ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Kargil Hero: ಲೆಫ್ಟಿನೆಂಟ್ ಕಿಶಿಂಗ್ ಕ್ಲಿಪೊರ್ಡ್ ನೋನಗೃಮ್

Vivek Biradar by Vivek Biradar
March 13, 2022
in Marjala Manthana, Newsbeat, ಮಾರ್ಜಲ ಮಂಥನ
Kargil Saaksha Tv
Share on FacebookShare on TwitterShare on WhatsappShare on Telegram

ಲೆಫ್ಟಿನೆಂಟ್ ಕಿಶಿಂಗ್ ಕ್ಲಿಪೊರ್ಡ್ ನೋನಗೃಮ್ – Saaksha Tv

ಅದು 1999 ಇಡಿ ಕಾಶ್ಮೀರ ರಕ್ತದ ಓಕುಳಿಯನ್ನು ಕಂಡ ವರ್ಷ. ಸ್ವರ್ಗದಂತಿದ್ದ ಕಾಶ್ಮೀರವನ್ನು ನರಕದಂತಾಗಿಸಿದ ವರ್ಷ.! ಕಾಶ್ಮೀರದ ಪ್ರಮುಖ  ಕಣಿವೆಗಳಾದ ಕಾರ್ಗಿಲ್, ದ್ರಾಸ್, ಪೂಂಚ್,ಬಟಾಲಿಕ್,ಜೋಜಿಲ್ಲಾ ಪಾಸ್, ಬಜರಂಗ ಪೋಸ್ಟ್‌ ದಂತಹ ಎತ್ತರವಾದ ಬೆಟ್ಟದ ಮೇಲೆ ಪಾಕಿಸ್ತಾನಿ ಸೈನಿಕರು ಬಂದು ಕೂತು, ನಮ್ಮ ಸೈನಿಕರ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ, ನಮ್ಮದೆ ಮದ್ದು ಗುಂಡು ಬಳಸಿ.  ಇದಕ್ಕೆ ತಕ್ಕ ಉತ್ತರ ನಮ್ಮ ಸೇನೆ ನೀಡುತ್ತೆ, ಯುದ್ಧ ಗೆಲ್ಲುತ್ತೆ. ಜಗತ್ತಿಗೆ ಯುದ್ಧ ಪಾಠವಾದ ಈ ಯುದ್ಧದಲ್ಲಿ ಸಾಕಷ್ಟು ತರುಣ ಯೋಧರು ಅಸುನೀಗಿದರು. ಹಂತವರಲ್ಲಿ ಒಬ್ಬರು ನಮ್ಮ ಇಂದಿನ ಕಥಾನಾಯಕ

Related posts

guru raghavendra

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.

March 9, 2026
team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

March 9, 2026

ಲೆಫ್ಟಿನೆಂಟ್ ಕಿಶಿಂಗ್ ಕ್ಲಿಪೊರ್ಡ್ ನೋನಗೃಮ್ ಹೆಸರು ಉಚ್ಚರಿಸಲು ಸ್ವಲ್ಪ ಕಷ್ಟವಾದರು ಇವರ ವಿಜಯ ಸಾಹಸ ಕಥೆ ಕೇಳಿದರೆ ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ, ಅಂತಹ ನವತರುಣನ ಯಶೋಗಾಥೆ  ಈ ಕಥೆ. ಇವರು ಹುಟ್ಟಿದ್ದು 7ಮಾರ್ಚ 1977 ಮೇಘಾಲಯದ ಶಿಲೋಲಂಗ್ ನಲ್ಲಿ. ಇವರು ತಮ್ಮ ಸೇನಾ ತರಬೇತಿಯನ್ನು ಪಡೆದ ನಂತರ ಜಮ್ಮು ಮತ್ತು ಕಾಶ್ಮೀರ Light infantry 12ನೇ

ಬಟಾಲಿಯನ್ ಗೆ ಸೇರುತ್ತಾರೆ. ನವತರುಣ ಸ್ಪುರದ್ರೂಪಿ ಕಿಶಿಂಗ್ ತಮ್ಮ 22ನೇ ವಯಸ್ಸಿನಲ್ಲಿ, 1997ರಲ್ಲಿ ಭಾರತೀಯ ಸೇನೆಯನ್ನು ಸೇರುತ್ತಾರೆ. ಬಿಸಿರಕ್ತದ ತರುಣ, ಶತೃಗಳ ಎದೆ ಬಗೆಯುವ ದೈರ್ಯ ಮತ್ತು ಇವರೊಬ್ಬರೆ ಒಂದು ಸೈನ್ಯದಂತೆ. ಇವರು ಸೈನ್ಯಕ್ಕೆ ಸೇರಿದ ಎರಡೆ ವರ್ಷದಲ್ಲಿ ಯುದ್ಧ ಘೋಷಣೆಯಾಗುತ್ತದೆ, ಅದೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಆಪರೇಷನ್ ವಿಜಯ.

Kargil Saaksha Tv
Kargil Hero

ಇವರು ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದ ನಂತರ ಯುದ್ಧ ಘೋಷಣೆಯಾಗುತ್ತದೆ ಈ ಯುದ್ಧದಲ್ಲಿ ಇವರಿಗೆ ಪಾಯಿಂಟ್ 4812 ಬಟಾಲಿಕ್ ಬೆಟ್ಟವನ್ನು ಪಾಕಿಸ್ತಾನಿ ಕೈಗಳಿಂದ ಮುಕ್ತಗೊಳಿಸುವಂತೆ ಸೇನೆ ಟಾಸ್ಕ್ ನೀಡುತ್ತದೆ. ಪರಮವೀರ ಕಿಶಿಂಗ್ ತಮ್ಮ ಬಟಾಲಿಯನ್ ತೆಗೆದುಕೊಂಡು ಆಗ್ನೇಯ ದಿಕ್ಕಿನಿಂದ ಬೆಟ್ಟ ಹತ್ತಲು ಪ್ರಾರಂಭಿಸಿದರು. ಅದು ಸಾಮಾನ್ಯವಾದ ಬೆಟ್ಟವಲ್ಲ ಅತಿ ಕಡಿದಾದ ದಾರಿಯಿಂದ ಕೂಡಿದ ಬೆಟ್ಟ. ಸದಾ ಹಿಮಪಾಯ, ಕಲ್ಲು ಬಂಡೆಗಳಿಂದ ಕೂಡಿದೆ, ಕಾಲಿಟ್ಟರೆ ಜಾರುವಷ್ಟು ಬೀಳುವ ಹಿಮ, -32° ಯಷ್ಟು ಕೊರೆಯುವ ಚಳಿ ಇಂತಹ ದುರ್ಗಮ ದಾರಿ ಮತ್ತು ಸ್ಥಿತಿಯಲ್ಲು ಶತ್ರುಗಳಿಗೆ ಕಾಣದಂತೆ ಬೆಟ್ಟ ಹತ್ತಿದ ತಂಡ, ಶತ್ರುಗಳು ಇದ್ದ ಪಾಯಿಂಟ್ ತಲಪುತ್ತದೆ. ಇವರು ಮತ್ತು ಇವರ ತಂಡ ಅಲ್ಲೆ ಒಂದು ಬಂಡೆಗೆ ಅವಿತು ಕೂತು ಶತ್ರುಗಳ ಚಲನವಲನಗಳನ್ನು ಗಮನಿಸುತ್ತದೆ, ಸರಿಯಾದ ಸಮಯ ನೋಡಿ ದಾಳಿ ಮಾಡಬೇಕೆಂದು.

ಹೊತ್ತು ಕಳೆಯುತ್ತಾ ಬರುತ್ತೆ ಸಂಜೆ ಆಗುತ್ತಿರುತ್ತದೆ ಆ ಸಮಯದಲ್ಲಿ ದಾಳಿ ಮಾಡುತ್ತದೆ ಇವರ ತಂಡ ಆ ಕಡೆಯಿಂದ ಪ್ರತಿದಾಳಿ ಪ್ರಾರಂಭವಾಗುತ್ತದೆ ಸುಮಾರು 2ಗಂಟೆ ಗುಂಡಿನ ಚಕಮಕಿ ನಡೆಯುತ್ತದೆ ಇವರ ದೇಹಕ್ಕೆ ಮತ್ತು ಕಾಲಿಗೆ ಗುಂಡು ಹೊಕ್ಕುತ್ತದೆ ಇವರು ಬೆಟ್ಟದ ಒಂದು ಬಂಡೆಗೆ ಅವಿತು ಬೀಳುತ್ತಾರೆ, ನಂತರ ಈ ವೀರ ತನ್ನ ರೌದ್ರಾವತಾರ ತೋರಿಸಲು ಪ್ರಾಂಭಿಸುತ್ತಾನೆ. ಇವರು ಯಾವುದೇ ರಕ್ಷಣೆ ಇಲ್ಲದೆ ನೇರವಾಗಿ ಶತೃಗಳ ಮೇಲೆ ದಾಳಿ ಮಾಡುತ್ತಾರೆ ಅವರ ಸಂಪೂರ್ಣ ಮೊದಲನೇ ತುಕುಡಿ ನಾಶ ಮಾಡುತ್ತಾರೆ ಇಷ್ಟಾದರೂ ಕೆಳಗೆ ಇಳಿಯದ ಈ ದಿಟ್ಟ ಹೋರಾಟಗಾರ ಎರಡನೇ ತುಕುಡಿಯ್ತ ಹೊರಡುತ್ತಾರೆ. ಪಾಕಿಸ್ತಾನಿ ಸೈನಿಕರ ಮೇಲೆ ಮೊದಲು ಗ್ರೆನೆಡ್ ಎಸೆಯುತ್ತಾರೆ ಆರು ಪಾಕಿ ಸೈನಿಕರು ಸಾಯುತ್ತಾರೆ ನಂತರ ನೇರವಾಗಿ ಯುದ್ಧ ಮಾಡಲು ಪ್ರಾರಂಭಿಸಿ, ಅವರ ಕಡೆ ಇದ್ದ ಮಷಿನ್ ಗನ್ ಮತ್ತು ಗುಂಡುಗಳನ್ನು ಕಳೆದುಕೊಂಡು ದಾಳಿ ಮಾಡಿ, ಸಂಪೂರ್ಣ ಎರಡನೇ ತುಕಡಿಯನ್ನು ನಾಶಗೊಳಿಸುತ್ತಾರೆ. ಬಟಾಲಿಕ್ ಪಾಯಿಂಟ್ 4812 ಇವರ ಕೈವಶವಾಗುತ್ತದೆ. ಆದರೆ ಮೇಜರ್ ಕಿಶಿಂಗ್ ಕ್ಲಿಪೊರ್ಡ ನೋನಗೃಮ್ ಕ್ಷತ್ರಿಯ ಇರುವುದಿಲ್ಲ. ಇವರು ಜುಲೈ  1 1999ರಂದು ತಮ್ಮ 24ನೇ ವಯಸ್ಸಿನಲ್ಲಿ ವೀರ ಮರಣ  ಹೊಂದುತ್ತಾರೆ. ಇವರ ಶೌರ್ಯ, ಪರಾಕ್ರಮಕ್ಕೆ ಮಹಾ ವೀರ ಚಕ್ರ ದೊರೆಯುತ್ತದೆ.

Tags: #Saaksha TVKargil HeroKargil warkeishing clifford nongrum
ShareTweetSendShare
Join us on:

Related Posts

guru raghavendra

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ.

by admin
March 9, 2026
0

 ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಭೂಮಿ ಪೂಜಾ ಕಾರ್ಯಕ್ರಮ. ಮಾಂಡವ್ಯ ಮಹರ್ಷಿಗಳು ನೆಲೆಸಿದ್ದ ಪುಣ್ಯಕ್ಷೇತ್ರ ಬೆಂಗಳೂರಿನ ಹಲಸೂರಿನ ದಾಮೋದರ ಮುದಲಿಯಾರ್‌ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಬೃಂದಾವನ...

team india icc t-20worldcup 2026 champions

ವಿಶ್ವ ವಿಜಯದ ಮಹಾ ಪೂಜೆ… ಭಾರತಾಂಬೆಯ ಮುಕುಟಕ್ಕೆ ಮತ್ತೊಂದು ಐಸಿಸಿ ಗರಿ..!

by admin
March 9, 2026
0

ಮಾರ್ಚ್ 8. ವಿಶ್ವ ಮಹಿಳಾ ದಿನಾಚರಣೆ. ಇನ್ನೊಂದೆಡೆ 2026ರ ಟಿ-20 ವಿಶ್ವಕಪ್ ಫೈನಲ್ ಮ್ಯಾಚ್. ಭಾನುವಾರದ ಹೈವೋಲ್ಟೇಜ್ ಮ್ಯಾಚ್‍ನಲ್ಲಿ ನ್ಯೂಜಿಲೆಂಡ್ ಆಟಗಾರರು ಚೊಚ್ಚಲ ಐಸಿಸಿ ಟಿ-20 ಪ್ರಶಸ್ತಿ...

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

ಚಿತ್ತಾಪುರ ಸಮಗ್ರ ಅಭಿವೃದ್ಧಿಯ ಹರಿಕಾರ ಪ್ರಿಯಾಂಕ್ ಖರ್ಗೆ: ವಿರೋಧಿಗಳಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ

by Shwetha
March 9, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆಯಿಂದ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಬರೋಬ್ಬರಿ 1,069 ಕೋಟಿ ರೂಪಾಯಿಗಳ ಬೃಹತ್ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ...

ವೆನೆಜುವೆಲಾ ಆಯ್ತು, ಇರಾನ್ ತತ್ತರಿಸಿತು: ಹಾಗಾದರೆ ಡೊನಾಲ್ಡ್ ಟ್ರಂಪ್ ಮುಂದಿನ ಗುರಿ ಕ್ಯೂಬಾ ನಾ?

ವೆನೆಜುವೆಲಾ ಆಯ್ತು, ಇರಾನ್ ತತ್ತರಿಸಿತು: ಹಾಗಾದರೆ ಡೊನಾಲ್ಡ್ ಟ್ರಂಪ್ ಮುಂದಿನ ಗುರಿ ಕ್ಯೂಬಾ ನಾ?

by Shwetha
March 9, 2026
0

ಜಾಗತಿಕ ರಾಜಕೀಯ ನಕ್ಷೆಯಲ್ಲಿ ಅಮೆರಿಕದ ಪಾರುಪತ್ಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹಾಗೂ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಇರಾನ್ ವಿರುದ್ಧದ ತೀವ್ರ ಸಂಘರ್ಷ ಮತ್ತು...

ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹುದ್ದೆಯ ದುರುಪಯೋಗ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಕೇಂದ್ರ ಸರ್ಕಾರದಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹುದ್ದೆಯ ದುರುಪಯೋಗ: ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

by Shwetha
March 9, 2026
0

ಸಿಲಿಗುರಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿಗಳ ಸ್ಥಾನವನ್ನು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರವು ತನ್ನ ರಾಜಕೀಯ ಕಾರ್ಯಸೂಚಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram