Thursday, June 1, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Bazball Brand Cricket | ಬ್ಯಾಜ್ಬಾಲ್ ಬಗ್ಗೆ ಅಶ್ವಿನ್ ಹೇಳಿದ್ದೇನು..?

Mahesh M Dhandu by Mahesh M Dhandu
July 15, 2022
in Newsbeat, Sports, ಕ್ರೀಡೆ
bazball-brand-cricket-ravichandran ashwin reaction saaksha tv

bazball-brand-cricket-ravichandran ashwin reaction saaksha tv

Share on FacebookShare on TwitterShare on WhatsappShare on Telegram

Bazball Brand Cricket | ಬ್ಯಾಜ್ಬಾಲ್ ಬಗ್ಗೆ ಅಶ್ವಿನ್ ಹೇಳಿದ್ದೇನು..?

ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬ್ಯಾಜ್ಬಾಲ್ ಮೇಲೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವೀಂದ್ರನ್ ಅಶ್ವಿನ್ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.

Related posts

Ravindra Jadeja: ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

Ravindra Jadeja: ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

May 31, 2023
ಕುಸ್ತಿಪಟುಗಳ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ; ಎಲ್ಲೆಡೆ ಆಕ್ರೋಶ

ಭಾರತೀಯ ಕುಸ್ತಿ ಫೆಡರೇಷನ್ ಗೆ ಎಚ್ಚರಿಕೆ ನೀಡಿದ ಕುಸ್ತಿ ಸಂಸ್ಥೆ

May 31, 2023

ಬ್ಯಾಜ್ಬಾಲ್ ಅಂದ್ರೆ ಟೆಸ್ಟ್ ಕ್ರಿಕೆಟ್ ಅನ್ನ ಬೋರ್ ಹಿಡಿಸದೇ ಆಡೋದು.

ಮೈದಾನಕ್ಕೆ ಬಂದಿರುವ ಪ್ರೇಕ್ಷಕರನ್ನು ಮನರಂಜಿಸುತ್ತಾ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸೋದೇ ಆಗಿದೆ.

ಈ ಬಗ್ಗೆ ಟೀಂ ಇಂಡಿಯಾದ ಹಿರಿಯ ಸ್ಪನ್ನರ್ ರವಿಚಂದ್ರನ್ ಅಶ್ವಿನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಅಶ್ವಿನ್, ನೋಡೋಕೆ ಇದು ಚೆನ್ನಾಗಿಯೇ ಇರುತ್ತದೆ.

ಆದ್ರೆ ಒಬ್ಬ ಬೌಲರ್ ಆಗಿ ಕ್ರೀಡೆ ಎಲ್ಲಿಗೆ ಹೋಗುತ್ತೋ ಅನ್ನೋ ಆಂದೋಳನ ಕಾಡುತ್ತಿದೆ.

bazball-brand-cricket-ravichandran ashwin reaction saaksha tv
bazball-brand-cricket-ravichandran ashwin reaction saaksha tv

ನನಗೆ ತಿಳಿದಂತೆ ಇಂಗ್ಲೆಂಡ್ ನಲ್ಲಿನ ಪಿಚ್ ಗಳು, ಬಾಲ್ ಗಳು, ಇಂಗ್ಲೆಂಡ್ ಕೂಡ ಇದೇ ರೀತಿಯ ಕ್ರಿಕೆಟ್ ಆಡೋದಕ್ಕೆ ಸಜ್ಜಾಗಿವೆ ಅನಿಸುತ್ತಿದೆ.

ಬ್ಯಾಜ್ಬಾಲ್ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಟೆಸ್ಟ್ ಕ್ರಿಕೆಟ್ ಅನ್ನೋದು ಕಳೆದ ನೂರು ವರ್ಷಗಳ ತನ್ನ ಸೊಬಗು ಕಳೆದುಕೊಳ್ಳದೇ ಹಾಗೇಯೇ ಉಳಿದಿದೆ.

ಆದ್ರೆ ಬ್ಯಾಜ್ಬಾಲ್ ರೀತಿಯ ಕ್ರಿಕೆಟ್ ಆಡಿದ್ರೆ ಟೆಸ್ಟ್ ಎಷ್ಟು ವರ್ಷಗಳ ಕಾಲ ಇರುತ್ತದೆ ಅನ್ನೋದು ಚರ್ಚನೀಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಇನ್ನು   ಬ್ಯಾಜ್ಬಾಲ್ ಕ್ರಿಕೆಟ್ ಬಗ್ಗೆ ಮಾತನಾಡಿದ ಬೆನ್ ಸ್ಟೋಕ್ಸ್ ತಂಡ ಯಾವುದಾದ್ರೂ ನಮ್ಮ ಆಟದ ತಂತ್ರ ಬದಲಾಗುವುದಿಲ್ಲ ಎಂದಿದ್ದಾರೆ.

Tags: #Saaksha TVBazballCricketRavichandran Ashwin
ShareTweetSendShare
Join us on:

Related Posts

Ravindra Jadeja: ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

Ravindra Jadeja: ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ

by Honnappa Lakkammanavar
May 31, 2023
0

ಅಹಮದಾಬಾದ್ : ಗುಜರಾತ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿ, ಐದನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ಈ ಪಂದ್ಯದಲ್ಲಿ ಜಡೇಜಾ ಆಟ...

ಕುಸ್ತಿಪಟುಗಳ ಮೇಲಿನ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ; ಎಲ್ಲೆಡೆ ಆಕ್ರೋಶ

ಭಾರತೀಯ ಕುಸ್ತಿ ಫೆಡರೇಷನ್ ಗೆ ಎಚ್ಚರಿಕೆ ನೀಡಿದ ಕುಸ್ತಿ ಸಂಸ್ಥೆ

by Honnappa Lakkammanavar
May 31, 2023
0

ಕುಸ್ತಿಪಟುಗಳನ್ನು ಸರ್ಕಾರ, ಪೊಲಿಸರು ನಡೆಸಿಕೊಳ್ಳುತ್ತಿರುವ ಕುರಿತು ದೇಶದಲ್ಲಿ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗಿದ್ದು, ವಿಶ್ವ ಕುಸ್ತಿ ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಷನ್‌ಗೆ ಎಚ್ಚರಿಕೆ ನೀಡಿದೆ. ಕ್ರೀಡಾಪಟುಗಳ...

ಐಪಿಎಲ್ ಸೀಸನ್: ಮೂರು ವಿಶೇಷ ಪ್ರಶಸ್ತಿಗಳನ್ನು ಗೆದ್ದ ಆರ್ ಸಿಬಿ

ಐಪಿಎಲ್ ಸೀಸನ್: ಮೂರು ವಿಶೇಷ ಪ್ರಶಸ್ತಿಗಳನ್ನು ಗೆದ್ದ ಆರ್ ಸಿಬಿ

by Honnappa Lakkammanavar
May 30, 2023
0

IPL 2023: ಈ ವರ್ಷದ ಸೀಸನ್ 16 ಮುಕ್ತಾಯವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೈನಲ್ ನಲ್ಲಿ ಸಿಎಸ್ ಕೆ ಗುಜರಾತ್ ಟೈಟಾನ್ಸ್...

CSKvsGT:  ಇಂದು ಚೆನ್ನೈ, ಗುಜರಾತ್ ಫೈನಲ್ ಕದನ

ಅಭಿಮಾನಿಗಳ ಮನ ಗೆದ್ದ ಹಾರ್ದಿಕ್ ಪಾಂಡ್ಯ!

by Honnappa Lakkammanavar
May 30, 2023
0

ಪ್ರಸಕ್ತ ಸಾಲಿನ 16ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಹೊರ ಹೊಮ್ಮಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಐದು ವಿಕೆಟ್‌ ಗಳ ರೋಚಕ...

MS Dhoni: ನಿವೃತ್ತಿಯ ಬಗ್ಗೆ ಧೋನಿ ಹೇಳಿದ್ದೇನು?

MS Dhoni: ನಿವೃತ್ತಿಯ ಬಗ್ಗೆ ಧೋನಿ ಹೇಳಿದ್ದೇನು?

by Honnappa Lakkammanavar
May 30, 2023
0

ಐಪಿಲ್ 16ನೇ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

ತಾಂತ್ರಿಕ ದೋಷವೇ ವಿಮಾನ ಪತನಗೊಳ್ಳಲು ಕಾರಣ!

June 1, 2023
ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

ಕಾಂಗ್ರೆಸ್ ಗ್ಯಾರಂಟಿ : ಫ್ರೀ ಬಸ್ ಭಾಗ್ಯದಿಂದ ಹಲವರು ವಂಚಿತ?

June 1, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram