ಭಾರತದ ಮೊದಲ ಪ್ರಜೆ, ರಾಷ್ಟ್ರ ಪತಿ ರಾಮ್ ನಾಥ್ ಕೋವಿಂದ್ ಅವರು ಏಪ್ರಿಲ್ 1 ರಂದು ದೇಶಾದ್ಯಂತ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್.ಪಿ.ಆರ್) ಸೇರ್ಪಡೆಗೊಳ್ಳುವ ಮೊದಲ ವ್ಯಕ್ತಿ ಎಂದು ಹೆಸರನ್ನು ಹೇಳಬಯಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್.ಪಿ.ಆರ್ ನ ಬಗ್ಗೆ ಜನರಲ್ಲಿನ ಗೊಂದಲವನ್ನು ಪರಿಹರಿಸಿ ಧೈರ್ಯ ತುಂಬುವ ಸಂದೇಶವನ್ನು ಇದು ರವಾನಿಸಲಿದೆ ಎಂದು ಆ ಹಿರಿಯ ಅಧಿಕಾರಿ ಹೇಳಿದ್ದಾರೆ.
ಎನ್ಪಿಆರ್ ಡೇಟಾಬೇಸ್ ಅನ್ನು 2010 ರಲ್ಲಿ ರಚಿಸಲಾಗಿದೆ ಮತ್ತು ಅದನ್ನು 2015-16ರಲ್ಲಿ ನವೀಕರಿಸಲಾಗಿದೆ.
ಜನಗಣತಿಗಿಂತ ಭಿನ್ನವಾಗಿ ಎನ್ಪಿಆರ್ ಪ್ರಶ್ನೆಗಳನ್ನು ಕಾನೂನಿನಲ್ಲಿ ಒದಗಿಸಲಾಗಿಲ್ಲ ಎಂದು ಸಚಿವಾಲಯವು ಆರ್ಜಿಐಗೆ ತಿಳಿಸಿದೆ ಎಂದು ತಿಳಿದುಬಂದಿದೆ
ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ
ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ...








