ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಗರುಡ ಪುರಾಣದ ಪ್ರಕಾರ ನರಕದಲ್ಲಿ ವಿಧಿಸೋ ಭಯಂಕರ ಶಿಕ್ಷೆಗಳಿವು..!

Mahesh M Dhandu by Mahesh M Dhandu
December 18, 2020
in Newsbeat, Saaksha Special, ಎಸ್ ಸ್ಪೆಷಲ್
garuda purana
Share on FacebookShare on TwitterShare on WhatsappShare on Telegram

ಮನುಷ್ಯ ಸತ್ತ ನಂತ್ರ ಪುಣ್ಯಗಳನ್ನು ಮಾಡಿದ್ರೆ ಸ್ವರ್ಗಕ್ಕೆ ಪಾಪಗಳನ್ನು ಮಾಡಿದ್ರೆ ನರಕಕ್ಕೆ ಹೋಗ್ತಾನೆ ಅನ್ನೊದನ್ನ ನಾವು ಕೇಳಿಕೊಂಡೇ ಬರ್ತಿದಿವಿ.

ನರಕ ಹೇಗಿರುತ್ತೆ. ಅಲ್ಲಿನ ಶಿಕ್ಷೆಗಳು ಯಾವ ರೀತಿ ಇರುತ್ವೆ..? ಯಾವ ಪಾಪಕ್ಕೆ ಯಾವ ಶಿಕ್ಷೆ ಅನ್ನೋದನ್ನ ಗರುಡ ಪುರಾಣದಲ್ಲಿ ವಿವರಿಸಲಾಗಿದೆ.

Related posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

May 4, 2026
ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

May 4, 2026

ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ ಪಾಪ ಮಾಡಿದ್ರೆ ಯಾವ ರೀತಿ ಶಿಕ್ಷೆ ಇರುತ್ತೆ ಅನ್ನೋದನ್ನ ತಿಳಿಯೋಣ..

ಗರುಡ ಪುರಾಣದ ಪ್ರಕಾರ ಪಾಪಿಗಳ ಆತ್ಮ ನರಕಕ್ಕೆ ಬಂದ ಕೂಡಲೇ ಅದಕ್ಕೆ ಒಂದು ದೇಹವನ್ನ ಕೊಡ್ತಾರಂತೆ. ಆ ಶರೀರ ಸುಡುತ್ತೆ, ಶರೀರ ಅನುಭವಿಸುವ ನೋವು ಆತ್ಮಕ್ಕೆ ಗೊತ್ತಾಗುತ್ತೆ. ಆದ್ರೂ ಆ ಶರೀರ ಭಸ್ಮವಾಗದು, ಅದಕ್ಕೆ ಸಾವೂ ಇರಲ್ಲ. ಕುರಿಯನ್ನ ಬಲಿ ಕೊಡುವ ಮುನ್ನ ಅಲಂಕರಿಸಿದಂತೆ ಯಮಭಟರು ಚೆಂದವಾದ ಶರೀರವನ್ನ ಆತ್ಮಕ್ಕೆ ನೀಡ್ತಾರೆ. ಇದಾದ ಬಳಿಕ ಅಸಲಿ ಕಥೆ ಶುರುವಾಗುತ್ತೆ.

ಗರುಡ ಪುರಾಣದ ಪ್ರಕಾರ ನರಕದಲ್ಲಿ 28 ಸೆಕ್ಷನ್ ಅಂದ್ರೆ ಶಿಕ್ಷೆಗಳಿವೆ. ಅವುಗಳ ಅನುಸಾರವಾಗಿ ಪಾಪಿಗಳಿಗೆ ಶಿಕ್ಷೆ ನೀಡಲಾಗುತ್ತೆ.

 

ತಮಿಶ್ರಂ
ಗರುಡ ಪುರಾಣ ಪ್ರಕಾರ ತಮಿಶ್ರ ಎಂದ್ರೆ ಬೇರೆಯವರ ಸ್ವತ್ತನ್ನು ಕಿತ್ತುತಿನ್ನುವವರನ್ನು ಶಿಕ್ಷಿಸುವುದು.ಯಮಭಟರು ಪಾಪಿಗಳನ್ನು ಕಗ್ಗತ್ತಳಲ್ಲಿ ಕಾಲಪಾಶದಿಂದ ಕಟ್ಟಾಕಿ ಹೊಡೆಯುವುದು.

ಅಂದ ತಂತ್ರಸಂ
ಪತಿ-ಪತ್ನಿ ಮಕ್ಕಳನ್ನು ಹಿಂಸಿಸುವವರನ್ನು, ಅಕ್ರಮ ಸಂಬಂಧ ಇಟ್ಟಿಕೊಂಡಿರುವವನ್ನ ಇಲ್ಲಿ ಶಿಕ್ಷಿಸಲಾಗುತ್ತದೆ. ಇದರ ಶಿಕ್ಷೆ ಬಹಳ ಘೋರವಾಗಿರುತ್ತೆ. ಇಲ್ಲೂ ಯಮಭಟರು ಪಾಪಿಗಳನ್ನು ಕಗ್ಗತ್ತಳಲ್ಲಿ ಕಾಲಪಾಶದಿಂದ ಕಟ್ಟಾಕಿ ಹೊಡೆಯುವುದು. ಆದ್ರೆ ಡೋಸ್ ಹೆಚ್ಚಾಗಿರುತ್ತೆ.

ರೌರವಂ:

ಇತರರ ಆಸ್ತಿಪಾಸ್ತಿಗಳನ್ನು ಕಿತ್ತುಕೊಂಡು ಬೋಗದ ಜೀವನ ನಡೆಸುವವರು ರೌರವಂ ಅನ್ನೋ ನರಕಕ್ಕೆ ಬರ್ತಾರೆ. ಅವರಿಗೆ ಶಿಕ್ಷೆ ಬಹಳ ಕಠಿಣವಾಗಿರುತ್ತೆ. ರುರು ಅನ್ನೋ ವಿಷ ಸರ್ಪಗಳ ಮಧ್ಯೆ ಪಾಪಿಗಳನ್ನು ಬಿಡಲಾಗುತ್ತದೆ.

ಮಹಾ ರೌರವಂ
ಹಿರಿಯರ ಆಸ್ತಿಪಾಸ್ತಿಗಳನ್ನು ನಾಶ ಮಾಡುವವರನ್ನು, ಬೇರೆಯವರ ಬಗ್ಗೆ ಯೋಚಿಸದೇ ಸ್ವಾರ್ಥ ಜೀವನ ನಡೆಸುವವರನ್ನು ಇಲ್ಲಿ ಶಿಕ್ಷಿಸಲಾಗುತ್ತೆ. ಈ ಶಿಕ್ಷೆ ರೌರವಂ ರೀತಿಯಲ್ಲೇ ಇದ್ದರೂ ಒಂದು ಚೂರು ಡೋಸ್ ಜಾಸ್ತಿ ಇರುತ್ತೆ.

ಕುಂಭಿಪಾಕಂ
ಬೇಟೆಯನ್ನ ಒಂದು ಆಟ ಎಂದುಕೊಂಡು ಸಾಧುಚಂತುಗಳನ್ನು ಸಾಯಿಸಿ ಭಕ್ಷಿಸುವವರನ್ನು ಶಿಕ್ಷಿಸುವುದು. ಅನವಶ್ಯಕವಾಗಿ ಇತರರನ್ನು ಹಿಂಸಿಸುವವರು ಕುಂಭಿಪಾಕಂ ಪ್ರಕಾರ ಶಿಕ್ಷೆ ಅನುಭವಿಸುತ್ತಾರೆ. ಈ ಶಿಕ್ಷೆ ತುಂಬಾ ಭಯಂಕರವಾಗಿರುತ್ತೆ. ಕಣ ಕಣ ಎನ್ನುವ ಪಾತ್ರೆಯಲ್ಲಿ ಎಣ್ಣೆ ಸುರಿದು, ಅದನ್ನು ಧಗಧಗಿಸುವ ಬೆಂಕಿಯ ಮೇಲಿಟ್ಟು, ಕುದಿಯುವ ಎಣ್ಣೆಯಲ್ಲಿ ಪಾಪಿಗಳನ್ನು ಹಾಕುವುದು.

ಕಾಲಸೂತ್ರಂ

ಹಿರಿಯರಿಗೆ ಗೌರವ ನೀಡದವರನ್ನು ಇಲ್ಲಿ ಶಿಕ್ಷಿಸಲಾಗುತ್ತದೆ. ಕಾಲಸೂತ್ರಂನಲ್ಲಿ ಹಿರಿಯರಿಗೆ ಗೌರವ ನೀಡದ ಪಾಪಿಗಳನ್ನು ಬೆಂಕಿಗೆ ಹಾಕಿ ಸುಡುತ್ತಾರೆ.

ಅಸಿತಪತ್ರವನಂ
ಚುಚ್ಚುವ ಎಲೆಗಳಿರುವ ಚಾಟಿಯಲ್ಲಿ ಪಾಪಿಗಳನ್ನು ಹೊಡೆಯುವುದು. ಇದು ಹೇಳಿದ ಕೆಲಸವನ್ನು ಸರಿಯಾಗಿ ಮಾಡದವರಿಗೆ ನೀಡಲಾಗುತ್ತೆ.

ಸುಖರಮುಖಂ

ಜನರನ್ನು ಹಿಂಸಿಸುವ ಅಧರ್ಮಿ ನಾಯಕರನ್ನು ಇಲ್ಲಿ ಶಿಕ್ಷಿಸಲಾಗುತ್ತದೆ. ಮಡಿಕೆಗಳನ್ನು ಮಾಡಲು ಮಣ್ಣನ್ನು ಕಾಲಿನಲ್ಲಿ ತುಳಿಯುವ ರೀತಿ ಪಾಪಿಗಳನ್ನು ಇಲ್ಲಿ ತುಳಿದು ತುಳಿದು ಶಿಕ್ಷಿಸಲಾಗುತ್ತೆ.

ಅಂದಕೂಪಂ
ಒಳ್ಳೆಯವರಿಗೆ ಮೋಸ ಮಾಡುವವರಿಗೆ ಈ ಶಿಕ್ಷೆ ನೀಡಲಾಗುತ್ತೆ. ಇಲ್ಲಿ ಕ್ರೂರ ಮೃಗಗಳಿರುವ ಕತ್ತಲ ಕೋಣೆಗೆ ಪಾಪಿಯನ್ನು ತಳ್ಳಿ ಶಿಕ್ಷಿಸುವುದು.

ಕ್ರಿಮಿಭೋಜನಂ

ಅತಿಥಿಗಳನ್ನು ಅವಮಾನಿಸೋದು, ಅವರಿಗೆ ಸರಿಯಾದ ಆಹಾರ ನೀಡದೇ ಇರುವವರನ್ನು ವಿಷ ಕೀಟಗಳಿಂದ ಕಚ್ಚಿಸಿ ಶಿಕ್ಷಿಸಲಾಗುತ್ತದೆ.

ಇದು ಗರುಡ ಪುರಾಣದ ಪ್ರೇತಕಾಂಡದಲ್ಲಿ ಉಲ್ಲೇಖವಾಗಿರುವ ನರಕದ ಚಿತ್ರಣ… ಹಾಗೂ ಅಲ್ಲಿ ವಿಧಿಸುವ ಒಂದಿಷ್ಟು ಶಿಕ್ಷೆಗಳ ಮಾಹಿತಿ..

Tags: garuda puranakumbhipakam
ShareTweetSendShare
Join us on:

Related Posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

by Shwetha
May 4, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

by Shwetha
May 4, 2026
0

ಮುಂಬೈ: ಭಾರತದ ಮೇಲೆ ನಡೆದ ಸರಣಿ ವಿದೇಶಿ ಆಕ್ರಮಣಗಳು ಮತ್ತು ನೂರಾರು ವರ್ಷಗಳ ಸಂಕಷ್ಟದ ಕಾಲದಲ್ಲೂ ದೇಶದ ಮೂಲ ಗುರುತು ಹಾಗೂ ಸಾಂಸ್ಕೃತಿಕ ಆತ್ಮವನ್ನು ಸಂರಕ್ಷಿಸಿರುವುದು ಆದಿವಾಸಿ...

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

by Shwetha
May 4, 2026
0

ಕುಸ್ತಿ ಲೋಕದಲ್ಲಿ ಮತ್ತು ದೇಶದ ಕ್ರೀಡಾ ವಲಯದಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮಗೆ ಎದುರಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ...

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

by Shwetha
May 4, 2026
0

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ...

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

by Shwetha
May 4, 2026
0

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram