ರಾಹುಲ್ ಗಾಂಧಿ – ‘ಸತ್ಯ ಹೇಳಲು ಹೆದರದ ರಾಜಕಾರಣಿ’, ಇತಿಹಾಸ ಅವರನ್ನು ನೆನಪಿಸಿಕೊಳ್ಳುತ್ತದೆ : ಮಫ್ತಿ..!
ಜಮ್ಮು ಕಾಶ್ಮೀರ : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಅಧ್ಯಕ್ಷೆಯಾದ ಮೆಹಬೂಬಾ ಮುಫ್ತಿ ಅವರು ಹಾಡಿ ಹೊಗಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರೋ ಅವರು, ದೇಶದ ರಾಜಕೀಯದಲ್ಲಿ ಸತ್ಯ ಹೇಳಲು ಹೆದರದ ರಾಜಕಾರಣಿ ಎಂದರೆ ಅದು ರಾಹುಲ್ ಗಾಂಧಿ. ನೂತನ ಭಾರತವು ಆಯ್ದ ಕೆಲವೇ ಕೆಲವು ಬಂಡವಾಳಶಾಹಿಗಳ ಹಿಡಿತದಲ್ಲಿದೆ ಎನ್ನುವುದು ಸತ್ಯವಾದ ಮಾತು. ರಾಹುಲ್ ಗಾಂಧಿ ಅವರ ಬಗ್ಗೆ ಯಾರು ಏನು ಹಾಸ್ಯವನ್ನಾದರೂ ಮಾಡಬಹುದು ಆದರೆ ಅವರು ಸತ್ಯವನ್ನು ಮಾತನಾಡುವ ಧೈರ್ಯಶಾಲಿ ರಾಜಕಾರಣಿ. ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರಿಗಳ ವಿರುದ್ಧ ನಿಂತಿದ್ದಕ್ಕೆ ಇತಿಹಾಸ ಅವರನ್ನು ನೆನಪಿಸಿಕೊಳ್ಳಲಿದೆ ಎಂದು ಹೇಳಿಕೊಂಡಿದ್ದಾರೆ.
ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ಬೆಸ್ಟ್… ಭಾರತದ ಫುಡ್ ಈಸ್ ಆಲ್ವೇಸ್ ಸೂಪರ್ ಬೆಸ್ಟ್…. ಪ್ರಪಂಚದ ವಿಚಿತ್ರ, ಅಸಹ್ಯ , ಆಹಾರಗಳು ( ಭಾಗ 2)
`ಆಚಾರ್ಯ’ ಜೊತೆ ಸೇರಲು `ಧರ್ಮಸ್ಥಳಿ’ಗೆ ಬಂದೇ ಬಿಟ್ಟ `ಸಿದ್ದ’
ವಿಮಾನ ಅಪಘಾತಗಳಿಗೆ ಕೇಂದ್ರಬಿಂದುವಾಗಿದೆಯೇ ಆ ದೇಶ?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel