ಕೋಲಾರಮ್ಮ ದೇವಾಲಯವು ಸಾವಿರ ವರ್ಷಗಳಿಗೂ ಹಳೆಯದು. ಇದು ಕರ್ನಾಟಕದ ಕೋಲಾರ ಪಟ್ಟಣದಲ್ಲಿದೆ ಮತ್ತು ದೇವಾಲಯದ ದೇವತೆ ಕೋಲಾರಮ್ಮ. ಇದನ್ನು ಚೋಳರು ದಕ್ಷಿಣ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಿದ್ದಾರೆ. ಕೋಲಾರಮ್ಮ ದೇವಿಯನ್ನು ದುರ್ಗಾದೇವಿಯಾಗಿ ಪೂಜಿಸಲಾಗುತ್ತದೆ. ಕೋಲಾರದಲ್ಲಿ ಎರಡು ಪ್ರಮುಖ ದೇವಾಲಯಗಳಿವೆ, ಅವುಗಳಲ್ಲಿ ಕೋಲಾರಮ್ಮ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ ಸೇರಿವೆ.
ಕೋಲಾರ ನಗರ ದೇವತೆ ಕೋಲಾರಮ್ಮ ದೇವಿಯು ಪರಶುರಾಮರು ಪ್ರತಿಷ್ಠೆ ಮಾಡಿರುತ್ತಾರೆ ಮತ್ತು ಅವರ ತಾಯಿಯ ಶಿರಸ್ಸು ಖಂಡನೆ ಮಾಡಿದ ಶಾಪ ದೋಷ ಪರಿಹಾರಕ್ಕೆ ಪರಶುರಾಮರು ಪ್ರತಿನಿತ್ಯ ಒಂದು ಶಕ್ತಿ ದೇವರನ್ನು ಪ್ರತಿಷ್ಠಾಪನೆ ಮಾಡಿ ಅವರು ಊಟ ಮಾಡಬೇಕು ಇಲ್ಲವಾದಲ್ಲಿ ಅವರು ತಿನ್ನುವಂತಹ ಊಟವು ಹುಳುಗಳಾಗಿ ಕಾಣುತ್ತದೆ ಹಾಗಾಗಿ ಪರಶುರಾಮರು ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿ ರೇಣುಕಾದೇವಿ ಎಂದು ನಾಮಧೇಯ ಮಾಡಿರುತ್ತಾರೆ.
ಮತ್ತು ಸಪ್ತಮಾತೃಕೆಯರ ಸಮೇತ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಸಪ್ತಮಾತೃಕೆ ರಲ್ಲಿ ಮೊದಲನೇದಾಗಿ ಬ್ರಾಹ್ಮಿ ಎರಡನೆಯದು ಮಹೇಶ್ವರಿ ಮೂರನೆಯದು ಕುಮಾರಿ ನಾಲ್ಕನೆಯದು ವೈಷ್ಣವಿ ಐದನೆಯದು ವಾರಹಿ ಆರನೆಯ ಅಮ್ಮನವರು ಇಂದ್ರಾಣಿ ಏಳನೆಯದು ಚಾಮುಂಡೇಶ್ವರಿ. ಅಮ್ಮನವರ ದೃಷ್ಟಿ ಬಹಳ ಕ್ರೂರ ಮತ್ತು ಕೋಪದ ಕಾರಣ ಅಮ್ಮನವರನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಮ್ಮನವರು ಬಹಳ ರೌದ್ರ ವಾಗಿರುವುದರಿಂದ ಆದಿಗುರು ಶ್ರೀ ಶ್ರೀ ಶಂಕರಾಚಾರ್ಯರು ಮಹಾಮೇರು ಪ್ರಸಾರವಾದ ಶ್ರೀಚಕ್ರವನ್ನು ಪ್ರತಿಷ್ಠಾಪನೆ ಮಾಡಿ ಅಮ್ಮನವರನ್ನು ಶಾಂತಿ ಮಾಡಿ ಅಮ್ಮನವರು ಕೋಲಾಹಲ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ಶಂಕರಚಾರ್ಯರು ಕೋಲಾಹಲ ಅಂಬಿಕ ಎಂದು ನಾಮದೇಯ ಮಾಡಿರುತ್ತಾರೆ. ನಗರದ ಹಿಂದಿನ ಹೆಸರು ಕೋಲಾಹಲಪುರ. ನಂತರ ಈ ನಗರವು ಕೋಲಾರ್ ಆದಕಾರಣ ಕೋಲಾರಮ್ಮ ಎಂದು ಭಕ್ತಾದಿಗಳು ಕರೆಯುತ್ತಿದ್ದಾರೆ . ಗರ್ಭಗುಡಿಯ ಬಲಭಾಗದಲ್ಲಿ ಕಾಳಭೈರವನ ಎಡಭಾಗದಲ್ಲಿ ಕಪಾಲ ಭೈರವಿ ನೆಲೆಸಿದ್ದಾರೆ. ಹೊರಭಾಗವು ರಾಜ ರಾಜೇಂದ್ರ ಚೋಳರ ಜೀರ್ಣೋದ್ಧಾರ ಮಾಡಿರುತ್ತಾರೆ. ಹೊರ ದೇವಾಲಯವು ನಿರ್ಮಾಣ ಮಾಡುವ ಸಮಯದಲ್ಲಿ ಹೆಚ್ಚಿನ ವಿಷಜಂತುಗಳು ಮತ್ತು ಚೇಳುಗಳು ಬಹಳ ತೊಂದರೆ ಕೊಡುತ್ತಿರುವ ಕಾರಣ ರಾಜ ರಾಜೇಂದ್ರ ಚೋಳರು ಅಮ್ಮನವರನ್ನು ಪ್ರಾರ್ಥನೆ ಮಾಡಿ ಯಾವುದೇ ತೊಂದರೆಯಾಗದಂತೆ ದೇವಾಲಯವು ನಿರ್ಮಾಣ ಮಾಡಿಕೊಡು ಎಂದು ಪ್ರಾರ್ಥನೆ ಮಾಡಿದಾಗ ಅಮ್ಮನವರು ಕಪಾಲ ಭೈರವಿ ಮತ್ತು ಚೇಳು ಅಮ್ಮನವರ ರೂಪದಲ್ಲಿ ನಿಂತು ಆ ವಿಷಜಂತುಗಳನ್ನು ಚೇಳುಗಳನ್ನು ತುಳಿದು ಯಾವುದೇ ವಿಷಜಂತುಗಳಿಂದ ತೊಂದರೆಯಾಗದಂತೆ ಚೇಳು ಅಮ್ಮನವರ ರೂಪದಲ್ಲಿ ನಿಲ್ಲಿಸಿದ್ದಾರೆ. ರಾಜ ರಾಜೇಂದ್ರ ಚೋಳರು ಅವರ ಜ್ಞಾಪಕರ್ಥಕವಾಗಿ ಅಮ್ಮನವರನ್ನು ಸಪ್ತಮಾತೃಕೆಯರ ಸಮೇತ ಗಾರೆ ಯಲ್ಲಿ ಪ್ರತಿಷ್ಠಾಪನೆ ಮಾಡಿಸಿರುತ್ತಾರೆ. ಮತ್ತು ಗಣಪತಿಯನ್ನು ವಿಶೇಷವಾಗಿ ಗಣಪತಿಯ ಕಿವಿಯ ಆಕಾರದಲ್ಲಿ ಗರುಡ ಮತ್ತು ಆಂಜನೇಯನನ್ನು ಗಣಪತಿಯ ಕಿವಿಯ ನೆರಳಿನಲ್ಲಿ ತ್ರಿಮುಖ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿರುತ್ತಾರೆ ಮತ್ತು ಅಮ್ಮನವರಿಗೆ ಪ್ರತಿ ಶುಕ್ರವಾರ ಮಂಗಳವಾರ ಅಮಾವಾಸ್ಯೆ ಪರ್ಣಮಿ ಪೌರ್ಣಮಿ ವಿಶೇಷ ಪೂಜೆಗಳು ನಡೆಯುತ್ತದೆ ಭಕ್ತಾದಿಗಳು. ಅಮ್ಮನವರಿಗೆ ಯಾವುದೇ ಕೋರಿಕೆಯು ಅಥವಾ ಅರಿಕೆಯು ಇದ್ದಲ್ಲಿ ಭಕ್ತಾದಿಗಳ ಮನೆಯಲ್ಲಿ ಚೇಳುಗಳ ರೂಪದಲ್ಲಿ ಅಮ್ಮನವರ ದರ್ಶನ ನೀಡುತ್ತಾರೆ ಆಗ ಭಕ್ತಾದಿಗಳು ಅವರು ಕೋರಿಕೆಗಳನ್ನು ಬಂದು ಶೀಘ್ರವಾಗಿ ಅಮ್ಮನವರಿಗೆ ಒಪ್ಪಿಸುತ್ತಾರೆ ಮತ್ತು ಪಾಲ್ಗುಣ ಬಹುಳ ಅಷ್ಟಮಿಯ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ. ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ಜನ್ಮದಿನೋತ್ಸವ ಬಹಳ ವಿಶೇಷವಾಗಿ ನಡೆಯುತ್ತದೆ. ಭಕ್ತಾದಿಗಳಿಗೆ ಯಾವುದೇ ಕೋರಿಕೆಗಳು ಅಥವಾ ಹರಿಕೆಗಳು ಇದ್ದಲ್ಲಿ ಅಮ್ಮನವರಿಗೆ ಪ್ರಾರ್ಥನೆ ಪೂಜೆ ಮಾಡಿಸಿದರೆ ಅಮ್ಮನವರು ಶೀಘ್ರವಾಗಿ ಅವರ ಕೋರಿಕೆಗಳನ್ನು ನೆರವೇರಿಸುತ್ತಾರೆ ಎಂಬುದು ಸತ್ಯ.
ಬಾಗಿಲು ತೆರೆಯುವ ಸಮಯ:
07:00 AM IST – 12:00 PM IST
05:00 PM IST – 08:00 PM IST
ಬಾಗಿಲು ಮುಚ್ಚುವ ಸಮಯ:
12:00 PM IST – 08:00 PM IST
ಬೆಳಿಗ್ಗೆ 7.00 ರಿಂದ 12.00, ಸಂಜೆ 5.00-8.00
ಕೋಲಾರಮ್ಮ ದೇವಸ್ಥಾನವನ್ನು ತಲುಪುವುದು ಹೇಗೆ?
ವಿಮಾನದ ಮೂಲಕ:
ಹತ್ತಿರದ ವಿಮಾನ ನಿಲ್ದಾಣ ಬೆಂಗಳೂರು , ಮತ್ತು ದೇವಾಲಯವು ಅಲ್ಲಿಂದ ಸುಮಾರು 2 ಗಂಟೆಗಳ ದೂರದಲ್ಲಿದೆ.
ರೈಲು ಮೂಲಕ:
ಬೆಂಗಳೂರಿನಿಂದ ಚೆನ್ನೈ ಮತ್ತು ಕೇರಳಕ್ಕೆ ಹೋಗುವ ರೈಲಿನ ಮೂಲಕವೂ ಕೋಲಾರ ತಲುಪಬಹುದು. ಆ ಮಾರ್ಗದಲ್ಲಿರುವ ಪ್ರತಿಯೊಂದು ರೈಲು ಬಂಗಾರಪೇಟೆಯನ್ನು ಹಾದುಹೋಗುತ್ತದೆ, ಇದು ಕೋಲಾರಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದೆ. ಕೋಲಾರವು ಬಂಗಾರಪೇಟೆಯಿಂದ ಕೇವಲ 15 ಕಿ.ಮೀ ದೂರದಲ್ಲಿದೆ.
ರಸ್ತೆ ಮೂಲಕ:
ಈ ಪಟ್ಟಣವು ಕರ್ನಾಟಕದ ವಿವಿಧ ನಗರಗಳಿಗೆ ರಸ್ತೆ ಜಾಲದ ಮೂಲಕ ಸಂಪರ್ಕ ಹೊಂದಿದೆ.








