ADVERTISEMENT
Friday, November 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Malenadu Karnataka

Justice.H.P Sandesh-ಕೆಲಸಕ್ಕೆ ಹೋಗೊವಾಗ ಬರೋವಾಗ ಕಾರ್ಮಿಕರು ಸಾವನ್ನಪ್ಪಿದರೆ, ಸಿಗಲಿದೆ ಪರಿಹಾರ-ನ್ಯಾಯಮೂರ್ತಿ ಎಚ್ ಪಿ ಸಂದೇಶ್

ಚಿಕ್ಕಮಂಗಳೂರು :ಕೆಲಸಕ್ಕೆ ಹೋಗೊವಾಗ ಬರೋವಾಗ ಕಾರ್ಮಿಕರು ಸಾವನ್ನಪ್ಪಿದರೆ, ಸಿಗಲಿದೆ ಪರಿಹಾರ ,ಹೈ ಕೋರ್ಟ ಆದೇಶ

Ranjeeta MY by Ranjeeta MY
September 18, 2022
in Malenadu Karnataka, Newsbeat, ಮಲೆನಾಡು ಕರ್ನಾಟಕ
Share on FacebookShare on TwitterShare on WhatsappShare on Telegram

ಚಿಕ್ಕಮಂಗಳೂರು :ಕೆಲಸಕ್ಕೆ ಹೋಗುವಾಗ ಬರುವಾಗ ಕಾರ್ಮಿಕರು ಸಾವನ್ನಪ್ಪಿದರೆ, ಸಿಗಲಿದೆ ಪರಿಹಾರ ,ಹೈ ಕೋರ್ಟ ಆದೇಶ

Justice h p Sandesh: ಕೆಲಸಕ್ಕೆ ಹೋಗುವಾಗ ಬರುವಾಗ ಕಾರ್ಮಿಕರು ಸಾವನ್ನಪ್ಪಿದರೆ, ಅದನ್ನ  ಕೆಲಸದ ಸಮಯದಲ್ಲಿ ಘಟಿಸಿದ ಸಾವು ಎಂದೆ ಪರಿಗಣಿಸಬೇಕು ಹಾಗೂ ಆತನ ವಾರಸುದಾರರಿಗೆ ಅವಘಢದ ಪರಿಹಾರ ಹಣ ನೀಡಬೇಕು ಎಂದು ಮಹತ್ವದ ತೀರ್ಪುನೀಡಿದ ಹೈಕೋರ್ಟ.

Related posts

ಕಾಂಗ್ರೆಸ್‌ನಲ್ಲಿ ನಾಯಕತ್ವದ ಆಟ ಶುರು: ದೆಹಲಿ ತಲುಪಿದ ಚಿದಂಬರಂ ರಹಸ್ಯ ವರದಿ, ಸಿಎಂ ಸಿದ್ದು ಭವಿಷ್ಯ ನಿರ್ಧಾರ?

ಕಾಂಗ್ರೆಸ್‌ನಲ್ಲಿ ನಾಯಕತ್ವದ ಆಟ ಶುರು: ದೆಹಲಿ ತಲುಪಿದ ಚಿದಂಬರಂ ರಹಸ್ಯ ವರದಿ, ಸಿಎಂ ಸಿದ್ದು ಭವಿಷ್ಯ ನಿರ್ಧಾರ?

November 7, 2025
ಸಿದ್ದು ಸರ್ಕಾರಕ್ಕೆ ಡೆಡ್‌ಲೈನ್ ಫಿಕ್ಸ್: ನವೆಂಬರ್ 14ರ ಬಳಿಕ ಪತನ, ಡಿಕೆಶಿಯೇ ಮುಂದಿನ ಸಿಎಂ!

ಕ್ರಾಂತಿ ಏನಿದ್ದರೂ 2028ರಲ್ಲಿ, ಅಲ್ಲಿಯವರೆಗೂ ಯಾವುದೇ ಬದಲಾವಣೆ ಇಲ್ಲ: ಡಿಕೆಶಿ ಖಡಕ್ ಸಂದೇಶ

November 7, 2025

ಕಾರ್ಮಿಕನೋರ್ವ ಕಾಫಿ ತೋಟಕ್ಕೆ ಕೆಲಸಕ್ಕೆ ತೇರಳುವ ವೇಳೆ ಮೃತಪಟ್ಟ ಪ್ರರ್ಕಣದ  ಹಿನ್ನಲೆ , ಆತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಚಿಕ್ಕಮಂಗಳೂರಿನ ಕಾರ್ಮಿಕ ಆಯುಕ್ತರು ಆದೇಶಹೋರಡಿಸಿದ್ದಾರೆ.

ಈ ಆದೇಶವನ್ನು ಪ್ರಶ್ನಿದ ಕಾಫಿ ಎಸ್ಟೇಟ್‌ ಮಾಲಿಕ ಎನ್‌ ಎಲ್‌ ಪುಣ್ಯಮೂರ್ತಿ ಮತ್ತು ನ್ಯಶನಲ್‌ ಇನ್ಸುರೆನ್ಸ್‌ ಕಂಪನಿ ಹೈಕೊರ್ಟಗೆ ಮೇಲ್‌ ಮನವಿ ಸಲ್ಲಿಸಿದ್ದರು.  ನ್ಯಾಯಮೂರ್ತಿ ಎಚ್.ಪಿ. ಸಂದೇಶ ಅವರ ಪೀಠ ಈ ಅರ್ಜೀಯ ವಿಚಾರಣೆ ನಡೆಸಿ ,ಕೆಲಸಕ್ಕೆ ಹೋಗುವಾಗ ಕಾರ್ಮಿಕನ ಸಾವು ಸಂಭವಿಸಿದ್ದರಿಂದ ಮೃತ ವ್ಯಕ್ತಿಯ ವಾರಸುದಾರರು ಪರಿಹಾರ ಹಣಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶ ಹೋರಡಿಸಿದೆ.

ಪ್ರಕರ್ಣದ ವಿವರ:

ಚಿಕ್ಕಮಂಗಳೂರಿನ ಮೂಡಗೆರೆಯಲ್ಲಿ ಜುಲೈ ೧೨ ,೨೦೦೬ ರಂದು ಸುಭಾಸ ನಗರದ ನಿವಾಸಿ ಸ್ವಾಮಿಗೌಡ , ಕೊಳ್ಳಿಬೈಲು ಗ್ರಾಮದ ಪುಣ್ಯಮೂರ್ತಿ ಅವರ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವಾಗ ಕಾಲುಜಾರಿ ಬಿದ್ದು ಸಾವನ್ನಪ್ಪಿದರು.

ಈ ಪ್ರಕರ್ಣ ಹಿನ್ನಲೇ ಮೃತ ವ್ಯಕ್ತಿಯ ಕುಟುಂಬ ಪರಿಹಾರಕ್ಕಾಗಿ ಕಾರ್ಮಿಕ ಆಯುಕ್ತರಿಗೆ ಅರ್ಜಿಸಲ್ಲಿಸಿತ್ತು.  ಎದರ ಬೆನ್ನಲ್ಲಿ ೨೦೧೦ ರಲ್ಲಿ ಅಕ್ಟೋಬರ್‌ ೨೮ ರಂದು ಸ್ವಾಮಿಗೌಡ ಕುಟುಬಂಕ್ಕೆ ಕಾಫಿ ತೋಟದ ಮಾಲಿಕ ೭೫,೦೩೨ ಮೋತ್ತ ಹಾಗೂವಿಮಾಸಂಸ್ಥೆ ೧,೦೧,೧೯೬ ಮೋತ್ತವನ್ನು ಸೇರಿಸಿ

ಒಟ್ಟು೧,೭೬,೨೨೮ ರೂ ಮೊತ್ತದ ಪರಿಹಾರವನ್ನು ಶೇ. ೭% ಬಡ್ಡಿಯೊಂದಿಗೆ ನೀಡುವಂತೆ ಆಯುಕ್ತರು ಆಧೇಶ ಹೋರಡಿಸಿದ್ದರು. ಇದಕ್ಕೆ ಸಮ್ಮತಿಸದ ತೋಟದ ಮಾಲಿಕ ಮತ್ತು ವಿಮಾ ಸಂಸ್ಥೆ ಹೈಕೋರ್ಟ್‌ ಮೋರೆಹೊಗಿದ್ದರು.

 

ವಿಮಾ ಸಂಸ್ಥೆಯವಾದ : ಕೂಲಿ ಕಾರ್ಮಿಕನ ಸಾವು ಅಪಘಾತದಿಂದ ಆಗಿರುವಂತದಲ್ಲ,ಮೃತ ಹೊಂದಿದ್ದ ವೇಳೆ ಆತ ಕೆಲಸ ಮಾಡುತ್ತಿರಲಿಲ್ಲ .ಘಟನೆಯ ದಿನ ಅವನು ಕೆಲಸದಲ್ಲಿ ಹಾಜರಾಗ್ಗಿದ್ದಿಲ್ಲ,ಮಳೆಯಿಂದ ಒದ್ದೆಯಾದ ನೆಲದ ಮೇಲೆ ಕಾಲು ಇಟ್ಟು ಜಾರಿಬಿದ್ದು ಹೃದಯಾಘಾತ ಸಂಭವಿಸಿ ಸತ್ತಿದ್ದಾನೆ. ಹಾಗಾಗಿ ಈ ಸಾವನ್ನು ಕೆಲಸದ ಅವಧಿಯಲ್ಲಿ ಸಂಭವಿಸಿದ ಸಾವು ಎಂದು ಪರಿಗಣಿಸಲು ಸಾಧ್ಯವಿಲ್ಲ .ಮೃತನ ಕುಟುಂಬಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ವಾದಮಾಡಿದ್ದರು.

 

ಎಸ್ಟೇಟ್‌ ಮಾಲಿಕನವಾದ :

ಎಸ್ಟೇಟ್‌ ನ ಕೆಲಸದ ಅವಧಿ ಬೆಳಿಗ್ಗೆ ೮ ರಿಂದ ಸಂಜೆ ೪.೩೦ ಆದರೆ ಕಾರ್ಮಿಕ  ಬೆಳಗ್ಗೆ ೭ಕ್ಕೆ ಮೃತಪಟ್ಟಿರುವುದರಿಂದ ಕೆಲಸದ ವೇಳೆ ಸಾವು ಸಂಭವಿಸಿಲ್ಲ.ಹಾಗೂ ತೋಟದಲ್ಲಿ ಕೆಲಸ ಮಡುವ ಎಲ್ಲ ಕಾರ್ಮಿಕರಿಗೂ ನ್ಯಾಶನಲ್‌ ಇನ್ಸುರೆಂನ್ಸ ಕಂಪನಿಯಲ್ಲಿ ವಿಮೆ ಮಾಡಿಸಲಾಗಿದ್ದು.ಅತ ಮೃತ ಹೊಂದಿದಾಗ ವಿಮೆ ಚಾಲ್ತಯಲ್ಲಿತ್ತು ಹಾಗಾಗಿ ಪರಿಹಾರ ನೀಡುವ ಹೋಣೆ ನನ್ನದಲ್ಲ ಎಂದು ತೋಟದ ಮಾಲಿಕ ವಾದಿಸಿದ್ದರು.

ಇದಕ್ಕೆ ಪ್ರತ್ಯತ್ತರವಾಗಿ ಸುಪ್ರೀಂಕೊರ್ಟ್‌ ಕೆಲಸಕ್ಕೆ ಬರುವಾಗ ಮತ್ತು ಕೆಲಸದಿಂದ ಹಿಂತಿರುಗುವ ಸಮಯವೂ ಕೆಲಸದ ಅವಧೀಯೆ ಎಂದು ತೀರ್ಪು ನೀಡಿತು.

ಸ್ವಾಮಿಗೌಡ ಕೆಲಸದ ವೇಳೆ ಸಾವನ್ನಪ್ಪಿಲ್ಲ ಎಂದು ವಾದಿಸುತ್ತಿರುವ ವಿಮಾ ಸಂಸ್ಥೆ ಮತ್ತು ತೋಟದ ಮಾಲೀಕನಿಗೆ, ವಾಸ್ತವದಲ್ಲಿ ಕೂಲಿಕಾರ್ಮಿಕ ಸ್ವಾಮಿಗೌಡ ಕೆಲಸಕ್ಕೆ ಎಂದು ಮನೆಯಿಂದ  ತೆರಳಿದ್ದ ಹೀಗಾಗಿ ಆತನ ಸಾವು ಕೆಲಸದ ಸಮಯದಲ್ಲಿ ಸಂಭವಿಸಿಲ್ಲ ಎಂಬ ಇಬ್ಬರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ , ಸರ್ಕಾರ ವರ್ಸಸ್‌ ಮೊಬೀಷ್‌ ಮಿಯಾ ನಡುವಿನ ಪ್ರಕರ್ಣದಲ್ಲಿ ಕೆಲಸಕ್ಕೆ ಬರುವಾಗ ಮತ್ತು ಕೆಲಸ ಮುಗಿಸಿ ಹೋಗುವ ಸಮಯವು ಕೆಲಸದ ಸಮಯವಾಗಿರುತ್ತದೆ ಎಂದು ಹೇಳಿದೆ.

ಈ ಪ್ರಕರ್ಣದಲ್ಲಿ ಬೆಳ್ಳಿಗೆ ೮ ಗಂಟೆಯಿಂದ ಕೆಲಸದ ಸಮಯ ಆರಂಭವಾದರೂ ಕೆಲಸಕ್ಕೆ ಎಂದೇ ಮನೆಯಿಂದ ಹೋರಟು ಬರುವ ವೇಳೆ ೭.೩೦ ಕ್ಕೆ ಸಾವನ್ನಪ್ಪಿದಾನೆ .ಅಂದು ವೇಳೆ ಆತ ಮನೆಯಲ್ಲಿ ಇದ್ದಾಗ ಸಾವನ್ನಪ್ಪಿದ್ದರೆ.ಮಾಲಿಕ ಹಾಗೂ ವಿಮಾ ಸಂಸ್ಥೆಯ ವಾದವನ್ನು ಒಪ್ಪಬಹುದಿತ್ತು ಆದರೆ ಕೆಲಸಕ್ಕೆ  ಎಂದು ಹೋಗುವಾಗ ಮಾಲಿಕನಿಗರ ಸಂಭಂದ ಪಟ್ಟ ಜಾಗದಲ್ಲಿ ಕಾಲುಜಾರಿ ಬಿದ್ದು ಸತ್ತಿರುವುದರಿಂದ ಮಾಲಿಕ ಮಾಗೂ ವಿಮಾ ಕಂಪನಿ ಪರಿಹಾರ ಪಾವತಿಸಬೇಕು . ಈ ಪ್ರಕಾರ ಕಾರ್ಮಿಕ ಆಯುಕ್ತರು ಹೊರಡಿಸಿದ ಆದೇಶ ನ್ಯಾಯಸಮ್ಮತವಾಗಿದ್ದು , ಮೃತನ ಕುಟುಂಬಕ್ಕೆ ವಿಮಾ ಸಂಸ್ಥೆ ಮತ್ತು ಎಸ್ಟೇಟ ಮಾಲೀಕ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ ಆದೇಶಿಸಿದೆ.

 

Tags: Justice.H.P Sandesh
ShareTweetSendShare
Join us on:

Related Posts

ಕಾಂಗ್ರೆಸ್‌ನಲ್ಲಿ ನಾಯಕತ್ವದ ಆಟ ಶುರು: ದೆಹಲಿ ತಲುಪಿದ ಚಿದಂಬರಂ ರಹಸ್ಯ ವರದಿ, ಸಿಎಂ ಸಿದ್ದು ಭವಿಷ್ಯ ನಿರ್ಧಾರ?

ಕಾಂಗ್ರೆಸ್‌ನಲ್ಲಿ ನಾಯಕತ್ವದ ಆಟ ಶುರು: ದೆಹಲಿ ತಲುಪಿದ ಚಿದಂಬರಂ ರಹಸ್ಯ ವರದಿ, ಸಿಎಂ ಸಿದ್ದು ಭವಿಷ್ಯ ನಿರ್ಧಾರ?

by Shwetha
November 7, 2025
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 'ನವೆಂಬರ್ ಕ್ರಾಂತಿ'ಯ ಚರ್ಚೆಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿಲ್ಲ. ತೆರೆಮರೆಯಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹತ್ವದ ರಾಜಕೀಯ ವಿದ್ಯಮಾನಗಳು ಬಿರುಸುಗೊಂಡಿದ್ದು, ಮುಖ್ಯಮಂತ್ರಿ...

ಸಿದ್ದು ಸರ್ಕಾರಕ್ಕೆ ಡೆಡ್‌ಲೈನ್ ಫಿಕ್ಸ್: ನವೆಂಬರ್ 14ರ ಬಳಿಕ ಪತನ, ಡಿಕೆಶಿಯೇ ಮುಂದಿನ ಸಿಎಂ!

ಕ್ರಾಂತಿ ಏನಿದ್ದರೂ 2028ರಲ್ಲಿ, ಅಲ್ಲಿಯವರೆಗೂ ಯಾವುದೇ ಬದಲಾವಣೆ ಇಲ್ಲ: ಡಿಕೆಶಿ ಖಡಕ್ ಸಂದೇಶ

by Shwetha
November 7, 2025
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ 'ನವೆಂಬರ್ ಕ್ರಾಂತಿ' ಹಾಗೂ ನಾಯಕತ್ವ ಬದಲಾವಣೆಯ ಎಲ್ಲಾ ಊಹಾಪೋಹಗಳಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು...

ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ: ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಮುಖಭಂಗ.

ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ: ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಮುಖಭಂಗ.

by Shwetha
November 7, 2025
0

Lಬೆಂಗಳೂರು: ಸಾರ್ವಜನಿಕ ಮತ್ತು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರದ ಅನುಮತಿ ಕಡ್ಡಾಯಗೊಳಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಏಕಸದಸ್ಯ ಪೀಠ ನೀಡಿದ್ದ...

ಸದಾ ಮಿಂಚುವ ನಿಮ್ಮ ಸೌಂದರ್ಯದ ಗುಟ್ಟೇನು? ಪ್ರಧಾನಿ ಮೋದಿಗೆ ಟೀಮ್ ಇಂಡಿಯಾ ಆಟಗಾರ್ತಿಯ ನೇರ ಪ್ರಶ್ನೆ!

ಸದಾ ಮಿಂಚುವ ನಿಮ್ಮ ಸೌಂದರ್ಯದ ಗುಟ್ಟೇನು? ಪ್ರಧಾನಿ ಮೋದಿಗೆ ಟೀಮ್ ಇಂಡಿಯಾ ಆಟಗಾರ್ತಿಯ ನೇರ ಪ್ರಶ್ನೆ!

by Shwetha
November 7, 2025
0

ನವದೆಹಲಿ: ಇತ್ತೀಚೆಗೆ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಪ್ರಧಾನಿ ನರೇಂದ್ರ ಮೋದಿ...

ಬಿಡದಿ ಭೂಮಿ ಲೂಟಿಗೆ ಬಿಡೆನು: ಕನಕಪುರದಲ್ಲಿ ಟೌನ್‌ಶಿಪ್ ಮಾಡಿ; ಸರ್ಕಾರದ ವಿರುದ್ಧ ಕುಮಾರಸ್ವಾಮಿ ಸಮರ!

ಬಿಡದಿ ಭೂಮಿ ಲೂಟಿಗೆ ಬಿಡೆನು: ಕನಕಪುರದಲ್ಲಿ ಟೌನ್‌ಶಿಪ್ ಮಾಡಿ; ಸರ್ಕಾರದ ವಿರುದ್ಧ ಕುಮಾರಸ್ವಾಮಿ ಸಮರ!

by Shwetha
November 7, 2025
0

ಮಂಡ್ಯ: "ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿರುವ ಈ ಸರ್ಕಾರದ ಹುನ್ನಾರಕ್ಕೆ ಬಲಿಯಾಗಬೇಡಿ. ನಿಮ್ಮ ಜಮೀನಿನ ಒಂದೇ ಒಂದು ಇಂಚು ಭೂಮಿಯನ್ನೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram