ಜನಜಂಗುಳಿ ನಿಯಂತ್ರಿಸಲು ಬಂದ ಮ್ಯಾಜಿಸ್ಟ್ರೇಟ್ ಮತ್ತು ಚಾಲಕನ ಮೇಲೆ ಮುಗಿಬಿದ್ದ ಸ್ಥಳೀಯರು. ಕಲಬುರಗಿ ನಗರದ ಖಾದ್ರಿ ಚೌಕ್ ಬಳಿ ಘಟನೆ. ರಂಜಾನ್ ನಿಮ್ಮಿತ್ತ ನಿನ್ನೆ ಸಂಜೆ ಹಣ್ಣು ಖರೀಧಿಸಲು ಏಕಾಏಕಿ ರಸ್ತಗಳಿದ್ದಿದ್ದ ಖಾದ್ರಿ ಚೌಕ್ನ ನೂರಾರು ನಿವಾಸಿಗಳು. ಈ ವೇಳೆ ಅದೇ ರಸ್ತೆಯಲ್ಲಿ ಖಾಸಗಿ ಕಾರಿನಲ್ಲಿ ಬರ್ತಿದ್ದ ಮ್ಯಾಜಿಸ್ಟ್ರೇಟ್ ಮತ್ತು ಚಾಲಕ. ಜನಜಂಗುಳಿಯನ್ನ ಚದುರಿಸಲು ಹೋಗಿದ್ದ ಚಾಲಕ ಹಾಗೂ ಮ್ಯಾಜಿಸ್ಟ್ರೇಟ್ ಮೇಲೆ ಬಡಗಿಯಿಂದ ಹಲ್ಲೆಗೆ ಯತ್ನಿಸಿದ ಸ್ಥಳೀಯರು. ಘಟನೆ ನಡೆದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿ ಕೊರೊನಾ ಪಾಸಿಟಿವ್ ಕೆಸ್ ವ್ಯಕ್ತಿ ವಾಸಿಸುತ್ತಿದ್ದ ಬಡಾವಣೆ. ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶವನ್ನ ಈಗಾಗಲೇ ಸೀಲ್ಡೌನ್ ಮಾಡಿರುವ ಜಿಲ್ಲಾಡಳಿತ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನಂತರ ಪರಿಸ್ಥಿತಿ ತಿಳಿ. ಕೊರೋನಾ ನಿಯಂತ್ರಣಕ್ಕೆ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದಿಂದ ನೇಮಕವಾಗಿರುವ ಮ್ಯಾಜಿಸ್ಟ್ರೇಟ್. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾರ್
ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...








