ವಿಷೇಶ ಕಾಳಜಿ ತೋರಿದ ನಾಲ್ವರ ಬಗ್ಗೆ ಹೇಳಿ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್..!
ಕೆಲ ದಿನಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ ನಿಖರವಾಗಿ ಏನು ಸಮಸ್ಯೆ ಎಂಬುದನ್ನ ಅವರು ಬಜಿರಂಗಪಡಿಸಿಲ್ಲ. ಆದ್ರೆ ಆರೋಗ್ಯ ಸಮಸ್ಯೆಯಿಂದಾಗಿ ಕಿಚ್ಚ ಅವರು ತಾವು ಬಿಗ್ ಬಾಸ್ ವಾರಂತ್ಯದ ಸಂಚಿಕೆಯಲ್ಲಿಯೂ ಕಳೆದ 2 ವಾರಗಳಿಂದ ಕಾಣಿಸಿಕೊಂಡಿಲ್ಲ.. ಈ ವಾರವೂ ಅವರ ದರ್ಶನವಾಗಲ್ಲ ಎನ್ನಲಾಗಿದೆ. ಈ ನಡುವೆ ಅಭಿಮಾನಿಗಳ ಆತಂಕ ಹೆಚ್ಚಾಗ್ತಿದ್ದು, ಕಿಚ್ಚನಿಗೆ ಬೇಗನೇ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ತಾರೆಯರೂ ಕೂಡ ಸುದೀಪ್ ಪರ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
ಅಂತಹವರಿಗೆ ಕಿಚ್ಚ ಸುದೀಪ್ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದೀಗ ಸುದೀಪ್ ಅನಾರೋಗ್ಯದ ಸಮಯದಲ್ಲಿ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿದ ಸ್ಯಾಂಡಲ್ ವುಡ್ ವಿಶೇಷ ವ್ಯಕ್ತಿಗಳ ಬಗ್ಗೆ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರ ಪ್ರತಿ ವಿಶೇಷ ಕಾಳಜಿ ತೋರಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ರವಿಚಂದ್ರನ್, ಉಪೇಂದ್ರ ಮತ್ತು ರಿಷಬ್ ಶೆಟ್ಟಿ ಬಗ್ಗೆ ಸುದೀಪ್ ಬಹಿರಂಗ ಪಡಿಸಿ ಧನ್ಯವಾದ ತಿಳಿಸಿದ್ದಾರೆ. ಕೆಲ ದಿನಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ ನಿಖರವಾಗಿ ಏನು ಸಮಸ್ಯೆ ಎಂಬುದನ್ನ ಅವರು ಬಜಿರಂಗಪಡಿಸಿಲ್ಲ.
ಆದ್ರೆ ಆರೋಗ್ಯ ಸಮಸ್ಯೆಯಿಂದಾಗಿ ಕಿಚ್ಚ ಅವರು ತಾವು ಬಿಗ್ ಬಾಸ್ ವಾರಂತ್ಯದ ಸಂಚಿಕೆಯಲ್ಲಿಯೂ ಕಳೆದ 2 ವಾರಗಳಿಂದ ಕಾಣಿಸಿಕೊಂಡಿಲ್ಲ.. ಈ ವಾರವೂ ಅವರ ದರ್ಶನವಾಗಲ್ಲ ಎನ್ನಲಾಗಿದೆ. ಈ ನಡುವೆ ಅಭಿಮಾನಿಗಳ ಆತಂಕ ಹೆಚ್ಚಾಗ್ತಿದ್ದು, ಕಿಚ್ಚನಿಗೆ ಬೇಗನೇ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ತಾರೆಯರೂ ಕೂಡ ಸುದೀಪ್ ಪರ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಅಂತಹವರಿಗೆ ಕಿಚ್ಚ ಸುದೀಪ್ ಧನ್ಯವಾದಗಳನ್ನ ತಿಳಿಸಿದ್ದಾರೆ. ಇದೀಗ ಸುದೀಪ್ ಅನಾರೋಗ್ಯದ ಸಮಯದಲ್ಲಿ ವಿಶೇಷ ಕಾಳಜಿ ಮತ್ತು ಪ್ರೀತಿ ತೋರಿದ ಸ್ಯಾಂಡಲ್ ವುಡ್ ವಿಶೇಷ ವ್ಯಕ್ತಿಗಳ ಬಗ್ಗೆ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರ ಪ್ರತಿ ವಿಶೇಷ ಕಾಳಜಿ ತೋರಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ , ರವಿಚಂದ್ರನ್, ಉಪೇಂದ್ರ ಮತ್ತು ರಿಷಬ್ ಶೆಟ್ಟಿ ಬಗ್ಗೆ ಸುದೀಪ್ ಬಹಿರಂಗ ಪಡಿಸಿ ಧನ್ಯವಾದ ತಿಳಿಸಿದ್ದಾರ
ವಿನೋದ್ ಖನ್ನಾ ಎಂಬ ಸೂಪರ್ ಸ್ಟಾರ್ ನ ಜೀವನಗಾಥೆ
“ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ”