Ranaji cricket : ಸಂಭವನೀಯ ತಂಡದಲ್ಲಿ ಕೆ. ಎಲ್ ರಾಹುಲ್ ಗೆ ಸ್ಥಾನ..!!
ಡಿ.13ರಿಂದ ಆರಂಭವಾಗಲಿರುವ ಪ್ರಸ್ತಕ ಸಾಲಿನ ರಣಜಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕೆಎಸ್ ಸಿಎ 32 ಆಟಗಾರರೊನ್ನಳಗೊಂಡ ತಂಡವನ್ನು ಪ್ರಕಟಿಸಿದೆ.
ಕನ್ನಡಿಗ ಕೆ.ಎಲ್.ರಾಹುಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಪಂದ್ಯಗಳಿಗೆ ಲಭ್ಯರಿರುತ್ತಾರಾ ಬಗ್ಗೆ ಮಾಹಿತಿ ಇಲ್ಲ. ಸೀಮಿತ ಓವರ್ಗಳಲ್ಲಿ ಗಮನ ಸೆಳೆದಿರುವ ಮನೋಜ್ ಭಾಂಡ್ಗೆಗೆ ಸ್ಥಾನ ನೀಡಿಲ್ಲ.
ಸಂಭಾವನೀಯರ ತಂಡ: ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ದೇವದತ್ ಪಡಿಕಲ್, ಆರ್.ಸಮರ್ಥ್, ನಿಶ್ಚಲ್ ಡಿ, ಅಭಿನವ್ ಮನೋಹರ್, ಕೆ.ವಿ,ಸಿದ್ದಾರ್ಥ್, ಅನೀಶ್ ಕೆ.ವಿ, ನಿಕಿನ್ ಜೋಸ್, ವಿಶಾಲ್.ಕೆ.ಗೌತಮ್, ಶ್ರೇಯಸ್ ಗೋಪಾಲ್, ಜೆ.ಸುಚೀತ್, ಪರಾಸ್ ಆರ್ಯ,ಮೊಹ್ಸಿನ್ ಖಾನ್,ರತೇಶ್ ಭಟ್ಕಳ್, ಶುಭಾಂಗ್ ಹೆಗ್ಡೆ, ರೋಹಿತ್ ಕುಮಾರ್, ರಿಶಿ ಬೋಪಣ್ಣ, ಶಶಿಕುಮಾರ್, ಭರತ್ ಶ್ರೀನಿವಾಸ್, ಶರ್ ತ್ ಬಿಆರ್, ಬಿ.ಆರ್.ನಿಹಾಲ್, ಪ್ರಸಿದ್ಧ ಕೃಷ್ಣ, ರೋನಿತ್ ಮೋರೆ, ವಿ.ವೈಶಾಕ್, ಎಂ.ವೆಂಕಟೇಶ್, ವಿದ್ಯಾಧರ್ ಪಾಟೀಲ್, ವಿ.ಕೌಶಿಕ್, ವಿದ್ವಾತ್ ಕಾವೇರಪ್ಪ.