ಬಂಗಾಳದಲ್ಲಿ ಯಾವೊಬ್ಬ ಭಾರತೀಯನೂ ಹೊರಗಿವನಲ್ಲ, ಎಲ್ಲರೂ ಭಾರತ ಮಾತೆಯ ಮಕ್ಕಳು – ಪಿಎಂ ಮೋದಿ
ಬಂಗಾಳವು ‘ವಂದೇ ಮಾತರಂ’ ಮೂಲಕ ರಾಷ್ಟ್ರವನ್ನು ಒಟ್ಟುಗೂಡಿಸಿದೆ. ಆದರೆ ಇಂತಹ ಭೂಮಿಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಜನರನ್ನು ಹೊರಗಿನವ (ಬೋಹಿರಗೋಟೊ) ಎಂದು ಕರೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮಣ್ಣಿನ ಮಗನನ್ನು ರಾಜ್ಯದ ಮುಖ್ಯಮಂತ್ರಿ ಮಾಡಲಾಗುವುದು ಎಂದು ಮೋದಿ ಹೇಳಿದರು.
ಪುರ್ಬಾ ಮದಿನಿಪುರ ಜಿಲ್ಲೆಯ ಕಾಂತಿಯಲ್ಲಿ ನಡೆದ ಚುನಾವಣಾ ಜಾಥಾವನ್ನುದ್ದೇಶಿಸಿ ಮಾತನಾಡಿದ ಮೋದಿ, ಬಂಗಾಳವು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ ಟ್ಯಾಗೋರ್ ಮತ್ತು ಸುಭಾಸ್ ಚಂದ್ರ ಬೋಸ್ ಅವರಂತಹ ಐಕಾನ್ ಗಳ ಭೂಮಿಯಾಗಿದೆ ಮತ್ತು ಈ ಭೂಮಿಯಲ್ಲಿ ಯಾವುದೇ ಭಾರತೀಯನು ಹೊರಗಿನವನಲ್ಲ.
ಬಂಗಾಳವು ವಂದೇ ಮಾತರಂ ಮೂಲಕ ಭಾರತದ ಜನರನ್ನು ಒಟ್ಟುಗೂಡಿಸಿತು. ಆ ಭೂಮಿಯಲ್ಲಿ, ಮಮತಾ-ದೀದಿ ‘ಬೋಹಿರಗೋಟೊ’ (ಹೊರಗಿನವ) ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ಒಬ್ಬ ಭಾರತೀಯನೂ ಹೊರಗಿನವನಲ್ಲ. ಅವರು ಭಾರತ ಮಾತೆಯ ಮಕ್ಕಳು ಎಂದು ಪಿಎಂ ಮೋದಿ ಹೇಳಿದರು.
ನಮ್ಮನ್ನು ಹೊರಗಿನವರು ಎಂದು ಕರೆಯಲಾಗುತ್ತಿದೆ, ನಮಗೆ ವಿನೋದವನ್ನು ಮಾಡಲಾಗುತ್ತಿದ್ದು, ನಮ್ಮನ್ನು ಅವಮಾನಿಸಲಾಗುತ್ತಿದೆ. ದೀದಿ, ರವೀಂದ್ರನಾಥ್ ಟ್ಯಾಗೋರ್ ರ
ಬಂಗಾಳದ ಜನರು ಹೊರಗಿನವರು ಎಂದು ಯಾರನ್ನೂ ಪರಿಗಣಿಸುವುದಿಲ್ಲ ಎಂದು ಮೋದಿ ಹೇಳಿದರು.
ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ತಿನ್ನುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು https://t.co/ebHn79UbYs
— Saaksha TV (@SaakshaTv) March 19, 2021
ಚಿತ್ರನಟನಿಂದ ಹುಡುಗಿಯ ಕಿಡ್ನಾಪ್ ! ಯಾವುದೇ ಸಿನಿಮಾ ಲವ್ಸ್ಟೋರಿಗಿಂತ ಕಮ್ಮಿಯಿಲ್ಲ ಜಗ್ಗೇಶ್ ಪರಿಮಳಾ ದಂಪತಿಗಳ ಲವ್ ಸ್ಟೋರಿ#jaggesh @Jaggesh2https://t.co/CrefNT8dEi
— Saaksha TV (@SaakshaTv) March 23, 2021
ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ https://t.co/Ts767i1Wrv
— Saaksha TV (@SaakshaTv) March 19, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021