ADVERTISEMENT
Saturday, January 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Rohit-sharma | ದಿನೇಶ್ ಮೇಲೆ ರೋಹಿತ್ ಶರ್ಮಾ ಗರಂ

Mahesh M Dhandu by Mahesh M Dhandu
September 21, 2022
in Newsbeat, Sports, ಕ್ರೀಡೆ
Rohit Sharma

rohit-sharma-aggressive-gesture-towards-dinesh-karthik

Share on FacebookShare on TwitterShare on WhatsappShare on Telegram

Rohit-sharma | ದಿನೇಶ್ ಮೇಲೆ ರೋಹಿತ್ ಶರ್ಮಾ ಗರಂ

ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಭಾರತದ ಪರ ಹಾರ್ದಿಕ್ ಪಾಂಡ್ಯ 71 ಅಜೇಯ 71 ರನ್, ಕೆ.ಎಲ್.ರಾಹುಲ್ 55 ರನ್, ಸೂರ್ಯ ಕುಮಾರ್ ಯಾದವ್ 46 ರನ್ ಗಳಿಸಿದರು.

Related posts

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ..

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ..

January 24, 2026
Saraswati is worshipped during the festival of 'Vasant Panchami'.

ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ..!

January 23, 2026

ಇತ್ತ ಆಸ್ಟ್ರೇಲಿಯಾ ತಂಡ 19.2 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಸೀಸ್ ಪರ ಕ್ಯಾಮರೋನ್ ಗ್ರಿನ್ 61 ರನ್, ಮ್ಯಾಥ್ಯೂ ವೇಡ್ 45 ರನ್ ಗಳಿಸಿದರು. ಉಭಯ ತಂಡಗಳ ನಡುವಿನ ಪಂದ್ಯ ಮುಂದಿನ ಶುಕ್ರವಾರ ನಡೆಯಲಿದೆ.

ಈ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ನಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮೇಲೆ ಮೈದಾನದಲ್ಲಿಯೇ ಕೋಪಗೊಂಡರು.

rohit-sharma-aggressive-gesture-towards-dinesh-karthik
rohit-sharma-aggressive-gesture-towards-dinesh-karthik

ಮ್ಯಾಚ್ ರಿವ್ಯೂ ವಿಷಯದಲ್ಲಿ ಟೀಂ ಇಂಡಿಯಾ ಕೊಂಚ ತಡ ಮಾಡಿದ ಪರಿಣಾಮ ಆಸೀಸ್ ಬ್ಯಾಟರ್ ಗ್ರಿನ್ ಉಳಿದುಕೊಂಡರು.

ಚಹಾಲ್ ಬೌಲಿಂಗ್ ನಲ್ಲಿ ಗ್ರಿನ್ ಸ್ವೀಪ್ ಶಾಟ್ ಗೆ ಪ್ರಯತ್ನಿಸಿದರು. ಆದ್ರೆ ಬಾಲ್ ಪ್ಯಾಡ್ ಗೆ ಟಚ್ ಆಗಿದ್ದು, ಬೌಲರ್, ಕೀಪರ್ ಔಟ್ ಗಾಗಿ ಅಪೀಲ್ ಮಾಡಿದರು. ಆ ಬಳಿಕ ಟಿವಿ ರಿವ್ಯೂನಲ್ಲಿ ಬಾಲ್ ವಿಕೆಟ್ ಗೆ ಟಚ್ ಆಗಿದ್ದು ಗೊತ್ತಾಯಿತು.

ಇದಾದ ನಂತರ 12 ನೇ ಓವರ್ ನಲ್ಲಿ ಉಮೇಶ್ ಬೌಲಿಂಗ್ ನಲ್ಲಿ ಸ್ಮಿತ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆಗ ಬಾಲ್ ಬ್ಯಾಟ್ ಗೆ ಟಚ್ ಆಗುತ್ತಾ ದಿನೇಶ್ ಕೈ ಸೇರಿತು. ಕೂಡಲೇ ಕಾರ್ತಿಕ್ ಔಟ್ ಗೆ ಮನವಿ ಮಾಡಿದ್ರೂ ಅಂಪೈರ್ ನಾಟೌಟ್ ಎಂದರು. ಟೀಂ ಇಂಡಿಯಾ ರಿವ್ಯೂ ತೆಗೆದುಕೊಂಡು ಯಶ ಸಾಧಿಸಿತು.

ಮ್ಯಾಕ್ಸ್ ವೆಲ್ ವಿಚಾರದಲ್ಲೂ ಇದೇ ಪುನರಾವರ್ತಿಸಿತು. ಆಗ ರೋಹಿತ್ ಶರ್ಮಾ ನಿನಗೆ ಎಷ್ಟು ಸಾರಿ ಹೇಳಬೇಕು, ಗಟ್ಟಿಯಾಗಿ ಅಪೀಲ್ ಮಾಡುವಂತೆ ಎಂದು ತಮಾಷೆಯಾಗಿ ರೋಹಿತ್ ದಿನೇಶ್ ಕಾರ್ತಿಕ್ ಮುಖ ಹಿಡಿದುಕೊಂಡರು. ಇದಕ್ಕೆ ಸಂಬಂದಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Tags: #dinesh karthik#Saaksha TVRohit Sharma
ShareTweetSendShare
Join us on:

Related Posts

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ..

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ..

by admin
January 24, 2026
0

ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು ೧೫೦೦ ವರ್ಷಕೂ ಮಿಗಿಲಾದ ಇತಿಹಾಸ ಹೊಂದಿರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ...

Saraswati is worshipped during the festival of 'Vasant Panchami'.

ವಸಂತ ಪಂಚಮಿ’ ಹಬ್ಬ ಎಂದು ಸರಸ್ವತಿಯನ್ನು ಆರಾಧಿಸುತ್ತಾರೆ..!

by admin
January 23, 2026
0

ವಸಂತ ಅಥವಾ ಸರಸ್ವತಿ ಪಂಚಮಿ:- ಇದೇ ಮಾಘ ಮಾಸದ ಶುಕ್ಲ ಪಕ್ಷದ ಐದನೇ ದಿನ ಅಂದರೆ ಪಂಚಮಿ ತಿಥಿಯ ಈ ದಿನ (23-01-2026) ‘ವಸಂತ ಪಂಚಮಿ’ ಹಬ್ಬ...

ದೀಪಕ್ ಆತ್ಮಹತ್ಯೆ ಪ್ರಕರಣ: ಯೂಟ್ಯೂಬರ್ ಶಿಮಿತಾ ಮುಸ್ತಫಾ ಅರೆಸ್ಟ್

ದೀಪಕ್ ಆತ್ಮಹತ್ಯೆ ಪ್ರಕರಣ: ಯೂಟ್ಯೂಬರ್ ಶಿಮಿತಾ ಮುಸ್ತಫಾ ಅರೆಸ್ಟ್

by Shwetha
January 23, 2026
0

ಕೇರಳದ ಗೋವಿಂದಪುರಂ ನಿವಾಸಿ ದೀಪಕ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಾಮಾಜಿಕ ಮಾಧ್ಯಮ ಪ್ರಭಾವಿ ಹಾಗೂ ಯೂಟ್ಯೂಬರ್ ಶಿಮಿತಾ...

ಖುಲಾಯಿಸುತ್ತಾ ಶೋಭಾ ಕರಂದ್ಲಾಜೆಯ ರಾಜಕೀಯ ಅದೃಷ್ಟ?

ಖುಲಾಯಿಸುತ್ತಾ ಶೋಭಾ ಕರಂದ್ಲಾಜೆಯ ರಾಜಕೀಯ ಅದೃಷ್ಟ?

by Shwetha
January 23, 2026
0

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿಯೊಳಗೆ ಮತ್ತೊಂದು ಮಹತ್ವದ ಜವಾಬ್ದಾರಿ ಲಭಿಸಿದೆ. ಮುಂಬರುವ ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ, ಬಿಜೆಪಿ ಹೈಕಮಾಂಡ್ ಶೋಭಾ ಕರಂದ್ಲಾಜೆಗೆ ಬಿಜೆಪಿಯ...

ನಾನೊಬ್ಬ ಸರ್ವಾಧಿಕಾರಿ, ಕೆಲವೊಮ್ಮೆ ಅದು ಅಗತ್ಯ: ಟ್ರಂಪ್‌ ಹೇಳಿಕೆ

ನಾನೊಬ್ಬ ಸರ್ವಾಧಿಕಾರಿ, ಕೆಲವೊಮ್ಮೆ ಅದು ಅಗತ್ಯ: ಟ್ರಂಪ್‌ ಹೇಳಿಕೆ

by Shwetha
January 23, 2026
0

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಮ್ಮದೇ ಆದ ವಿಶಿಷ್ಟ ಹಾಗೂ ವಿವಾದಾತ್ಮಕ ಹೇಳಿಕೆಯಿಂದ ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದಾರೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (World Economic...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram