ADVERTISEMENT
Tuesday, November 11, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಜೀವನದಲ್ಲಿ ಎಷ್ಟೇ ಕಷ್ಟವಿದ್ರು ನರಸಿಂಹ ಸ್ವಾಮಿ ಶ್ಲೋಕ ನಿತ್ಯ ಪಠಿಸಿ ಚಮತ್ಕಾರ ನೋಡಿ

Powerful Narasimha Swamy Shloka for Miracles

Saaksha Editor by Saaksha Editor
October 31, 2025
in Astrology, ಜ್ಯೋತಿಷ್ಯ
Powerful Narasimha Swamy Shloka for Miracles

ನರಸಿಂಹ ಸ್ವಾಮಿ

Share on FacebookShare on TwitterShare on WhatsappShare on Telegram

ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ ಸ್ವಾಮಿಯ (Narasimha Swamy) ಒಂದು ಮಂತ್ರವನ್ನು ಹೇಳಿಕೊಂಡು ದೈನದಿನ ಕೆಲಸಗಳಿಗೆ ಹೋಗುವುದರಿಂದ ಯಾವುದೇ ರೀತಿಯಾದಂತಹ  ನಷ್ಟ, ತೋಂದರೆ,ವ್ಯವಾಹರದ ಅಡೆತಡೆ,ಹಾಗೂ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಕಷ್ಟಗಳನ್ನು ಅನುಭವಿಸುತ್ತಿದ್ದರೆ. ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುತ್ತಿಲ್ಲ.

ನಾವು ಸೋತಿದ್ದೇವೆ ಅಂತ ದುಃಖ ನಿಮ್ಮಲ್ಲಿ ಹೆಚ್ಚಾಗಿದ್ದರೆ ಅಂತಹ ತ್ರಿವಿಧ ದುಃಖಗಳನ್ನು ಕಳೆಯುವಂತಹ ಶಕ್ತಿ ಈ ಒಂದು ಶಕ್ತಿಶಾಲಿಯಾದ ಮಂತ್ರಕ್ಕೆ ಇದೆ.  ಸಾಕ್ಷಾತ್ ಲಕ್ಷ್ಮಿ ನರಸಿಂಹಸ್ವಾಮಿಯು ಒಲಿಯುತ್ತಾನೆ ಹಾಗೆಯೇ ಈ ಒಂದು ಶ್ಲೋಕವನ್ನು ಪ್ರತಿನಿತ್ಯ ಮುಂಜಾನೆ ತಪ್ಪದೆ ಪಠಿಸುತ್ತಾ ಬರಬೇಕು. ಈ ಒಂದು ಶ್ಲೋಕವನ್ನು ನೀವು ಹೇಳಬೇಕಾದರೆ ನೀವು ಕೆಲವು ನಿಯಮಗಳನ್ನು ಪಾಲಿಸಬೇಕು ಅದೇನೆಂದರೆ. ಮೊದಲು ಈ  ಶ್ಲೋಕ ಯಾವುದು ಮತ್ತೆ ಆ ಶ್ಲೋಕಕ್ಕೆ ಇರುವಂತಹ ಅರ್ಥವೇನು ಅಂತ ಒಂದು ಪುಸ್ತಕದಲ್ಲಿ ವಿಶೇಷವಾಗಿ ಇದನ್ನು ಬರೆದು ಇಟ್ಟುಕೊಳ್ಳಿ.

Related posts

ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ ಬಗ್ಗೆ ತಿಳಿಯಿರಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ ಬಗ್ಗೆ ತಿಳಿಯಿರಿ

November 11, 2025
ದಿನ ಭವಿಷ್ಯ (29-10-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

November 11, 2025

ಪ್ರತಿ ದಿನ ಹೇಳಲೇ ಬೇಕಾದ ಶ್ಲೋಕಗಳು ನಾವು ಸಂಕಷ್ಟದಲ್ಲಿದ್ದಾಗ ಈ ಸ್ತೋತ್ರವನ್ನು ಹೇಳಬೇಕು.  ಯಾಕೆ ಅಂದ್ರೆ ಇದು ಕಲಿ ಕಾಲ , ಕಲಿಗಾಲದಲ್ಲಿ ನಮ್ಮಿಂದ ಏನಾದರೂ ತಪ್ಪಾದಾಗ ಅದರ ಎರಡರಷ್ಟು ಕೆಟ್ಟ ಫಲಗಳನ್ನ ಪಡಿತೇವೆ . ಹೀಗಾಗಿ ಜೀವನ ಪೂರ್ತಿ ಕಷ್ಟಗಳೇ ಜಾಸ್ತಿ ಈ ಕಷ್ಟಗಳು ಕಡಿಮೆ ಆಗಲು ಪ್ರತಿದಿನ ಈ ಮಂತ್ರವನ್ನು ಹೇಳಬೇಕು.

ಯಾಕೆ ಈ ಮಂತ್ರ ಅಂದರೆ ಕಲಿ ನಳನನ್ನು ಪ್ರವೇಶಿಸಿ ಅವನ ಬದುಕನ್ನು ಹೀನಾಯ ಸ್ಥಿತಿಗೆ ಕಾರಣನಾದ ಸಂಗತಿ ತಿಳಿದು ಪತಿವೃತೆಯಾದ ದಮಯಂತಿ ಕಲಿಗೆ ಶಾಪ ಕೊಡಲು ಮುಂದಾಗುತ್ತಾಳೆ ಆಗ ಇದನ್ನು ತಿಳಿದ ಕಲಿ ದಮಯಂತಿಗೆ ಶರಣಾಗತನಾಗಿ ಕ್ಷಮೆ ಯಾಚಿಸಿ ಯಾರು ನಳದಮಯಂತಿ ಚರಿತ್ರೆಯನ್ನು ಪಠಣ ಮಾಡುತ್ತಾರೊ ಅವರನ್ನು ಸಂಕಷ್ಟದಿಂದ ಪಾರು ಮಾಡುತ್ತೇನೆ ಅಂತ ವರ ಕೊಡುತ್ತಾನೆ ಅದಕ್ಕೆ ಸಂಕ್ಷಿಪ್ತವಾದ ಈ ಶ್ಲೋಕ ಬಹಳ ಉಪಯುಕ್ತ ವಾದದ್ದು ಏನೇ ಕಷ್ಟ ಅನಿಸಿದಾಗ ಕಣ್ಣು ಮುಚ್ಚಿ ಈ ಶ್ಲೋಕವನ್ನು ಹೇಳಿ

ಶ್ಲೋಕ

ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ

ಋತುಪರ್ಣಸ್ಯ ರಾಜರ್ಷೆ ಕೀರ್ಥನಂ ಕಲಿ ನಾಶನಂ

ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |

ಕರಮೂಲೇ ತು ಗೋವಿಂದಃ (ಗೌರಿ) ಪ್ರಭಾತೆ ಕರದರ್ಶನಮ್

ಭೂ_ಸ್ಪರ್ಶಮಾಡಿ

ಸಮುದ್ರ ವಸನೇ ದೇವಿ ಪರ್ವತಸ್ಥನಮಂಡಲೇ l

ವಿಷ್ಣು ಪತ್ನಿ ನಮಸ್ತುಭ್ಯಮ ಪಾದ ಸ್ಪರ್ಶ ಕ್ಷಮಸ್ವಮೇll

ಸ್ನಾನದ_ನೀರನ್ನು_ಸ್ಪರ್ಶಮಾಡಿ

ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ|

ನರ್ಮದಾ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||

ಸ್ನಾನಮಾಡುವಾಗ

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ|

ತ್ರಾಹಿ ಮಾಂ ಕೃಪಯಾ ಗಂಗೆ ಸರ್ವಪಾಪಹರಾ ಭವ||

ನಂತರ_ಗಣಪತಿ_ಸ್ಮರಣೆ

ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ|

ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ||

ಧೂಮ್ರಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ|

ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛೃಣುಯಾದಪಿ

ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ|

ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ||

ಗುರುವಂದನೆ 

||ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|

ಚಕ್ಷುರ್ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ll

ಇತಿ ಗುರುಂ ನಮಸ್ಕೃತ್ಯ||

ಸರ್ವದೇವತಾ_ನಮಸ್ಕಾರ

ಸರ್ವೇಭ್ಯೋ ದೇವೇಭ್ಯೋ ನಮಃ|| ಸರ್ವಾಭ್ಯೋ

ದೇವತಾಭ್ಯೋನಮಃ||

ಕುಲದೇವರನ್ನು ನೆನೆಯುವುದು

ಕುಲದೇವತಾಭ್ಯೊ ನಮಃ

ಪ್ರದಕ್ಷಿಣೆ_ಹಾಕುವಾಗ

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ

ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ

ನಮಸ್ಕಾರ_ಮಾಡುವಾಗ

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ

ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ

ತೀರ್ಥ ಸ್ವೀಕರಿಸುವಾಗ

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ

ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll

ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ

ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ

ಹರೀ ll

ದೇವರಿಗೆ_ಕ್ಷಮಾಪಣೆ_ಕೇಳಿಕೊಳ್ಳುವದು

ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ

ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ

ಭಗವಂತನಿಗೆ_ಸಮರ್ಪಣೆ

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |

ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ

ಸಮರ್ಪಯಾಮಿ ||.

ಶುಭ ಪ್ರಯಾಣಕ್ಕೆ

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ

ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ

ಚಿರಂಜೀವಿ ಸ್ಮರಣೆ

ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ

ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ

ಪ್ರತಿದಿನ ಇಷ್ಟು ಹೇಳುತ್ತಾ ಹೋಗಿ ನಿಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಿ ಮನೆ ನೆಮ್ಮದಿ ಸಿಗುತ್ತದೆ. ನಾವು ಎಷ್ಟೇ ಗಳಿಸಬಹುದು ಆದರೆ ಭಗವಂತನ ಸ್ಮರಣೆ ಇಲ್ಲದೆ ಬದುಕಲು ಸಾಧ್ಯವಿಲ್ಲ ,ನಮ್ಮ ಕರ್ಮಗಳು ಕಳೆಯಬೇಕು. ಅಂದರೆ ಭಗವಂತನಿಗೆ ಶರಣಾಗತಿ ಒಂದೇ ಸಾಧ್ಯ , ಮಹಾಭಾರತ ಯುದ್ಧದಲ್ಲಿ ನಾಲ್ಕನೆ ದಿನ ರಾತ್ರಿ ನಿದ್ದೆ ಬರದೆ ದುರ್ಯೋಧನ ಭೀಷ್ಮರ ಹತ್ತಿರ ಬಂದು ಕೇಳಿದನಂತೆ.

ತಾತಾ ನಮ್ಮದು ಇಷ್ಟು ದೋಡ್ಡ ಸೈನ್ಯವಿದ್ದರೂ , ವೀರಾದಿವೀರರಿದ್ದರೂ ಪಂಚಪಾಂಡವರಲ್ಲಿ ಒಬ್ಬರನ್ನೂ ಕೊಲ್ಲಲಾಗಲಿಲ್ಲ ಆದರೆ ನನ್ನ ಎಷ್ಟೋ ತಮ್ಮಂದಿರು ಹತರಾದರು ಕಾರಣವೇನು ಅಂತ ಆಗ ಭೀಷ್ಮರು  ಹೇಳಿದರಂತೆ ಆ ಭಗವಂತ ಅವರೊಟ್ಟಿಗಿದ್ದಾನೆ ನಿನ್ನಂತಹ ನೂರು ಅಕ್ಷೋಹಿಣಿ ಸೈನ್ಯ ಬಂದರೂ ಏನೂ ಮಾಡಲಾಗದು ಎಂದು.

ಇದನ್ನೂ ಓದಿ: ದಿನ ಭವಿಷ್ಯ ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ಭಗವಂತನ ನಂಬಿದ ಪಾಂಡವರ ಕೂದಲೂ ಕೊಂಕದ ಹಾಗೆ ನೋಡಿಕೊಂಡ ಕೃಷ್ಣ ಪರಮಾತ್ಮ , ಇದೊಂದೆ ಸಾಕ್ಷಿ ನಂಬಿದವರನ್ನು ಯಾವತ್ತೂ ಕೈ ಬಿಡಲಾರ ಭಗವಂತ…

ಭಗವಂತನ ನಾಮಸ್ಮರಣೆ ಒಂದೇ ಬದುಕಿನ ಕಷ್ಟಗಳ ಪರಿಹಾರಕ್ಕೆ ಈ ಒಂದು  ಶ್ಲೋಕ ಬ್ರಹ್ಮಾಂಡ ಪುರಾಣದಲ್ಲಿ ವಿಶೇಷವಾಗಿ ಉಲ್ಲೇಖ ಆಗಿರುವಂತಹ ಮಂತ್ರವಾಗಿದೆ.ಈ ಶ್ಲೋಕದ ಅರ್ಥವೇನೆಂದರೆ ಅಂದರೆ ನಾವು ಈ ಒಂದು ಶ್ಲೋಕವನ್ನು ಮನಸ್ಸಿನಲ್ಲಿ ಅಂದುಕೊಂಡರೆ ಸಾಕು ನಮ್ಮನ್ನು ರಕ್ಷಿಸಲು ಬರುವಂತಹ ಮಹಾನುಭಾವರು ನೀವು ಆಗಿದ್ದೀರಾ.

ಮತ್ತು ನೀವು ನಮ್ಮನ್ನು ರಕ್ಷಿಸಲು ಬರುತ್ತೀರಾ ಮತ್ತೆ ಔಷಧಂ ಅನುತ್ತತಂ ಅಂದರೆ ಔಷಧಿಗಿಂತ ಮಿಗಿಲಾದದ್ದು ನಿಮ್ಮ ನಾಮಸ್ಮರಣೆ ಮಾತ್ರ ತ್ರಿವಿಧಾದಪಿ ದುಃಖಾನ್ತಾಃ ಅಂದರೆ ಮೂರು ರೀತಿಯ ದುಃಖಗಳನ್ನು ನೀವು ಕಳೆಯುತ್ತೀರಾ ಆಧ್ಯಾತ್ಮಿಕ ಆಧಿದೈವಿಕ ಆಧಿಭೌತಿಕ ಮನಸ ವಾಚ ದುಃಖಗಳನ್ನು ಕಳೆಯುವ ಶಕ್ತಿ ನಿಮಗೆ ಮಾತ್ರವಿದೆ.

ಪ್ರಚೋದಯ ಜಗತ್ಪತೆ ಅಂದರೆ ಈ ದುಃಖಗಳಿಗೆ ನನ್ನ ಪಾಪಕರ್ಮಗಳು ಕಾರಣವಾಗುತ್ತೆ ಅಂತಹ ಪಾಪಗಳನ್ನು ಕಳೆದು ನನ್ನನ್ನು ರಕ್ಷಿಸು ಸನ್ಮಾರ್ಗದಲ್ಲಿ ನಡೆಸು ಎಂಬ ಅರ್ಥವನ್ನು ಕೊಡುತ್ತದೆ. ಈ ಒಂದು ಶ್ಲೋಕವನ್ನು ನೀವು ನರಸಿಂಹಸ್ವಾಮಿ ಯನ್ನು ನೆನೆಯುತ್ತಾ ಹೇಳಬೇಕು ಹಾಗೆಯೇ ಇದನ್ನು ಪ್ರತಿನಿತ್ಯ ಪಠಿಸಬೇಕು.

ಇದನ್ನು ಪಠಿಸುವ ದಿನ ನೀವು ಮಾಂಸಹಾರ ಸೇವನೆ ಮಾಡಿರಬಾರದು. ಹಾಗೆಯೇ ಹೆಣ್ಣುಮಕ್ಕಳಿಗೆ ತಿಂಗಳ ಸಮಸ್ಯೆ ಇದ್ದಾಗ ಹೇಳಬಾರದು ಈ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕು ಯಾವ ದಿನ ಈ ಮಂತ್ರವನ್ನು ಆರಂಭಿಸಿಬೇಕು ಅಂದರೆ ನಿಮಗೆ ಪಂಚಾಂಗ ನೋಡುವ ಅಭ್ಯಾಸವಿದ್ದರೆ ಅಥವಾ ಕ್ಯಾಲೆಂಡರ್ ನೋಡುವ ಅಭ್ಯಾಸವಿದ್ದರೆ ಅದರಲ್ಲಿ ಸ್ವಾತಿ ನಕ್ಷತ್ರದ ದಿನ ಈ ಮಂತ್ರವನ್ನು ಹೇಳುವುದು ಉತ್ತಮ.

ಈ ಒಂದು ಮಂತ್ರವನ್ನು ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ 21 ಬಾರಿ ಹೇಳುವುದರಿಂದ ನಿಮ್ಮ ಜೀವನ ಅದ್ಭುತವಾಗಿರುತ್ತದೆ.ಸಕಲ ಕಷ್ಟಗಳು ಕಳೆದು ನರಸಿಂಹನ ರಕ್ಷಣೆ ಅನ್ನುವುದು ಪ್ರಾಪ್ತಿಯಾಗುತ್ತದೆ‌.ಹಣಕಾಸಿನ ಸಮಸ್ಯೆ,ವಿವಾಹ ವಿಳಂಬ,ಆರೋಗ್ಯ ಸಮಸ್ಯೆ,ಮಾಟಮಂತ್ರ ಸಮಸ್ಯೆಗೆ ಈ ಮಂತ್ರ ತುಂಬಾ ಅಧ್ಬುತವಾಗಿದೆ.ತಪ್ಪದೇ ಓಂ ನರಸಿಂಹ ಅಂತ ಬರೆದು ಈ ಮಾಹಿತಿಯನ್ನು ಶೇರ್ ಮಾಡಿ.

ಲೇಖಕರು: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ (8548998564) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: daily chanting mantramiracle mantraNarasimha prayerNarasimha Swamy shlokapowerful Narasimha mantraremove difficultiesಕಷ್ಟ ನಿವಾರಕ ಮಂತ್ರನರಸಿಂಹ ಸ್ವಾಮಿ ಶ್ಲೋಕಭಗವಾನ್ ನರಸಿಂಹ ಪ್ರಾರ್ಥನೆಶಕ್ತಿಶಾಲಿ ನರಸಿಂಹ ಮಂತ್ರ
ShareTweetSendShare
Join us on:

Related Posts

ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ ಬಗ್ಗೆ ತಿಳಿಯಿರಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ಅಪರೂಪದ ಗುಹೆ ಬಗ್ಗೆ ತಿಳಿಯಿರಿ

by Saaksha Editor
November 11, 2025
0

ಕುಕ್ಕೆ ಸುಬ್ರಹ್ಮಣ್ಯ (Kukke Subramanya) ದೇವಾಲಯದಿಂದ ಕುಮಾರದಾರಾ ನದಿಗೆ ತೆರಳುವ ಮಾರ್ಗ ಮಧ್ಯೆ ಬಿಲದ್ವಾರ ಎಂಬ ಪವಿತ್ರ ಗುಹೆ ಇದೆ. ಕಶ್ಯಪ ಮಹಾಮುನಿಗಳಿಗೆ ವಿನುತ ಮತ್ತು ಕದ್ರು...

ದಿನ ಭವಿಷ್ಯ (29-10-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (11-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 11, 2025
0

ನವೆಂಬರ್ 11, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ (Aries) ಶಕ್ತಿ ಮತ್ತು ಉತ್ಸಾಹದಿಂದ ಕೂಡಿರುವ ದಿನ. ನಿಮ್ಮ ನಾಯಕತ್ವದ ಗುಣಗಳು ಮುಂಚೂಣಿಗೆ...

When Should a Snake Be Cremated?

ಯಾವ ಸಂದರ್ಭದಲ್ಲಿ ಸರ್ಪ ಸಂಸ್ಕಾರ ಮಾಡಬೇಕು? ಇಲ್ಲಿದೆ ವಿವರ

by Saaksha Editor
November 10, 2025
0

ಕೆಲ ಜ್ಯೋತಿಷ್ಯರು ಜಾತಕ ನೋಡಿ ಸಾಮಾನ್ಯವಾಗಿ ದುಸ್ಥಾನಗಳಲ್ಲಿ (೬,೮,೧೨)ರಲ್ಲಿ ರಾಹು ಇದ್ದಾಗ ನಿಮಗೆ ಸರ್ಪ ದೋಷವಿದೆ.ಸರ್ಪ ಸಂಸ್ಕಾರ ಮಾಡಿಸಿ ಬನ್ನಿ ಎಂದು ಹೇಳುವುದು ವಾಡಿಕೆಯಾಗಿದೆ. ಇಂತಹ ಸಲಹೆಗಳು...

ದಿನ ಭವಿಷ್ಯ (29-10-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (10-11-2025) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 10, 2025
0

ನವೆಂಬರ್ 10, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ ರಾಶಿ (Aries) ♈ ಸಾಮಾನ್ಯ: ಇಂದು ನಿಮಗೆ ಚೈತನ್ಯ ಮತ್ತು ಉತ್ಸಾಹದಿಂದ ಕೂಡಿದ ದಿನ....

Activate Lord Shukra’s Energy for Unexpected Money Flow

ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ ಮಾಡಿ

by Saaksha Editor
November 9, 2025
0

ಪ್ರತಿಯೊಬ್ಬ ಮನುಷ್ಯನಿಗೂ ಅನಿರೀಕ್ಷಿತ ಸಮಯದಲ್ಲಿ ಅನಿರೀಕ್ಷಿತ ಹಣದ ಅವಶ್ಯಕತೆ ಖಂಡಿತ. ಆ ಸಮಯದಲ್ಲಿ ಯಾರಿಂದಲೋ ಸಾಲ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗದಿದ್ದರೆ ಒಂದಿಷ್ಟು ಚಿನ್ನಾಭರಣಗಳನ್ನು ಅಡಮಾನವಿಟ್ಟು ಹಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram