ಗೊಂಬೆಯನ್ನು ಹರಕೆಯ ರೂಪದಲ್ಲಿ ಈ ದೇವಸ್ಥಾನಕ್ಕೆ ಕೊಟ್ಟಿದ್ದೆ ಆದಲ್ಲಿ ಕೃಪಾ ಕಟಾಕ್ಷವನ್ನು ಪಡೆದು ಎಂತಹದ್ದೇ ಕಠಿಣ ಇಷ್ಟಾರ್ಥಗಳು ಕೂಡ ನೆರವೇರುತ್ತವೆ
ದೇವಾಲಯಗಳಿಗೆ ಹೋದಾಗ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವುದಕ್ಕಾಗಿ ದೇವರಲ್ಲಿ ಬೇಡಿಕೆಗಳನ್ನು ಇಟ್ಟು, ಹರಕೆ ಮಾಡಿಕೊಳ್ಳುತ್ತಾರೆ.ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಇನ್ನು ಹರಕೆ ತೀರಿದಾಗ ದೇವರಿಗೆ ಕೆಲವೊಂದು ವಸ್ತುಗಳನ್ನು ಸಮರ್ಪಣೆ ಮಾಡುವುದು ಅಥವಾ ದೇವರ ಉತ್ಸವ ನಡೆಸುವುದು ಇನ್ನೂ ಕೆಲವರು ಕೆಲವೆಡೆ ತುಲಾಭಾರವನ್ನು ಮಾಡಿಸುತ್ತಾರೆ ಹೀಗೆ ಅನೇಕ ವಿಧದ ಹರಕೆಯ ಪದ್ದತಿ ನಮ್ಮಲ್ಲಿ ಇದೆ. ಈ ಹರಕೆ ಎಂಬ ಪದ್ಧತಿಯು ಅನೇಕ,
ವರುಷಗಳಿಂದ ನಡೆದುಕೊಂಡು ಬಂದಿದ್ದು ಇಂದಿಗೂ ಸಹ ಭಕ್ತಾದಿಗಳು ದೇವರಲ್ಲಿ ಕೇಳಿಕೊಂಡು ಹರಕೆ ಮಾಡಿಕೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಬೇಡಿಕೆಗಳನ್ನು ಇಡುತ್ತಾರಾ ಹಾಗೆ ಹರಕೆ ಎಂಬ ಪದ್ಧತಿ ಅನ್ನೂ ತಪ್ಪದೆ ಇಷ್ಟಾರ್ಥಗಳು ಬೇಡಿಕೆಗಳು ನೆರವೇರಿದ ನಂತರ ದೇವರ ಹೆಸರಿನಲ್ಲೇ ತೀರಿಸುತ್ತಾರೆ.
ಹರಕೆ ಅಂದರೆ ಇದೊಂದು ಪದ್ಧತಿ ಆಗಿದೆ ಹಾಗೂ ದೇವರಲ್ಲಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿದಾಗ ಈ ರೂಪದಲ್ಲಿ ದೇವರ ಸೇವೆ ಮಾಡುತ್ತೇವೆ ಎಂದು ಕೇಳಿಕೊಳ್ಳುವ ಪದ್ಧತಿ ಈ ಹರಕೆಯಾಗಿದೆ.ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಈ ಹರಕೆ ಹನ್ನೆರಡು ವರ್ಷ ಎಂದು ಹೇಳಲಾಗುತ್ತದೆ ಯಾವ ವ್ಯಕ್ತಿ ತಮ್ಮ ಇಷ್ಟಾರ್ಥಗಳು ನೆರವೇರಿದ ನಂತರ ಒಕ್ಕೂಟ ದೇವರಿಗೆ ಸಲ್ಲಬೇಕಾದ ಕಾಣಿಕೆ ಆಗಲಿ ಅಥವಾ ಹರಕೆ ಯಾಗಲಿ ಸಲ್ಲಿಸದೇ ಇದ್ದಾಗ ಆತನ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗೇ ಇಲ್ಲೊಂದು ದೇವಾಲಯದಲ್ಲಿ ಹರಕೆ ಅನ್ನೋ ಮಾಡಿಕೊಂಡ ನಂತರ ಆ ಹರಕೆ ತೀರಿದ ಮೇಲೆ ದೇವರಿಗೆ ಮಣ್ಣಿನ ಗೊಂಬೆಗಳ ರೂಪದಲ್ಲಿ ಹರಕೆ ತೀರಿಸಬೇಕು.
ಈ ವಿಧಾನದ ಹರಕೆ ಅನ್ನೂ ಪಾಲಿಸಿಕೊಂಡು ಬರುತ್ತಿರುವುದು ಬೇರ್ಯಾವುದೊ ರಾಜ್ಯದಲ್ಲಿ ಅಲ್ಲಾ. ನಮ್ಮ ಕರ್ನಾಟಕ ರಾಜ್ಯದ ಧರ್ಮಕ್ಕೆ ನೆಲೆ ಆಗಿರುವ ಧರ್ಮಸ್ಥಳದ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವಂತಹ ಬೆಳ್ತಂಗಡಿ ತಾಲ್ಲೂಕಿಗೆ ಸೇರಿರುವ ಸೂರ್ಯ ಎಂಬ ಗ್ರಾಮದಲ್ಲಿ ಇರುವಂತಹ ಶ್ರೀ ಸದಾಶಿವ ದೇವಾಲಯದಲ್ಲಿ ಇಂತಹ ಪದ್ಧತಿ ನಡೆದುಕೊಂಡು ಬಂದಿದೆ.
ಹಾಗೂ ಬಂದ ಭಕ್ತಾದಿಗಳು ಯಾವುದೇ ತಮ್ಮ ಇಷ್ಟಾರ್ಥ ಅದು ಮನೆ ಕಟ್ಟಿಸುವ ಕನಸು ಇರಲಿ ಅಥವಾ ಕಂಕಣ ಭಾಗ್ಯ ಕೂಡಿ ಬರುವ ಬಿಸಿನೆಸ್ ವಿಚಾರವಾಗಿರಲಿ ವಿದ್ಯಾರ್ಥಿಗಳು ತಮ್ಮ ಓದಿಗೆ ಸಂಬಂಧಪಟ್ಟ ವಿಚಾರವೇ ಆಗಿರಲಿ ಈ ದೇವರಲ್ಲಿ ಕೇಳಿಕೊಂಡು ಅದಕ್ಕೆ ಅನುಗುಣವಾಗಿಯೇ ಮಣ್ಣಿನ ಗೊಂಬೆ ಅನ್ನು ಇಲ್ಲಿ ದೇವಸ್ಥಾನಕ್ಕೆ ಹರಕೆ ಆಗಿ ದೇವರಿಗೆ ಸಮರ್ಪಣೆ ಮಾಡುತ್ತಾರೆ.
ಮೊದಲು ಭಕ್ತಾದಿಗಳು ಬಂದು ಇಲ್ಲಿ ನೆಲೆಸಿರುವ ಸೂರ್ಯದೇವನಿಗೆ ಹರಕೆಯನ್ನು ಮಾಡಿಕೊಳ್ಳುತ್ತಾರೆ ನಂತರ ಹರಕೆ ತೀರಿದ ಮೇಲೆ ದೇವಸ್ಥಾನದ ಪಕ್ಕದಲ್ಲಿರುವ ಅಂಗಡಿಯೊಂದರಲ್ಲಿ ಬೊಂಬೆಗಳನ್ನು ಮಾರಾಟ ಮಾಡಲಾಗುತ್ತದೆ. ಅಲ್ಲಿ ಹರಕೆಗೆ ಅನುಗುಣವಾಗಿ ಮಣ್ಣಿನ ಗೊಂಬೆಯನ್ನು ಹಾಗೂ 5₹ಕಾಣಿಕೆ ಮತ್ತು ಒಂದು ಸೇರು ಅಕ್ಕಿಯನ್ನು ನೀಡುತ್ತಾರೆ ಇದನ್ನು ಹರಕೆ ಮಾಡಿಕೊಂಡ ಭಕ್ತಾದಿಗಳು ಹಣವನ್ನು ನೀಡಿ ಕೊಂಡುಕೊಳ್ಳಬೇಕು. ನಂತರ ಹತ್ತಿರದಲ್ಲೇ ಇರುವ ದೇವಾಲಯಕ್ಕೆ ಇದನ್ನು ಮನಸ್ಫೂರ್ತಿಯಾಗಿ ಸಮರ್ಪಣೆ ಮಾಡಬೇಕು, ಹೀಗೆ ಭಕ್ತಾದಿಗಳು ತಮ್ಮ ಹರಕೆ ತೀರಿದ ಮೇಲೆ ಸಲ್ಲಿಸಿದ ಮಣ್ಣಿನ ಗೊಂಬೆಗಳ ರಾಶಿಯೇ ದೇವಸ್ಥಾನದ ಬಳಿ ನಾವು ಕಾಣಬಹುದು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಗ್ರಾಮವೊಂದರಲ್ಲಿ ಈ ದೇವಾಲಯವಿದೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು ನಲವತ್ತೆಂಟು ಕಿಲೋ ಮೀಟರ್ ಹಾಗೂ ಬೆಳ್ತಂಗಡಿಯಿಂದ 8ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದ್ದು, ಪ್ರಕೃತಿಯ ಮಡಿಲಲ್ಲಿ ಈ ದೇವಾಲಯವು ಇದೆ ನೀವು ಸಹ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ, ತಪ್ಪದೇ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಂಡು ಬನ್ನಿ, ಹಲವು ವರ್ಷಗಳಿಂದ ಇಲ್ಲಿ ನೆಲೆಸಿರುವ ಸೂರ್ಯದೇವನು ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿದೆ ಧನ್ಯವಾದ.