Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

karnataka election 2023 | ಮಂಕಾಯ್ತಾ ಬಿಜೆಪಿ – ‘ಕೈ’ ಅಬ್ಬರಿಸುತ್ತಿದ್ದರೂ ಸೈಲೆಂಟ್ ಆಗಿರೋದ್ಯಾಕೆ ಕೇಸರಿ ?

Mahesh M Dhandu by Mahesh M Dhandu
October 7, 2022
in Newsbeat, Politics, ರಾಜಕೀಯ
karnataka congress slams basavaraja bommai

karnataka congress slams basavaraja bommai

Share on FacebookShare on TwitterShare on WhatsappShare on Telegram

karnataka election 2023 | ಮಂಕಾಯ್ತಾ ಬಿಜೆಪಿ – ‘ಕೈ’ ಅಬ್ಬರಿಸುತ್ತಿದ್ದರೂ ಸೈಲೆಂಟ್ ಆಗಿರೋದ್ಯಾಕೆ ಕೇಸರಿ ?

ಯಾಕೋ ಎನೋ ರಾಜ್ಯ ಬಿಜೆಪಿ ಸದ್ಯಕ್ಕೆ ಮಂಕಾದಂತೆ ಕಾಣುತ್ತಿದೆ. ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದರೂ ಕೇಸರಿ ಪಡೆ ಇನ್ನೂ ರಣಕಹಳೆ ಮೊಳಗಿಸಿಲ್ಲ.

Related posts

ಕೊನೆಗೂ ಫೈನಲ್ ಆದ ಖಾತೆ ಹಂಚಿಕೆ; ರಾಜ್ಯ ಪತ್ರ ಹೊರಡಿಸಿದ ಕಾಂಗ್ರೆಸ್

Big Breaking: ಬಿಜೆಪಿಗೆ ಬಿಗ್ ಶಾಕ್ ಕೊಡಲು ಮುಂದಾದ ಸಿದ್ದು ಸರ್ಕಾರ

June 4, 2023
ವಿನಯ ಕುಲಕರ್ಣಿಗ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹ

ಶಾಸಕ ವಿನಯ ಕುಲಕರ್ಣಿಗೆ ಕೈ ತಪ್ಪಿದ ಟಿಕೆಟ್; ಆಕ್ರೋಶ

May 28, 2023

ಎಲೆಕ್ಷನ್ ಎದುರಿಸಲು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಮೊದಲಿನ ಜೋಷ್ ನಲ್ಲಿಯೇ ಇದ್ದರೂ ನಾಯಕರ ಮಾತ್ರ ಯಾಕೋ ಕೊಂಚ ಮಂಕಾದಂತೆ ಬ್ರಾಸವಾಗುತ್ತಿದೆ.

ಹೌದು..!! ಎಲ್ಲರಿಗೂ ಗೊತ್ತಿರುವಂತೆ ಚುನಾವಣೆ ಎಂದರೇ ಬಿಜೆಪಿ ಒಂದು ವರ್ಷದ ಮೊದಲಿನಿಂದಲೇ ತಯಾರಿ ಆರಂಭಿಸುತ್ತದೆ. ತಳಮಟ್ಟದಿಂದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುತ್ತದೆ.

ಸೋಶಿಯಲ್ ಮೀಡಿಯಾದಲ್ಲಿ ಕೇಸರಿ ಪಡೆ ಘರ್ಜಿಸಲು ಆರಂಭಿಸುತ್ತದೆ. ಮಾಧ್ಯಮಗಳಲ್ಲಿ ಕೇಸರಿ ಕಲಿಗಳು ಗುಡುಗು ಸಿಡಿಲಿನ ಮಾತಿನ ದಾಳಿ ನಡೆಸುತ್ತಾರೆ.

ಆದ್ರೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದರೂ ಬಿಜೆಪಿ ಕಡೆಯಿಂದ ಇನ್ನೂ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

karnataka election 2023 what is bjp plan
karnataka election 2023 what is bjp plan

ಇದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಚಾರ ಆರೋಪಗಳೇ ಪ್ರಮುಖ ಕಾರಣ ಅಂತಾ ರಾಜಕೀಯ ಪಂಡಿತರು ಅಂದಾಜಿಸುತ್ತಿದ್ದಾರೆ.

ಯಾಕಂದರೆ ವಿಪಕ್ಷ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಸಿಕ್ಕ ಸಿಕ್ಕಲ್ಲಿ ಭ್ರಷ್ಟಚಾರದ ಆರೋಪ ಮಾಡುತ್ತಿದೆ.

ಕೊರೊನಾ ಸೋಂಕು ಲಾಕ್ ಡೌನ್ ನಿರ್ವಹಣೆಯಲ್ಲಿ ಭ್ರಷ್ಟಾಚಾರದಿಂದ ಮೊನ್ನೆಯ ಗುತ್ತಿಗೆದಾರರ 40 ಪರ್ಸೆಂಟ್ ಆರೋಪದವರೆಗೂ ಕಾಂಗ್ರೆಸ್ ಬಿಜೆಪಿ ವಿರುದ್ಧ ಮುಗಿಬೀಳುತ್ತಿದೆ.

ಜೊತೆಗೆ ಜನಸಮುದಾಯಕ್ಕೂ ಈ ವಿಷಯಗಳನ್ನು ತಲುಪಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ.

ಇದಕ್ಕೆ ಸರಿಯಾದ ಟಕ್ಕರ್ ನೀಡಲು ಬಿಜೆಪಿ ಇನ್ನೂ ಸರಿಯಾದ ಅಸ್ತ್ರವನ್ನು ಹುಡುಕುವ ಪ್ರಯತ್ನದಲ್ಲಿಯೇ ಇದೆ.

ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಲು ಬಿಜೆಪಿ ತಯಾರಿ ನಡೆಸುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಆದ್ರೆ ಅದು ಯಾವ ಮಟ್ಟಿಗೆ ಫಲಿಸುತ್ತದೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

ಯಾಕಂದರೇ ರಾಜ್ಯ ಬಿಜೆಪಿ ನಾಯಕರು ಈ ಹಿಂದೆ ಎದುರಿಸಿದ್ದ ಚುನಾವಣೆಗಳನ್ನು ಒಂದು ಬಾರಿ ಅವಲೋಕಿಸಿದಾಗ ಬಹುತೇಕ ವಿರೋಧ ಪಕ್ಷವಾಗಿಯೇ ಚುನಾವಣಾ ಕಣದಲ್ಲಿ ಅಬ್ಬರಿಸಿದೆ.

ಅದರಲ್ಲೂ ಬಿಜೆಪಿಯ ಮಾಸ್ ಲೀಡರ್ ಬಿ.ಎಸ್.ಯಡಿಯೂರಪ್ಪ ಮುಂದಾಳತ್ವದಲ್ಲಿ ಕೇಸರಿ ಪಡೆ  ಎಲೆಕ್ಷನ್ ಅಖಾಡಕ್ಕೆ ಧುಮುಕುತ್ತಿತ್ತು.

karnataka election 2023 what is bjp plan
karnataka election 2023 what is bjp plan

ಆದ್ರೆ ಈ ಬಾರಿ ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸೋದು ಅನ್ನೋ ಪ್ರಶ್ನೆ ರಾಜ್ಯ ಬಿಜೆಪಿ ನಾಯಕರಲ್ಲಿ ಮೂಡಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವು ನಾಯಕರು ಬೊಮ್ಮಾಯಿ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸುತ್ತೇವೆ ಅಂತಾ ಬಹಿರಂಗವಾಗಿ ಸಾಕಷ್ಟು ಬಾರಿ ಹೇಳಿದ್ದಾರೆ.

ಆದ್ರೆ ಬೊಮ್ಮಾಯಿ ಮೇಲೆ ಪಕ್ಷದ ನಾಯಕರಲ್ಲಿಯೇ ಅಷ್ಟೊಂದು ವಿಶ್ವಾಸವಿಲ್ಲ. ಮುಖ್ಯವಾಗಿ ಹೈಕಮಾಂಡ್ ಕೂಡ ಅವರನ್ನೇ ಮುಂದಿನ ಸಿಎಂ ಅಂತಾ ಘೋಷಿಸಿ ಚುನಾವಣೆ ಎದುರಿಸುವ ಸ್ಥಿತಿಯಲ್ಲೂ ಇಲ್ಲ. ಇದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ.

ಮತ್ತೊಂದು ಕಡೆ ಬಿ.ಎಸ್.ಯಡಿಯೂರಪ್ಪಗೆ ರಾಷ್ಟ್ರಮಟ್ಟದ ಸ್ಥಾನಮಾನ ನೀಡಿದ ಬಳಿಕ ರಾಜ್ಯ ಬಿಜೆಪಿಗೆ ಜೋರಾಗಿ ಉಸಿರಾಡುತ್ತಿದ್ದರೂ ಅದು ಕೇವಲ ಒಂದು ಭಾಗದ ನಾಯಕರಿಗೆ ಮಾತ್ರ ಸೀಮಿತವಾಗಿದೆ.

ಮತ್ತೊಮ್ಮೆ ಬಿಎಸ್ ವೈ ಮನೆ ಬಾಗಿಲು ತಟ್ಟಲು ರಾಜಾಹುಲಿ ವಿರೋಧಿ ಬಣಕ್ಕೆ ಸುತಾರಾಂ ಇಷ್ಟವಿಲ್ಲ.

ಅದರಲ್ಲೂ ಬಿಎಸ್ ವೈ ಹಿಂದೆ ಹೋದರೇ ಮುಂದೆ ಬಿ.ವೈ ವಿಜಯೇಂದ್ರ ಮಾತು ಕೇಳಬೇಕಾಗುತ್ತದೆ ಎಂಬ ಭಾವನೆ ಸಾಕಷ್ಟು ನಾಯಕರಲ್ಲಿದೆ.

karnataka election 2023 what is bjp plan
karnataka election 2023 what is bjp plan

ಇದಷ್ಟೇ ಅಲ್ಲದೇ ಬಿಜೆಪಿಯಲ್ಲಿ ಸದ್ಯ ಮೂಲ ಮತ್ತು ವಲಸೆ ಎಂಬ ನಾಯಕರು ಹುಟ್ಟಿಕೊಂಡಿದ್ದಾರೆ.

ಬಿಜೆಪಿಗೆ ವಲಸೆ ಬಂದವರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಮೂಲ ಬಿಜೆಪಿಗರು ಈಗಾಗಲೇ ಪಕ್ಷದ ವೇದಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಈ ಎಲ್ಲಾ ಕಾರಣಗಳಿಂದ ರಾಜ್ಯ ಬಿಜೆಪಿ ಜೋಷ್ ಕಳೆದುಕೊಂಡಿದೆ ಅಂತಾ ಹೇಳಬಹುದು.

ಆದ್ರೆ ಪಕ್ಷಕ್ಕಿರುವ ಕಾರ್ಯಕರ್ತರ ಬಲದಿಂದ ಯಾವುದೇ ಕ್ಷಣದಲ್ಲಾದ್ರೂ ಕೇಸರಿ ಘರ್ಜಿಸಲು ಸಾಮರ್ಥ್ಯವನ್ನು ಹೊಂದಿದೆ.

Tags: #Saaksha TVB.s YediyurappaBJP
ShareTweetSendShare
Join us on:

Related Posts

ಕೊನೆಗೂ ಫೈನಲ್ ಆದ ಖಾತೆ ಹಂಚಿಕೆ; ರಾಜ್ಯ ಪತ್ರ ಹೊರಡಿಸಿದ ಕಾಂಗ್ರೆಸ್

Big Breaking: ಬಿಜೆಪಿಗೆ ಬಿಗ್ ಶಾಕ್ ಕೊಡಲು ಮುಂದಾದ ಸಿದ್ದು ಸರ್ಕಾರ

by Honnappa Lakkammanavar
June 4, 2023
0

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸದ್ಯದಲ್ಲಿಯೇ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಹಗರಣಗಳ ಕುರಿತು ತನಿಖೆ ನಡೆಸುತ್ತದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ....

ವಿನಯ ಕುಲಕರ್ಣಿಗ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹ

ಶಾಸಕ ವಿನಯ ಕುಲಕರ್ಣಿಗೆ ಕೈ ತಪ್ಪಿದ ಟಿಕೆಟ್; ಆಕ್ರೋಶ

by Honnappa Lakkammanavar
May 28, 2023
0

ಧಾರವಾಡ ಗ್ರಾಮೀಣ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ಬೇಸರ ಹೊರ...

Siddu Cabinet: ಇಲಾಖೆವಾರು ಮಂತ್ರಿಗಳು ಇವರೇ ನೋಡಿ!

Siddu Cabinet: ಇಲಾಖೆವಾರು ಮಂತ್ರಿಗಳು ಇವರೇ ನೋಡಿ!

by Honnappa Lakkammanavar
May 27, 2023
0

ಬೆಂಗಳೂರು: ಕಾಂಗ್ರೆಸ್ (Congress) ಹೈಕಮಾಂಡ್ ಸಚಿವರ ಪಟ್ಟಿ ಫೈನಲ್ ಮಾಡಿದೆ. ಹಳಬರು ಹಾಗೂ ಹೊಸಬರನ್ನು ಒಳಗೊಂಡ ಸಿದ್ದರಾಮಯ್ಯ ಸರ್ಕಾರದ ಪರಿಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ಇದೀಗ ಯಾರಿಗೆ...

ಕೊನೆಗೂ ಅಂತಿಮವಾಯಿತೇ ಸಚಿವರ ಪಟ್ಟಿ? ಮೇ 28ಕ್ಕೆ ಪ್ರಮಾಣ ವಚನ ಸ್ವೀಕಾರ

ಕೊನೆಗೂ ಅಂತಿಮವಾಯಿತೇ ಸಚಿವರ ಪಟ್ಟಿ? ಮೇ 28ಕ್ಕೆ ಪ್ರಮಾಣ ವಚನ ಸ್ವೀಕಾರ

by Honnappa Lakkammanavar
May 26, 2023
0

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಸಚಿವ ಸಂಪುಟ ರಚನೆಗೆ ಕೂಡ ಕಾಂಗ್ರೆಸ್ ನಲ್ಲಿ ಭಾರೀ ಗದ್ದಲ ಉಂಟಾಗಿತ್ತು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ (DK Shivakumar) ಮಧ್ಯೆ...

ಖಾತೆಗೆ 2 ಸಾವಿರ ಬೀಳುವುದು ಗ್ಯಾರಂಟಿ!

Cabinet: ಯಾರಿಗೆ ಸಿಗಲಿದೆ ಮಂತ್ರಿಗಿರಿ ಸ್ಥಾನ?

by Honnappa Lakkammanavar
May 25, 2023
0

ನವದೆಹಲಿ: ಕಾಂಗ್ರೆಸ್ ಸರ್ಕಾರದ ಸಂಪುಟ ರಚನೆ ಕಸರತ್ತು ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ನಿಂತಿದ್ದು, ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar),...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram