISEMENT
Sunday, May 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನೆಹರು ಕಟ್ಟಿಸಿರುವ ಏಮ್ಸ್ ಇರುವಾಗ ಸೋನಿಯಾಗಾಂಧಿ ವಿದೇಶಕ್ಕೆ ತೆರಳಿರುವ ಉದ್ದೇಶವೇನು – ತರೂರ್’ರಿಗೆ ನೆಟ್ಟಿಗರ ಪ್ರಶ್ನೆ

admin by admin
September 15, 2020
in Newsbeat, Politics, ನ್ಯೂಸ್ ಬೀಟ್, ರಾಜಕೀಯ
Share on FacebookShare on TwitterShare on WhatsappShare on Telegram

ನೆಹರು ಕಟ್ಟಿಸಿರುವ ಏಮ್ಸ್ ಇರುವಾಗ ಸೋನಿಯಾಗಾಂಧಿ ವಿದೇಶಕ್ಕೆ ತೆರಳಿರುವ ಉದ್ದೇಶವೇನು – ತರೂರ್’ರಿಗೆ ನೆಟ್ಟಿಗರ ಪ್ರಶ್ನೆ

ಹೊಸದಿಲ್ಲಿ, ಸೆಪ್ಟೆಂಬರ್‌15: ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರೊಂದಿಗೆ ವಾರ್ಷಿಕ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ತೆರಳಿದ ನಂತರ ಭಾನುವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್‌ನಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಲಾ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ವಾಡಿಕೆಯ ವೈದ್ಯಕೀಯ ತಪಾಸಣೆಗಾಗಿ ವಿದೇಶಕ್ಕೆ ಪ್ರಯಾಣಿಸುತ್ತಿದ್ದಾರೆ. ಅವರೊಂದಿಗೆ ರಾಹುಲ್ ಗಾಂಧಿ ಕೂಡ ಪ್ರಯಾಣಿಸಲಿದ್ದಾರೆ. ಪ್ರತಿಯೊಬ್ಬರ ಕಾಳಜಿ ಮತ್ತು ಶುಭಾಶಯಗಳಿಗಾಗಿ ಧನ್ಯವಾದ ಎಂದು ಬರೆದಿದ್ದರು.

Related posts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025

ಶ್ರೀ ಮಹಾಗಣಪತಿ ದೇವಸ್ಥಾನ, ಕಾಟಿಪಳ್ಳ, ದಕ್ಷಿಣ ಕನ್ನಡ ಇತಿಹಾಸ ಮತ್ತು ಮಹಿಮೆ

May 18, 2025
ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

May 17, 2025

ಆದರೆ, ಶೀಘ್ರದಲ್ಲೇ, ಶಶಿ ತರೂರ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್​ನ ಜವಾಹರಲಾಲ್​ ನೆಹರು ಅವರೇ ಕಟ್ಟಿಸಿರುವ ಏಮ್ಸ್ ಇರುವಾಗ ಸೋನಿಯಾಗಾಂಧಿ ಅವರು ವೈದ್ಯಕೀಯ ತಪಾಸಣೆಗೆ ವಿದೇಶಕ್ಕೆ ತೆರಳಿರುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ . ಈ ಮೊದಲು ತರೂರ್ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಆಧುನಿಕ ಭಾರತದ ದೇವಾಲಯ ಎಂದೇ ಕರೆಯಲ್ಪಡುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ( ಏಮ್ಸ್) ಇರುವಾಗ ಷಾ ಅವರು ಖಾಸಗಿ ಆಸ್ಪತ್ರೆಗೆ ಹೋಗುವುದೇಕೆ ಎಂದು ಟ್ವೀಟರ್​ನಲ್ಲಿ ಪ್ರಶ್ನೆ ಮಾಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೃಹ ಸಚಿವರು ಏಮ್ಸ್ ಗೆ ಸ್ಥಳಾಂತರಗೊಂಡರು.‌
ಸೋಷಿಯಲ್ ಮೀಡಿಯಾದ ಬಳಕೆದಾರರು ಶಶಿ ತರೂರ್ ಅವರನ್ನು ‌ ಭಾರತದ ಮೊದಲ ಪ್ರಧಾನಿ ಕಾಂಗ್ರೆಸ್​ನ ಜವಾಹರಲಾಲ್​ ನೆಹರು ಅವರೇ ಕಟ್ಟಿಸಿರುವ, ಆಧುನಿಕ ಭಾರತದ ದೇವಾಲಯ ಎಂದೇ ಕರೆಯಲ್ಪಡುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)​ ಇರುವಾಗ ಸೋನಿಯಾಗಾಂಧಿ ಅವರು ವೈದ್ಯಕೀಯ ತಪಾಸಣೆಗೆ ಅಮೆರಿಕಕ್ಕೆ ತೆರಳಿರುವ ಉದ್ದೇಶವೇನು ಎಂದು ಪ್ರಶ್ನಿಸಿ ಪೇಚಿಗೆ ಸಿಲುಕಿಸಿದರು.

True. Wonder why our Home Minister, when ill, chose not to go to AIIMS but to a private hospital in a neighbouring state. Public institutions need the patronage of the powerful if they are to inspire public confidence. https://t.co/HxVqdREura

— Shashi Tharoor (@ShashiTharoor) August 3, 2020

Tags: latest Kannada newsSonia went to USAಕನ್ನಡ ನ್ಯೂಸ್ನಮ್ಮ ಕರ್ನಾಟಕ ನ್ಯೂಸ್ಸಾಕ್ಷಟಿವಿ ಕನ್ನಡ ನ್ಯೂಸ್
ShareTweetSendShare
Join us on:

Related Posts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025

ಶ್ರೀ ಮಹಾಗಣಪತಿ ದೇವಸ್ಥಾನ, ಕಾಟಿಪಳ್ಳ, ದಕ್ಷಿಣ ಕನ್ನಡ ಇತಿಹಾಸ ಮತ್ತು ಮಹಿಮೆ

by Shwetha
May 18, 2025
0

ಶ್ರೀ ಮಹಾಗಣಪತಿ ದೇವಸ್ಥಾನ, ಕಾಟಿಪಳ್ಳ, ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಮಂಗಳೂರಿಗೆ ಸಮೀಪದ ಕಾಟಿಪಳ್ಳ ಗ್ರಾಮದಲ್ಲಿದೆ. ಇತಿಹಾಸ: ಈ ದೇವಾಲಯವು...

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ ದೂರವಾಗುತ್ತದೆ.

by Shwetha
May 17, 2025
0

ನಾಳೆ ತಿರುಓಣಂ ನಕ್ಷತ್ರ, ಅದು ಭಾನುವಾರದೊಂದಿಗೆ ಸೇರಿಕೊಳ್ಳುತ್ತದೆ. ನೀವು ಈ 1 ಗಂಟೆಯನ್ನು ಬಳಸಿದರೆ, ನೀವು ಮಾಡಿದ ಪಾಪಗಳಿಗೆ ದೇವರಿಂದ ತಕ್ಷಣವೇ ಕ್ಷಮೆ ಸಿಗುತ್ತದೆ. ತಂದೆಯ ದುಷ್ಟತನ...

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

by Shwetha
May 17, 2025
0

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು...? ವರ್ಣ ಭೇದ ನೀತಿಗಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಬ್ಯಾನ್ ಮಾಡುತ್ತೆ..! ಕ್ರಿಕೆಟ್...

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು:

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು:

by Shwetha
May 17, 2025
0

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು: ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ೧೦೮ ಮಂತ್ರ ಜಪಿಸುವುದರಿಂದ ವಿಶೇಷ...

ಭಾರತ ವಿರೋಧಿಗೆ ಬೆಂಬಲ ನೀಡಿದ ಟರ್ಕಿ-ಅಜೆರ್ಬೈಜಾನ್‌ ವಿರುದ್ಧ ವಾಣಿಜ್ಯ ದಾಳಿ:  ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಲು CAIT ನಿರ್ಧಾರ

ಭಾರತ ವಿರೋಧಿಗೆ ಬೆಂಬಲ ನೀಡಿದ ಟರ್ಕಿ-ಅಜೆರ್ಬೈಜಾನ್‌ ವಿರುದ್ಧ ವಾಣಿಜ್ಯ ದಾಳಿ: ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಲು CAIT ನಿರ್ಧಾರ

by Shwetha
May 17, 2025
0

ಟರ್ಕಿ ಹಾಗೂ ಅಜೆರ್ಬೈಜಾನ್‌ ದೇಶಗಳು, ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಮುಖಾಮುಖಿಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದ ಕಾರಣ, ಭಾರತದ ವ್ಯಾಪಾರ ಸಂಘಟನೆಗಳು ತೀವ್ರ ಆಕ್ರೋಶ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram