ADVERTISEMENT
Thursday, June 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾಳೆ ಏನು ತಿಂಡಿ ಮಾಡುವೆ ?

admin by admin
September 28, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ನಾಳೆ ಏನು ತಿಂಡಿ ಮಾಡುವೆ ?

ರಮ್ಯಾ ಇಡ್ಲಿಗೆ ಅಕ್ಕಿ ರುಬ್ಬುತ್ತಾ ಇದ್ದಳು, 8 ವರ್ಷದ ಮಗ ಸುನಿಲ್ ಒಳಗಿನಿಂದಲೇ ಕೇಳುತ್ತಾನೆ ,ನಾಳೆ ಏನು ತಿಂಡಿ ಮಾಡುವೆ? .ರಮ್ಯಾ “ಇಡ್ಲಿ” . “ಇಡ್ಲಿಗೆ ಚಟ್ನಿ ಮಾಡು .ತಿನ್ನಲು ಒಳ್ಳೆಯದಾಗುತ್ತೆ” ಎಂದು ಮಗ ಹೇಳುತಿದ್ದ . ನಾಳೆ ರವಿವಾರ ,ಆರಾಮವಾಗಿ ಕುಳಿತು ತಿನ್ನಬಹುದೆಂದು ,ಅವನ ಆಲೋಚನೆ , ಸ್ಕೂಲ್ ಟೈಂನಲ್ಲಿ ಎಲ್ಲ ಗೆಳೆಯರು ತನ್ನ ಇಡ್ಲಿ ತಿಂದು ತನಗೆ ಅವರು ಕೊಟ್ಟ ಚಪಾತಿಯೇ ಗತಿ ,ಎಂದು ಯೋಚಿಸುತಿದ್ದಾ . ರಮ್ಯಾ ಮತ್ತು ರವಿಯ ಕುಟುಂಬ ಮುಂಬೈಯ ಸಮೀಪದ ಕಿಸಾನ್ ನಗರದ ,”ಶಾಂತಿ ಅಪಾರ್ಟ್ಮೆಂಟಿನ “ಮೊದಲ ಮಾಳಿಗೆಯಲ್ಲಿ ಜೀವನ ಮಾಡುತಿದ್ದರು .ಅದೊಂದು ಮಧ್ಯಮ ಕ್ಲಾಸ್ ಉತ್ಪನ್ನವಿರುವ ಜನರು ವಾಸಿಸುವ ಸಿಟಿ ಆಗಿತ್ತು . ಮೊದಲು ಅಲ್ಲಿ ನದಿ ಇತ್ತು .ಈಗ ನದಿ ಸಣ್ಣ ಕಾಲುವೆ ಆಗಿದೆ .ಅಲ್ಲಿ ಬಿಲ್ದರ್ ನವರು ನೂರಾರು ಬಿಲ್ಡಿಂಗ್ ಕಟ್ಟಿದ್ದರು .
ರವಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು . ಬೆಳಗ್ಗೆ ಎದ್ದಾ ರಮ್ಯಾ ,ಮೊದಲು ಹಾಲು ತರಲು ಡೈರಿಯ ಬಳಿ ಹೋದರು .ಮಳೆಗಾಲವಾದ್ದರಿಂದ ಹನಿ ಹನಿ ಮಳೆ ಬರುತಿತ್ತು . ಹಾಲು ಕೊಂಡು ಹಿಂದೆ ಬರುವಾಗ ಜೋರಾಗಿ ಶಬ್ದ ಕೇಳಿಸಿತು .ಯಾರೋ ಜೋರಾಗಿ ,ಬಿಲ್ಡಿಂಗ್ ಕುಸಿಯುತ್ತಿದೆ ,ಓಡಿ ಓಡಿ ಎಂದು ಕೂಗುತ್ತಿದ್ದರು . ರಮ್ಯಾ ಹೆದರಿ ತನ್ನ ಬಿಲ್ಡಿಂಗ್ ನ ಬಳಿ ಬರುತ್ತಿರುವಾಗಲೇ , ತನ್ನ ಮಗನು ಮಲಗಿರುವ ಬಿಲ್ಡಿಂಗ್ “ಶಾಂತಿ ಅಪಾರ್ಟ್ಮೆಂಟ್ ” ಬಿದ್ದಿತ್ತು . ಅಲ್ಲಿಗೆ ಕಣ್ಣು ಕತ್ತಲಾಗಿ ಬಿದ್ದಳು .
ಯಾರೋ ಮುಖಕ್ಕೆ ನೀರು ಚುಮುಕಿಸಿ ಎಚ್ಚರಿಸಿದರು . ಸುನಿಲ್, ಸುನಿಲ್ ಎನ್ನುತ್ತಾ ಬಿದ್ದ ಬಿಲ್ಡಿಂಗ್ ನ ಬಳಿ ಹೊರಟಾಗ ,ಯಾರೋ ಹೆಂಗಸರು ತಡೆದ್ದು ಕುಳ್ಳಿಸಿದರು .ರೋದನ ಮುಗಿಲು ಮುಟ್ಟುತಿತ್ತು .ಗಂಡನೂ ಬಂದಿರಲಿಲ್ಲಾ .ಯಾರೋ ಸಮಾಧಾನ ಮಾಡುತಿದ್ದರು . ಅದಾಗಲೇ ನೂರಾರು ಯುವಕರು ಬಿದ್ದ ಕಟ್ಟಡದ ಅವಶೇಷಗಳನ್ನು ತೆಗೆಯಲು ಪ್ರಾರಂಭಿಸಿದ್ದರು . ಸ್ವಲ್ಪ ಹೊತ್ತಿನಲ್ಲಿ ಅಗ್ನಿಶಾಮಕ ದಳ , ಆರಕ್ಷಕರು ,ಕ್ರೇನ್ ,ಕಟರ್ ಎಲ್ಲ ಬಂದರು . ನಾಲ್ಕನೇ ಮಳಿಗೆಯಲ್ಲಿದ್ದ .ಎಲ್ಲಾ ಕಟ್ಟಡದ ಅವಶೇಷ ತೆಗೆಯಲಾಯಿತು . ಗಾಯ ಗೊಂಡವರನ್ನು ,ಬದುಕಿಳಿದವರನ್ನು ಆಂಬುಲೆನ್ಸ್ ಸರಕಾರಿ ದಾವಾಖಾನೆಗೆ ಕೊಂಡು ಹೋಗುತಿದ್ದರು .ಯಾರೋ ಹೆಂಗಸು ಸ್ನಾನ ಮಾಡುವಾಗಲೇ ಬಿಲ್ಡಿಂಗ್ ಬಿದ್ದಿತ್ತಂತೆ . ಜನರು ಅಲ್ಲೂ ಖುಷಿ ಪಡುತ್ತಿದ್ದರು . ಸ್ವಲ್ಪ ನೋಡುತ್ತಿರುವ ಜನರು ಕಡಿಮೆಯಾಗಿದ್ದರೂ ,ಹೊಸಬರು ಕುತೂಹಲದಿಂದ ನೋಡಲು ಬರುತಿದ್ದರು .
ಮೂರನೇ ಮಾಳಿಗೆಯ ಅವಶೇಷ ತೆಗೆದಾಗ ,ಗಂಡನೂ ಬಂದರು , ಅವರನ್ನು ನೋಡಿ ರಮ್ಯಾ ಮತ್ತೊಮ್ಮೆ ಎದೆ ಬಡಿದುಕೊಂಡು ಅತ್ತಳು . ತುಳುನಾಡಿನವರು ಬಂದು ಇವರನ್ನು ಸಮಾಧಾನಿಸುತಿದ್ದರು. ರಮ್ಯಾಲಂತೂ ಅಳುತ್ತಾ ತನ್ನ ಮನೆಯ ದೈವ ದೇವರಿಗೆ ಹರಕೆ ಹೊರುತ್ತಿದ್ದಳು . ಗಂಡ ರವಿ ಕೂಡಾ ದೈವವನ್ನು ಸ್ಮರಿಸುತಿದ್ದನು . ಮೂರನೇ ಮಳಿಗೆಯಲ್ಲೂ ಒಂದಿಬ್ಬರು ಬದುಕಿ ಉಳಿದಿದ್ದರು . ಊರಿನವರು ಇವರಿಗೆ ಬೇರೆ ಮನೆ ಬಾಡಿಗೆಗೆ ರೆಡಿ ಮಾಡಿದರು .ಮಾಲೀಕ ಒಂದು ತಿಂಗಳು ಬಾಡಿಗೆ ಕೂಡಾ ಬೇಡ ಎಂದಾ. ಜನರೇನೋ ಶಕ್ತಿ ಮೀರಿ ಸಹಾಯ ಮಾಡುತಿದ್ದರು ,ಆದರೆ ದೈವ ದೇವರು ಕೈ ಬಿಟ್ಟರೆ ” ಒಂದೇ ಸಾಕೆಂದು ” ಇದ್ದವರು ಇವರು .ಎರಡೂ ಇದ್ದರೂ ಏನು ಪ್ರಯೋಜನ ದೇವರು ಕೈ ಬಿಟ್ಟು ಈ ರೀತಿ ಮಾಡಿದರೆ . ಎರಡನೇ ಮಳಿಗೆಯಲ್ಲೂ ಕೆಲವರು ಕೈ ಕಾಲು ತುಂಡಾಗಿ ಬದುಕಿ ಉಳಿದಿದ್ದರು .
ಈಗಾ ಒಂದನೇ ಮಾಳಿಗೆಯಾ ಕಟ್ಟಡ ಅವಶೇಷ ತೆಗೆಯುತ್ತಿದ್ದಾರೆ . ರಮ್ಯಾ ,ರವಿಗೆ ತಡೆಯಲಾಗುತ್ತಿಲ್ಲಾ .ಅವರನ್ನು ಯಾರೋ ಹಿಡಿದುಕೊಂಡಿದ್ದಾರೆ .ಯಾರೋ ನೀರು ಕುಡಿಸುತಿದ್ದಾರೆ. ಈಗ ತನ್ನ ಮನೆಯ ಬಳಿಯ ಕಬ್ಬಿಣದ ರೋಡ್ಗಳನ್ನು ತುಂಡರಿಸಿ ,ಅವಶೇಷ ತೆಗೆಯುತ್ತಿದ್ದಾರೆ .ಬದಿಯ ಬಿಲ್ಡಿಂಗ್ ನಲ್ಲಿ ಯಾರೋ ಕೂಗುತ್ತಿದ್ದಾರೆ, ಮಗುವಿನ ಕಾಲು ತೋರುತ್ತಿದೆ . ರಮ್ಯಾ ಹುಚ್ಚಿಯಾಗಿದ್ದಳು . ತಾಯಿಯ ಕಣ್ಣಲ್ಲಿ ಎಷ್ಟು ನೀರಿದೆಯೆಂದು ಯಾರು ಅಳತೆ ಮಾಡಿರಲಿಕ್ಕಿಲ್ಲಾ . ಆಗ ಯಾರೋ ಸುನಿಲ್ ಸತ್ತು ಶವವಾಗಿ ಬಿದ್ದಿದ್ದಾನೆ ಎಂದು ಕೂಗಿದರು .ರಮ್ಯಾ ಮತ್ತೊಮ್ಮೆ ಪ್ರಜ್ಞೆ ತಪ್ಪಿ ಬಿದ್ದಳು. ಯಾರೋ ನೀರು ಚುಮಿಕಿಸಿ ಮತ್ತೊಮ್ಮೆ ಎಚ್ಚರಿಸಿದರು .ಸುನಿಲನ ಮೇಲೆ ಬಿದ್ದಿದ್ದಾ ಕಂಬವನ್ನು ಎತ್ತಿ ಸರಿಸಿದರು . ಮೆಲ್ಲನೆ ಸುನಿಲ ನ ದೇಹವನ್ನು ಅಲುಗಾಡಿಸಿದಾಗ ,ರಮ್ಯಾ ಎಲ್ಲರ ಕೈ ತಪ್ಪಿಸಿ ಓಡಿ ಸುನಿಲನನ್ನು ಎತ್ತಿಕೊಂಡಳು .ಸುನಿಲ್ ಮಾತ್ರಾ ಆಶರ್ಯದಿಂದ ಏನಾಯಿತೆಂದು ಕೇಳಿದ .ರಮ್ಯಳ ಕಣ್ಣಿಂದ ಹರಿಯುತ್ತಿರುವ ಆನಂದ ಭಾಷ್ಪ ದ ಹನಿಗಳು ಮುತ್ತಿನಂತೆ ಹೊಳೆಯುತ್ತಿತ್ತು .
ಹೊಸ ಮನೆಗೆ ಬಂದು ಯಾರೋ ತಂದು ಕೊಟ್ಟಾ ಊಟ ಮಾಡುತ್ತಿರುವಾಗ ,ಮಗ ಕೇಳಿದ , ಇಡ್ಲಿಯ ಎಲ್ಲಾ ಹಿಟ್ಟು ಬಿದ್ದು ಹೋಗಿದೆಯಾ ….
ರಾಜು ಶೆಟ್ಟಿ

Related posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

June 18, 2026
10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

June 18, 2026
Tags: Breakfastkannada newskannada news updateKannada storylatest Kannada newsMumbai karnatakaNamma KarnatakaWhat's the snack tomorrow?
ShareTweetSendShare
Join us on:

Related Posts

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!

by admin
June 18, 2026
0

ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

10 ಗಂಟೆ ದಾಟಿದರೆ ಹಾಜರಾತಿ ಗೋವಿಂದ – ಕಚೇರಿ ಬಾಗಿಲಲ್ಲೇ ಡಿಜಿಟಲ್ ಲಾಕ್: ರಾಜ್ಯ ಸರ್ಕಾರಿ ನೌಕರರ ಅಡ್ಡಾದಿಡ್ಡಿ ಆಟಕ್ಕೆ ಬ್ರೇಕ್

by Shwetha
June 18, 2026
0

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಸಮಯ ಪಾಲನೆ ಮತ್ತು ಶಿಸ್ತಿನ ಪರ್ವ ಆರಂಭವಾಗಲಿದೆ. ನೌಕರರು ಕಚೇರಿಗೆ ಬಾರದೆ ಅಥವಾ ತಡವಾಗಿ ಬಂದು ಹಾಜರಾತಿ ದಾಖಲಿಸುವ ಹಳೆಯ...

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

5 ರಾಜ್ಯಗಳಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ; ನಿಗದಿತ ವೇಳಾಪಟ್ಟಿಯಂತೆ ಮತದಾನ

by Shwetha
June 18, 2026
0

ದೇಶದ ಐದು ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಅವಧಿಗೆ ಮುನ್ನ ನಡೆಯಲಿವೆ ಎಂಬ ಊಹಾಪೋಹಗಳಿಗೆ ಕೇಂದ್ರ...

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

₹25,400 ಕೋಟಿ ಒಪ್ಪಂದ; ಪಿಜ್ಜಾ ಹಟ್ ವ್ಯವಹಾರ ಮಾರಾಟಕ್ಕೆ ನಿರ್ಧಾರ

by Shwetha
June 18, 2026
0

ಜಾಗತಿಕ ಆಹಾರ ಉದ್ಯಮದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಯಮ್.ಕಾಮ್ ತನ್ನ ಅಧೀನದಲ್ಲಿರುವ ಪ್ರಸಿದ್ಧ ಪಿಜ್ಜಾ ಹಟ್ ವ್ಯವಹಾರದ ಕೆಲವು ಭಾಗಗಳನ್ನು ಎರಡು ಪ್ರತ್ಯೇಕ ಒಪ್ಪಂದಗಳ ಮೂಲಕ ಒಟ್ಟು...

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

ಮುಂಬೈನಲ್ಲಿ ಕಣ್ಣೀರು ಬಿಡದಿಯಲ್ಲಿ ಮೌನ – ಡಿಕೆಶಿ ರಿಯಲ್ ಎಸ್ಟೇಟ್ ಮಾಫಿಯಾಗೆ 2 ಲಕ್ಷ ಮರಗಳು ಬಲಿ? : ರಾಹುಲ್ ಗಾಂಧಿಯ ಪರಿಸರ ಹೋರಾಟದ ಅಸಲಿ ಮುಖವಾಡ ಕಳಚಿದ ಅಶೋಕ್.

by Shwetha
June 18, 2026
0

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆಯ ಹೆಸರಿನಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ ಮತ್ತು ಲಕ್ಷಾಂತರ ಮರಗಳನ್ನು ನಾಶಪಡಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ಪ್ರತಿಪಕ್ಷ ನಾಯಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram