ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಶ್ರೀಕ್ಷೇತ್ರದ ರಮಣೀಯ ದೃಶ್ಯ
ಈ ಶ್ರೀಕ್ಷೇತ್ರ ಮೊದಲೇ ದಟ್ಟಾರಣ್ಯದಲ್ಲಿದೆ. ಸುತ್ತಲೂ ಕಣ್ಮನ ಸೆಳೆಯುವ ಪರಿಸರ ರಾಶಿಯಿದ್ದು, ಪಕ್ಕದಲ್ಲೇ ಹರಿಯುವ ಶರಾವತಿ ನದಿ ನೋಡುಗರನ್ನು ಆಕರ್ಷಿಸುತ್ತದೆ.
ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಇತರ ಭಾಗಗಳಿಂದ ಹೋದ ಭಕ್ತಾದಿಗಳಿಗೆ ಇದು ರುದ್ರರಮಣೀಯ ದೃಶ್ಯ. ಈಗ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದ್ದು, 2018 ರಲ್ಲಿ ಈಗಿರುವುದಕ್ಕಿಂತ ಸಾಕಷ್ಟು ಭಿನ್ನವಾಗಿತ್ತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಇನ್ನೂ ದೇವಸ್ಥಾನದ ಬಗ್ಗೆ ಹೇಳಬೇಕೆಂದರೆ, ದೇವರನ್ನು ನಂಬದಿರುವ ಇಂದಿನ ಕಾಲದಲ್ಲಿ ತನ್ನ ಶಲ್ತಿ ಹಾಗೂ ಮಹಿಮೆಗಳಿಂದ ಜನರಲ್ಲಿ ಭಯ – ಭಕ್ತಿ ಹುಟ್ಟಿಸಿದ್ದಾರೆ ತಾಯಿ ಚೌಡೇಶ್ವರಿ. ದೇಶದ ಹಲವು ಕಡೆ ಹಲವು ರೂಪಗಳಲ್ಲಿ ನೆಲೆಸಿರುವ ತಾಯಿಯ ರೂಪಗಳಲ್ಲಿ ಚೌಡೇಶ್ವರಿ ಅಮ್ಮ ಕೂಡ ಒಂದು.
ಇಲ್ಲಿನ ವಿಶೇಷತೆ ಏನೆಂದರೆ, ತಮ್ಮ ಬೆಲೆ ಬಾಳುವ ವಸ್ತು ಕಳೆದುಕೊಂಡವರು, ಆಸ್ತಿ ವಿಚಾರದಲ್ಲಿ ನೊಂದವರು, ದೌರ್ಜನ್ಯಕ್ಕೆ ಒಳಗಾದವರು ಇಲ್ಲಿಗೆ ಬರುತ್ತಾರೆ, ಮತ್ತು ತಾಯಿಯ ಸನ್ನಿಧಿಯಲ್ಲಿ ನ್ಯಾಯ ಪಡೆಯುತ್ತಾರೆ.
ಕಳ್ಳಕಾಕರಿಗೆ ಅಮ್ಮನ ಭಯ ಸಾಕಷ್ಟಿದೆ, ಆ ಭಾಗದ ತುಂಬಾ ಕಡೆ ‘ಸಿಗಂದೂರು ಚೌಡೇಶ್ವರಿಯ ಕಾವಲಿದೆ ಎಚ್ಚರಿಕೆ’ ಎಂಬ ಬೋರ್ಡ್ ಕೂಡ ಹಾಕಲಾಗಿರುತ್ತದೆ. ಅಂದರೆ ಕಳ್ಳರು ಅಲ್ಲಿ ಕಳ್ಳತನ ಮಾಡಲು ಕೂಡ ಹೆದರುತ್ತಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಿಂದ 35 ಕಿ.ಮೀ ದೂರದಲ್ಲಿರುವ ಸಿಗಂಧೂರಿಗೆ ಸಾಗರದಿಂದ ಪ್ರತಿ ಗಂಟೆಗೊಂದು ಬಸ್ ಇರುತ್ತವೆ. ಈಗಂತೂ ದೇವಸ್ಥಾನ ತಲುಪುವುದು ಸಾಕಷ್ಟು ಸುಲಭವಾಗಿದೆ.
ದಟ್ಟ ಕಾಡಿನ ನಡುವೆ ಇದ್ದರೂ ಈಗ ಹಾಗನ್ನಿಸುವುದೇ ಇಲ್ಲ, ಕಣ್ಮನ ತಣಿಸುವ ತೋಟ, ನೀರು, ಗಿಡ ಮರಗಳ ಮಧ್ಯೆ ಶ್ರೀಕ್ಷೇತ್ರ ಮನಸ್ಸಿಗೆ ಮುದ ನೀಡುತ್ತದೆ.
ದೇವಸ್ಥಾನದ ನಿರ್ಮಾಣದ ಬಗ್ಗೆ ಐತಿಹಾಸಿಕ ಕಥೆ ಇದ್ದು, ಈ ದೇವಸ್ಥಾನ ಸುಮಾರು 500 ವರ್ಷದ ಹಿಂದೆ ನಿರ್ಮಾಣವಾಗಿದೆ.
ಆಗ ಶೇಷಪ್ಪ ಎಂಬುವವರು ಈ ಸಿಗಂಧೂರು ಕಾಡಿನಲ್ಲಿ ಭೇಟೆಯಾಡಲು ಹೋಗಿದ್ದರಂತೆ, ಆಗ ದಾರಿ ತಪ್ಪಿ ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು. ಅಲ್ಲೇ ಗಿಡದ ಕೆಳಗೆ ಮಲಗಿ ನಿದ್ರೆಗೆ ಜಾರಿದರು.
ರಾತ್ರಿ ಕನಸಿನಲ್ಲಿ ಬರುವ ತಾಯಿ, ತಾನು ಇಲ್ಲಿ ನೆಲೆಸಿದ್ದು, ತನಗೆ ಇಲ್ಲಿಯೇ ಗುಡಿ ಕಟ್ಟಿಸಬೇಕೆಂದು ಆಜ್ಞೆ ಮಾಡುತ್ತಾಳೆ.
ಮರುದಿನ ದಾರಿ ಹುಡುಕಿಕೊಂಡು ಊರಿಗೆ ಬರುವ ಶೇಷಪ್ಪನವರು ಊರ ಹಿರಿಯರಿಗೆ ವಿಷಯ ತಿಳಿಸುತ್ತಾನೆ, ಬ್ರಾಹ್ಮಣ ದುಗ್ಗಜ್ಜ ಬಳಿ ಕೂಡ ಹೇಳಿಕೊಂಡು ಅಲ್ಲಿಯೇ ಗುಡಿ ಕಟ್ಟಿಸುತ್ತಾನೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.
ಹಾಗೆ ನಿರ್ಮಾಣವಾದ ಚಿಕ್ಕ ಗುಡಿ ಈಗ ಹತ್ತಾರು ಎಕರೆಗಳಲ್ಲಿ ವ್ಯಾಪಿಸಿದ್ದು, ದೇಶಾದ್ಯಂತ ಭಕ್ತರನ್ನು ಹೊಂದಿದೆ. ಸದಾ ಭಕ್ತರಿಂದ ಗಿಜಿಗುಡುವ ಇಲ್ಲಿ ಸದ್ಯಕ್ಕೆ ಕೊರೋನ ಕಾರಣಕ್ಕೆ ಭಕ್ತರು ಆಗಮಿಸುತ್ತಿಲ್ಲ. ತಾಯಿಯ ಮೇಲೆ ಭಕ್ತಿ ಇರುವವರು ಮೇಲಿರುವ ಫೋಟೋ ಮೂಲಕ ತಾಯಿಯ ದರ್ಶನ ಪಡೆಯಬಹುದು.









