Monday, September 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ; ಲಾಸ್ ಏಂಜಲೀಸ್ ಜಿಡಿಪಿ ಭಾರತದ ಜಿಡಿಪಿಗಿಂತ ಹೆಚ್ಚು-ಇಲ್ಲಿನ ಹಾಲಿವುಡ್ ನೋಡಿಕೊಂಡೇ ನಮ್ಮ ಸಿನಿಮಾರಂಗದಲ್ಲೂ ಉಡ್ ಗಳು ಶುರುವಾಗಿದ್ದು:

Shwetha by Shwetha
October 25, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 3
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ; ಲಾಸ್ ಏಂಜಲೀಸ್ ಜಿಡಿಪಿ ಭಾರತದ ಜಿಡಿಪಿಗಿಂತ ಹೆಚ್ಚು-ಇಲ್ಲಿನ ಹಾಲಿವುಡ್ ನೋಡಿಕೊಂಡೇ ನಮ್ಮ ಸಿನಿಮಾರಂಗದಲ್ಲೂ ಉಡ್ ಗಳು ಶುರುವಾಗಿದ್ದು: Saakshatv yatrika episode 3

Saakshatv yatrika

Related posts

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

September 22, 2023
ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

September 20, 2023

ಕಳೆದ ಬರಹದಲ್ಲಿ ಹೇಳಿದಂತೆ ಈ ಬರಹದಲ್ಲಿ ಲಾಸ್ ಎಂಜಲೀಸ್ ನಗರದ ಉದ್ಯಮ ಮತ್ತು ಅರ್ಥಿಕತೆಯ ಮೇಲೆ ಒಂದಷ್ಟು ಸಂಗತಿಗಳನ್ನು ಹೇಳಲು ಪ್ರಯತ್ನಿಸುತ್ತೇನೆ.
Saakshatv yatrika episode 3
ಈ ರಾಜ್ಯದ ಆರ್ಥಿಕತೆ ಎಷ್ಟು ಬಲಿಷ್ಟವಾಗಿದೆ ಅಂದರೆ ಇದರ ಜಿಡಿಪಿ ಹೆಚ್ಚು ಕಮ್ಮಿ ಭಾರತಕ್ಕಿಂತ ಜಾಸ್ತಿಯೇ ಇದೆ. ಒಂದು ವೇಳೆ ಇದು ಪ್ರತ್ಯೇಕ ದೇಶವಾಗಿದ್ದರೆ ಜಗತ್ತಿನ ೫ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿರುತ್ತಿತ್ತು. ಹಾಗಾದರೆ ಇವರಿಗೆ ಆ ಪಾಟಿ ಹಣ ಬರುವುದಾದರೂ ಎಲ್ಲಿಂದ? ಹೆಚ್ಚಿನವರಿಗೆ ಇದು ಗೊತ್ತಿರುವ ವಿಚಾರವೇ. ಎಕಾನಮಿ ಆಫ್ ಕ್ಯಾಲಿಫೋರ್ನಿಯಾ ಅಂತ ಹುಡುಕಿದರೆ ವಿಕಿಪೀಡಿಯಾದಲ್ಲಿ ವಿವರವಾದ ಲೇಖನ ಸಿಗುತ್ತದೆ. ಅದಕ್ಕೆ ಮತ್ತೆ ಅದನ್ನ ವಿವರಿಸುತ್ತಾ ಹೋಗುವುದಿಲ್ಲ.

Saakshatv yatrika episode 3

ಈ ಬಾಲಿವುಡ್, ಗೋಲಿವುಡ್, ಕಾಲಿವುಡ್ ಇನ್ಯಾವ್ದೋ ಕಿತ್ತೋದ ವುಡ್ ಅಂತಾರಲ್ಲಾ… ಅದಕ್ಕೆಲ್ಲಾ ಸ್ಪೂರ್ತಿ ಹಾಲಿವುಡ್. ಹಾಲಿವುಡ್ ಅಂದರೆ ಮತ್ತೇನಿಲ್ಲ. ಲಾಸ್ ಎಂಜಿಲಿಸ್ ನಗರದ ಒಂದು ಪ್ರದೇಶ ಅಷ್ಟೇ. ನಮ್ಮಲ್ಲಿ ಗಾಂಧಿನಗರವಿದ್ದಂತೆ ಚಲನಚಿತ್ರಕ್ಕೆ ಹೆಸರುವಾಸಿಯಾಗಿದ್ದು. ಅದಕ್ಕೆ ಇರ ಬರುವುದಕ್ಕೆಲ್ಲಾ ‘ವುಡ್’ ಅಂತ ನಮ್ಮವರು ಸೇರಿಸ್ಕೊಂಡಿರೋದು. ಸುಮ್ಮನೇ ಇವರ ಕಾಪಿ ಮಾಡೋದಕ್ಕಿಂತ ನಮ್ಮ ನಮ್ಮ ಭಾಷೆಯ ಹೆಸರನ್ನೇ ನಮ್ಮ ಚಿತ್ರರಂಗಕ್ಕೆ ಕರೆದರೆ ಸಾಕೆನ್ನುವುದು ನನ್ನ ಅಭಿಪ್ರಯ. ಇರಲಿ, ನಾನೇನಂದೆ ಅಂದರೆ ಈ ಹಾಲಿವುಡ್ ಚಿತ್ರರಂಗ ಕೂಡ ಇಲ್ಲಿ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು.

ಒಮ್ಮೆ ನಾನು ವಸ್ತು ಸಂಗ್ರಹಾಲಯವೊಂದರಲ್ಲಿ ಲಾಸ್ ಎಂಜಿಲಿಸ್ ನಗರದ ಕುಡಿಯುವ ನೀರಿನ ಪೂರೈಕೆ ಬಗ್ಗೆ ಓದಿದ್ದೆ. ನೂರಾರು ಮೈಲಿ ದೂರದ ಉತ್ತರ ಕ್ಯಾಲಿಫೋರ್ನಿಯಾದಿಂದ ಕೂಡ ದೊಡ್ಡ ಪ್ರಮಾಣದ ನೀರಿನ ಪೂರೈಕೆಯಾಗುತ್ತದೆ. ಅಂದರೆ ಯೋಚಿಸಿ ಯಾವ ಮಟ್ಟಿನ ಖರ್ಚು ಮಾಡುವ ಸಾಮರ್ಥ್ಯ ಅವರಲ್ಲಿದೆ ಎಂದು.

Saakshatv yatrika

ಈ ರಾಜ್ಯ ಅತೀ ಹೆಚ್ಚು ತೆರಿಗೆ ಹಾಕುವ ರಾಜ್ಯಗಳಲ್ಲಿ ಲಾಸ್ ಏಂಜಲೀಸ್ ಕೂಡಾ ಒಂದು. ಇಲ್ಲಿನ ನಿವಾಸಿಗಳು ಪಾವತಿಸುವ ತೆರಿಗೆ ಮೊತ್ತ ತಲೆತಿರುಗಿಸುತ್ತದೆ. ಆದರೆ ಅದಕ್ಕೆ ತಕ್ಕ ವ್ಯವಸ್ಥೆಗಳಿರುವುದರಿಂದ ಅಷ್ಟೇನೂ ಬೇಜಾರಾಗುವುದಿಲ್ಲ. ಏನೇ ಇರಲಿ, ಈ ದೇಶದಲ್ಲಿ ಹರಿಯುವ ಸಂಪತ್ತನ್ನು ನೋಡಿದರೆ ಇವರ ಕೊಳ್ಳುಬಾಕತನ ಅತಿ ಆಯಿತು ಅಂತ ಕೆಲವೊಮ್ಮೆ ಅನ್ನಿಸುತ್ತದೆ.

ಹಣಕಾಸಿನ ವಿಚಾರ ಬಿಟ್ಟು ಸ್ವಲ್ಪ ಶಿಕ್ಷಣದೆಡೆಗೆ ಹೊರಳಿದರೆ ಸ್ಟಾನ್‌ಫರ್ಡ್, ಯುಸಿಎಲ್‌‌ಎ ಮೊದಲಾದ ಜಗದ್ವಿಖ್ಯಾತ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಹಾಗೆ ಉತ್ತಮ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ಕೂಡಾ ಇದೆ. ಈ ದೇಶದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮುಂದೆ ಯಾವಾಗಲಾದರೂ ಅವಕಾಶವಾದರೆ ವಿವರವಾಗಿ ಹೇಳ್ತೀನಿ.

Saakshatv yatrika episode 3

ಟೆಕ್ಸಸ್ಸಿನಂತೆ ಕ್ಯಾಲಿಫೋರ್ನಿಯಾ ಕೂಡ ತೆರಿಗೆಯನ್ನು ಪಡೆದುಕೊಳ್ಳುವುದಕ್ಕಿಂತ ಕೊಡುವುದೇ ಜಾಸ್ತಿ. ಯಾವುದೇ ದೇಶದಲ್ಲಾಗಲೀ ಕೆಲ ಪ್ರದೇಶಗಳು ಹಿಂದುಳಿಯುವುದು, ಇನ್ನೂ ಕೆಲ ಪ್ರದೇಶಗಳು ಏಳಿಗೆ ಹೊಂದುವುದು ಸ್ವಾಭಾವಿಕ. ಬಡ ಪ್ರದೇಶಗಳಿಗೆ ಸಂಪತ್ತಿನ ಜಾಸ್ತಿ ಪಾಲು ಕಾಯ್ದಿರಿಸುವುದು ಕೂಡಾ ನ್ಯಾಯಯುತ. ಆದರೆ ಇದರಿಂದ ಏಳಿಗೆ ಹೊಂದಿದ ನಾಡುಗಳಿಗೆ ಮೋಸವಾಗದಂತೆ ನೋಡಿಕೊಳ್ಳುವುದು ಅತೀ ಅವಶ್ಯಕ. ಕನಿಷ್ಟ ರಾಜ್ಯಗಳಿಗೆ ಏಳಿಗೆ ಹೊಂದಲು ಬೇಕಾದ ಸ್ವಾಯತ್ತತೆ ಇದ್ದರೆ ಚಂದ.

ಮುಂದಿನ ಭಾಗದಲ್ಲಿ ಇಲ್ಲಿನ ಪ್ರವಾಸಿತಾಣಗಳ ಬಗ್ಗೆ ಹೇಳಿ ಮುಗಿಸ್ತೀನಿ.

ವಿ.ಸೂ:- ಪಟವನ್ನು ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ತೆಗೆದಿದ್ದು.

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

Tags: americaSaakshatv yatrikaSaakshatv yatrika episode 3yatrika
ShareTweetSendShare
Join us on:

Related Posts

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

ಕೆನಡಾಕ್ಕೆ ದೊಡ್ಡ ಹೊಡೆತ ಕೊಟ್ಟ ಮಹೀಂದ್ರ!

by Honnappa Lakkammanavar
September 22, 2023
0

ಭಾರತ ಹಾಗೂ ಕೆನಡಾ (India vs Canada) ನಡುವೆ ಉದ್ವಿಗ್ನತೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಮಹತ್ವದ ನಿರ್ಧಾರವೊಂದನ್ನು ಕೈಗೊಂಡು...

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

ಪೊಲೀಸರ ಕಿರುಕುಳಕ್ಕೆ ವ್ಯಕ್ತಿ ಬಲಿ

by Honnappa Lakkammanavar
September 20, 2023
0

ಬೆಂಗಳೂರು: ಪೊಲೀಸರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ನಾಗರಾಜ್(47) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದ್ದು, ಇವರು ಸನಾವುಲ್ಲಾ ಒಡೆತನದ...

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

by admin
September 17, 2023
0

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...

ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ…

by admin
September 17, 2023
0

ದಿನವೂ ಈ ಮಂತ್ರ ಹೇಳಿದರೆ ಸಾಕು ಪರ್ಸ್ ನಲ್ಲಿ ಇಡಲಾಗದ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಪ್ರತಿದಿನ ಈ ಮಂತ್ರವನ್ನು ಜಪಿಸಿದರೆ ನಿಮ್ಮ ಕೈಚೀಲವನ್ನು ಮೀರಿ ಹಣ...

Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್‌ ಹೆಜ್ಜೆ…

Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್‌ ಹೆಜ್ಜೆ…

by admin
September 16, 2023
0

Asia Cup: ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವತ್ತ ಗಿಲ್‌ ಹೆಜ್ಜೆ... Gill's step towards becoming No.1 in ODI batsmen's ranking ಏಷ್ಯಾಕಪ್‌-2023ರಲ್ಲಿ ಭರ್ಜರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

September 25, 2023
ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

September 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram