ಮಾವಿನ ಎಲೆಯಿಂದ ಹಿಡಿದು ಆ ವೃಕ್ಷದ ಪ್ರತಿಯೊಂದು ವಸ್ತುವೂ ಕೂಡ ನಮ್ಮ ಆಯುರ್ವೇದ ಮತ್ತು ವಾಸ್ತು ಶಾಸ್ತ್ರದಲ್ಲಿ ಹಾಗೂ ಪೂಜಾ ವಿಧಿ ವಿಧಾನದ ಸಂಪ್ರದಾಯಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ವಾಸ್ತುದೋಷಗಳಲ್ಲಿನ ಪರಿಹಾರಕ್ಕಾಗಿ ಕೂಡ ಮಾವಿನ ಎಲೆಗಳನ್ನು ಬಳಸುತ್ತಾರೆ.
ಇದೇ ಮಾವಿನ ಎಲೆಗಳನ್ನು ಬಳಸಿಕೊಂಡು ನಾವು ನಮ್ಮ ಜೀವನದ ಬಹಳ ದೊಡ್ಡ ಸಮಸ್ಯೆಗಳಿಗೆ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮುಖ್ಯವಾಗಿ ಮನುಷ್ಯನಿಗೆ ಸಾಲ ಎನ್ನುವುದು ಎಲ್ಲದಕ್ಕಿಂತ ದೊಡ್ಡ ಸಮಸ್ಯೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಎಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನೀವು ಇದೇ ರೀತಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಇದರಿಂದ ಹೊರಬರಬೇಕು ಎಂದು ಬಯಸುವುದಾದರೆ ಶುದ್ಧವಾದ ಹಸಿರಾದ ಯಾವುದೇ ರೀತಿ ಒಡಕಾಗಿರದ 16 ಅಥವಾ 21 ಮಾವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಪೋಣಿಸಿ ಅದರ ಮೇಲೆ ಹತ್ತಿ ಗೆಜ್ಜೆಬತ್ತಿ ಮಾಡಿ ಅಂಟಿಸಿ ಒಂದು ಬಟ್ಟಲು ಜೇನುತುಪ್ಪದೊಂದಿಗೆ ಸೋಮವಾರದಂದು ಶಿವನ ದೇವಾಲಯಕ್ಕೆ ಅರ್ಪಿಸಿ.
ಶಿವನ ಬಳಿ ನಿಮ್ಮ ಕಷ್ಟವನ್ನು ಹೇಳಿಕೊಳ್ಳಿ ಮತ್ತು ಅಲ್ಲೇ ಕುಳಿತು 108 ಬಾರಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ ನೀವು ಈ ಉಪಾಯ ಮಾಡಿದ ಒಂದು ವಾರದೊಳಗೆ ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತದೆ. ಯಾವುದಾದರೂ ಮೂಲದಿಂದ ಧನಲಾಭವಾಗಿ ಸಾಲ ತೀರುತ್ತದೆ. ನಿಮ್ಮ ಒಂದು ಸಾಲ ತೀರಿದ ಬಳಿಕ ಬೇರೆ ಮತ್ತೊಬ್ಬರ ಸಾಲ ತೀರಿಸಬೇಕು ಎಂದಿದ್ದರೆ ಆಗ ಇದೇ ಆಚರಣೆಯನ್ನು ಮತ್ತೊಂದು ಸೋಮವಾರ ಮುಂದುವರಿಸಬಹುದು.
ಮನೆಯಲ್ಲಿ ಅ’ಶಾಂ’ತಿ, ಕ’ಲ’ಹಗಳಾಗುತ್ತಿವೆ. ಯಾವ ಕಾರ್ಯವು ಕೈಗೂಡುತ್ತಿಲ್ಲ ನರ ದೃಷ್ಟಿ ದೋಷವಾಗಿದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವ ರೀತಿ ಭಾಸವಾಗುತ್ತಿದ್ದರೆ ಇದರ ನಿವಾರಣೆಗೆ ನೀವು ಮನೆಯ ಮುಂದೆ ಮಾವಿನ ಎಲೆಗಳ ತೋರಣವನ್ನು ಕಟ್ಟಬೇಕು. ಪ್ರತಿ 15 ದಿನಕ್ಕೊಮ್ಮೆ ಇದನ್ನು ಬದಲಾಯಿಸುತ್ತಿರಬೇಕು ಆಗ ಯಾವುದೇ ದೋಷಗಳು ಇದ್ದರೂ ಪರಿಹಾರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಮತ್ತು ಆ ಮನೆ ಮೇಲೆ ಲಕ್ಷ್ಮಿ ಕಟಾಕ್ಷವಾಗುತ್ತದೆ.
ನೀವು ಎಷ್ಟೇ ಕಷ್ಟಪಟ್ಟರು ಮನೆಯಲ್ಲಿ ಹಣ ಉಳಿಯುತ್ತಿಲ್ಲ ಪರ್ಸ್ ಯಾವಾಗಲೂ ಖಾಲಿಯಾಗಿರುತ್ತದೆ ಎಂದರೆ, ಮನೆಯ ಆರ್ಥಿಕ ಅಭಿವೃದ್ಧಿಯಾಗಲು ಈ ರೀತಿ ಮಾಡಬೇಕು ಶುಕ್ಲವಾರದಂದು ದೇವರ ಪೂಜೆ ಮಾಡಿದ ನಂತರ ಒಂದು ತಾಮ್ರದ ಚಂಬಿನಲ್ಲಿ ಪೂರ್ತಿ ಶುದ್ಧ ನೀರು ತುಂಬಿಟ್ಟು ಲಕ್ಷ್ಮಿ ಅಷ್ಟೋತ್ತರ ಮತ್ತು ಲಕ್ಷ್ಮಿ ನಾಮಾವಳಿಗಳನ್ನು ಹೇಳಿಕೊಂಡು ತುಂಬಿದ ಚಂಬಿಗೆ ಪೂಜೆ ಮಾಡಿ ಮಾವಿನ ಎಲೆಯ ಸಹಾಯದಿಂದ ಆ ನೀರನ್ನು ಮನೆ ಪೂರ್ತಿ ಪ್ರೋಕ್ಷಣೆ ಮಾಡುತ್ತಾ ಬರಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕಾಭಿವೃದ್ಧಿಯಾಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಎಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಒಂದು ಮಾವಿನ ಮರವನ್ನು ಬೆಳೆಸಿದರೆ ಹತ್ತು ಮದುವೆ ಮಾಡಿಸಿದಷ್ಟು ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ನಿಮ್ಮ ಕೈಲಿ ಸಾಧ್ಯವಾದರೆ ಮಾವಿನ ಗಿಡಗಳನ್ನು ನೆಡಿ ಇಲ್ಲವಾದಲ್ಲಿ ನಿಮ್ಮ ಹತ್ತಿರದ ಮಾವಿನ ಗಿಡಗಳಿಗೆ ನೀವು ನೀರನ್ನು ಹಾಕಿ ಜೋಪಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬರುವ ಅನೇಕ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.