Monday, October 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಉಗ್ರರ ವಿರುದ್ಧ 8 ಗಂಟೆ ಕಾರ್ಯಾಚರಣೆ ; ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ…

admin by admin
May 3, 2020
in International, Newsbeat
Share on FacebookShare on TwitterShare on WhatsappShare on Telegram

ನವದೆಹಲಿ : ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾ ನಗರದ ಸಮೀಪ ಭದ್ರತಾ ಪಡೆಗಳು ಸತತ 8 ಗಂಟೆಗಳ ಕಾಲ ಉಗ್ರರ ವಿರುದ್ಧ ನಡೆಸಿದ ಎನ್ ಕೌಂಟರ್ ಕಾರ್ಯಾಚರಣೆ ಭಾನುವಾರ ಬೆಳಗ್ಗೆ ಅಂತ್ಯಗೊಂಡಿದೆ. ಇದರಲ್ಲಿ ಒಬ್ಬರು ಕರ್ನಲ್, ಮೇಜರ್, ಇಬ್ಬರು ಸೇನಾ ಯೋಧರು ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುತಾತ್ಮರಾಗಿದ್ದು, ಪ್ರತಿದಾಳಿಗೆ ಇಬ್ಬರು ಉಗ್ರರು ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ .

ಭದ್ರತಾ ಪಡೆಯ ಮೇಜರ್ ಸೂದ್, ನಾಯಕ್ ರಾಜೇಶ್ ಮತ್ತು ಲ್ಯಾನ್ಸ್ ನಾಯಕ್ ದಿನೇಶ್ ಕಾರ್ಯಾಚರಣೆಯಲ್ಲಿ ಹುತಾತ್ಮಾಗಿರುವುದಾಗಿ ವರದಿ ವಿವರಿಸಿದೆ. ಹಂದ್ವಾರಾದ ಚಾಂಗಿಮುಲ್ಲಾ ಮನೆಯೊಂದರ ಒಳಗೆ ನಾಗರಿಕರನ್ನು ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ಇದರ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.

Related posts

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

October 2, 2023
ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆಗೆ ಶಾಕ್!

ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆಗೆ ಶಾಕ್!

October 2, 2023

ಉಗ್ರರು ಅಡಗಿದ್ದ ಮನೆಯ ಪ್ರದೇಶದೊಳಕ್ಕೆ ಐವರು ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿತ್ತು. ದಿಟ್ಟತನದ ಹೋರಾಟದಲ್ಲಿ ನಾಗರಿಕರನ್ನು ರಕ್ಷಿಸುವಲ್ಲಿ ತಂಡ ಯಶಸ್ವಿಯಾಗಿದ್ದು, ಈ ವೇಳೆ ಉಗ್ರರು ನಡೆಸಿದ ಭಾರೀ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ.

Tags: Jammu and Kashmir
ShareTweetSendShare
Join us on:

Related Posts

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

by Honnappa Lakkammanavar
October 2, 2023
0

ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕನ್ (Mexico) ನ ಚಿಯಾಪಾಸ್‌ನಲ್ಲಿ ಸರಕು ಸಾಗಣೆ ವೇಳೆ ಟ್ರಕ್ ವೊಂದು ಅಪಘಾತವಾಗಿದ್ದು, 10 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ,...

ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆಗೆ ಶಾಕ್!

ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆಗೆ ಶಾಕ್!

by Honnappa Lakkammanavar
October 2, 2023
0

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿಸುತ್ತಿದ್ದ ವ್ಯಕ್ತಿ ಭೇಟಿಯಾಗಲು ಬಾಂಗ್ಲಾದೇಶದ 32 ವರ್ಷದ ಮೂರು ಮಕ್ಕಳ ತಾಯಿಯು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಗೆ ಬಂದು, ಆತನಿಗೂ ಮದುವೆಯಾಗಿದ್ದು ತಿಳಿಯುತ್ತಿದ್ದಂತೆ...

ಉಕ್ರೇನ್ ಶಾಂತಿಗಾಗಿ 180 ರಾಷ್ಟ್ರಗಳಿಂದ ಪ್ರಾರ್ಥನೆ

ಉಕ್ರೇನ್ ಶಾಂತಿಗಾಗಿ 180 ರಾಷ್ಟ್ರಗಳಿಂದ ಪ್ರಾರ್ಥನೆ

by Honnappa Lakkammanavar
October 1, 2023
0

ಬೆಂಗಳೂರು: ವಾಷಿಂಗ್ಟನ್‌ (Washington DC) ಡಿಸಿಯ ನ್ಯಾಷನಲ್‌ ಮಾಲ್‌ನಲ್ಲಿ ನಡೆಯುತ್ತಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ (World Culture Festival)ದಲ್ಲಿ 180 ದೇಶಗಳಿಂದ ಆಗಮಿಸಿದ್ದ ಜನರು, ಉಕ್ರೇನ್‌ನಲ್ಲಿ ಶಾಂತಿಗಾಗಿ...

ವನ್ಯ ಜೀವಿ ತಜ್ಞನಿಂದಲೇ ನಾಯಿಗಳ ಮೇಲೆ ಅತ್ಯಾಚಾರ

ವನ್ಯ ಜೀವಿ ತಜ್ಞನಿಂದಲೇ ನಾಯಿಗಳ ಮೇಲೆ ಅತ್ಯಾಚಾರ

by Honnappa Lakkammanavar
September 29, 2023
0

ಬ್ರಿಟನ್: ಬ್ರಿಟಿಷ್‌ ವನ್ಯಜೀವಿ ತಜ್ಞನೊಬ್ಬ 40ಕ್ಕೂ ಅಧಿಕ ನಾಯಿಗಳ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯೊಂದು ನಡೆದಿದ್ದು, ಸದ್ಯ ಈ ಕುರಿತು ಆತ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಾಣಿಗಳ...

ಮಸೀದಿ ಬಳಿ ಭೀಕರ ಸ್ಫೋಟ; 25 ಜನ ಬಲಿ

ಮಸೀದಿ ಬಳಿ ಭೀಕರ ಸ್ಫೋಟ; 25 ಜನ ಬಲಿ

by Honnappa Lakkammanavar
September 29, 2023
0

ಇಸ್ಲಾಮಾಬಾದ್ : ಪಾಕ್ ನ (Pakistan) ಬಲೂಚಿಸ್ತಾನ (Balochistan) ಪ್ರಾಂತ್ಯದಲ್ಲಿ ಭಾರೀ ಸ್ಫೋಟ (Blast) ಸಂಭವಿಸಿದ್ದು, 25ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟೆಯಲ್ಲಿ 50ಕ್ಕೂ ಅಧಿಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ

ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ

October 2, 2023
ಕಬ್ಬಿಣದ ಟ್ರಂಕ್ ನಲ್ಲಿ ಮೂವರು ಯುವತಿಯರ ಶವ ಪತ್ತೆ

ಕಬ್ಬಿಣದ ಟ್ರಂಕ್ ನಲ್ಲಿ ಮೂವರು ಯುವತಿಯರ ಶವ ಪತ್ತೆ

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram