Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

17 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ

Mahesh M Dhandu by Mahesh M Dhandu
August 14, 2022
in National, Newsbeat, ದೇಶ - ವಿದೇಶ
Slapped 17 times in 90 seconds Woman thrashes e-rikshaw driver saaksha tv

Slapped 17 times in 90 seconds Woman thrashes e-rikshaw driver saaksha tv

Share on FacebookShare on TwitterShare on WhatsappShare on Telegram

17 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟನೆ

Related posts

ಗರ್ಭನಿರೋಧಕ ಮಾತ್ರ, ಕಾಂಡೋಮ್ ಗಿಫ್ಟ್ ನೀಡಿದ ಸರ್ಕಾರ

ಗರ್ಭನಿರೋಧಕ ಮಾತ್ರ, ಕಾಂಡೋಮ್ ಗಿಫ್ಟ್ ನೀಡಿದ ಸರ್ಕಾರ

May 30, 2023
ಬಾಲಕನ ಹೊಟ್ಟೆಯಲ್ಲಿ ಪತ್ತೆಯಾಗಿದ್ದು 40 ಚ್ಯೂಯಿಂಗ್ ಗಮ್

ಬಾಲಕನ ಹೊಟ್ಟೆಯಲ್ಲಿ ಪತ್ತೆಯಾಗಿದ್ದು 40 ಚ್ಯೂಯಿಂಗ್ ಗಮ್

May 30, 2023

ಇ-ರಿಕ್ಷಾ ಚಾಲಕನಿಗೆ ಥಳಿಸಿದ ಮಹಿಳೆ

ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆಯಿಂದ ಕೃತ್ಯ

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್  

ಉತ್ತರ ಪ್ರದೇಶ : ಕಾರಿಗೆ ಇ ರಿಕ್ಷಾ ತಾಕಿದ ಕಾರಣ ಮಹಿಳೆಯೊಬ್ಬರು ರಿಕ್ಷಾ ಚಾಲಕನಿಗೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಅದಲ್ಲದೆ, ರಿಕ್ಷಾ ಚಾಲಕನ ಮೊಬೈಲ್‌ ಹಾಗೂ ಹಣವನ್ನೂ ಮಹಿಳೆ ಕಿತ್ತುಕೊಂಡಿದ್ದಾಳೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.  

Slapped 17 times in 90 seconds Woman thrashes e-rikshaw driver saaksha tv
Slapped 17 times in 90 seconds Woman thrashes e-rikshaw driver saaksha tv

ಇ-ರಿಕ್ಷಾ ಚಾಲಕ ಮಾಡಿದ್ದು ತಪ್ಪಾದರೂ, ಅದನ್ನು ನೋಡಿಕೊಳ್ಳಲು ಪೊಲೀಸ್‌ ವ್ಯವಸ್ಥೆ ಅದರ ಬದಲು ನಡುರಸ್ತೆಯಲ್ಲಿಯೇ ಆತನ ಕೆನ್ನೆಗೆ ಹೊಡೆದಿರುವುದು ಅಮಾನವೀಯ ಎಂದು ಕಾಮೆಂಟ್‌ ಮಾಡಿದ್ದಾರೆ.  

ಅಂದಾಜು 90 ನಿಮಿಷಗಳ ಅಂತರದಲ್ಲಿ 17 ಬಾರಿ ಚಾಲಕನ ಕೆನ್ನೆಗೆ ಮಗಹಿಳೆ ಬಾರಿಸಿದ್ದಾಳೆ.

 ಇ-ರಿಕ್ಷಾ ಚಾಲಕನಿಗೆ ಈ ರೀತಿ ಕಪಾಳಮೋಕ್ಷ ಮಾಡಿದ ಮಹಿಳೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಎಂದು ಹೇಳಲಾಗುತ್ತಿದೆ.

Tags: #Saaksha TVe-rikshaw driverpolice
ShareTweetSendShare
Join us on:

Related Posts

ಗರ್ಭನಿರೋಧಕ ಮಾತ್ರ, ಕಾಂಡೋಮ್ ಗಿಫ್ಟ್ ನೀಡಿದ ಸರ್ಕಾರ

ಗರ್ಭನಿರೋಧಕ ಮಾತ್ರ, ಕಾಂಡೋಮ್ ಗಿಫ್ಟ್ ನೀಡಿದ ಸರ್ಕಾರ

by Honnappa Lakkammanavar
May 30, 2023
0

ಭೋಪಾಲ್ : ಮಧ್ಯಪ್ರದೇಶ ಸರ್ಕಾರವು ಸಾಮೂಹಿಕ ವಿವಾಹ ನೆರವೇರಿಸಿ, ವಧು-ವರರಿಗೆ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆ(Contraceptive Pills)ಗಳನ್ನು ಗಿಫ್ಟ್ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಸಿಎಂ...

ಬಾಲಕನ ಹೊಟ್ಟೆಯಲ್ಲಿ ಪತ್ತೆಯಾಗಿದ್ದು 40 ಚ್ಯೂಯಿಂಗ್ ಗಮ್

ಬಾಲಕನ ಹೊಟ್ಟೆಯಲ್ಲಿ ಪತ್ತೆಯಾಗಿದ್ದು 40 ಚ್ಯೂಯಿಂಗ್ ಗಮ್

by Honnappa Lakkammanavar
May 30, 2023
0

ಅಮೆರಿಕದ (America) 5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್‌ ಗಮ್‌ (Chewing Gum) ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸಮಸ್ಯೆ ಎದುರಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ....

ಮಹಾರಾಷ್ಟ್ರದ ಏಕೈಕ ಕಾಂಗ್ರೆಸ್ ಸಂಸದ ಇನ್ನಿಲ್ಲ

ಮಹಾರಾಷ್ಟ್ರದ ಏಕೈಕ ಕಾಂಗ್ರೆಸ್ ಸಂಸದ ಇನ್ನಿಲ್ಲ

by Honnappa Lakkammanavar
May 30, 2023
0

ಮಹಾರಾಷ್ಟ್ರ ರಾಜ್ಯದಲ್ಲಿನ ಏಕೈಕ ಕಾಂಗ್ರೆಸ್ ಸಂಸದ ಬಾಲು ಧನೋರ್ಕರ್ (48) ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಬಾಲು ಧನೋರ್ಕರ್ ಅವರು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ...

ತಿರುಪತಿಯಲ್ಲಿ ದರ್ಶನಕ್ಕೆ ಹೊಸ ಬದಲಾವಣೆ

ತಿರುಪತಿಯಲ್ಲಿ ದರ್ಶನಕ್ಕೆ ಹೊಸ ಬದಲಾವಣೆ

by Honnappa Lakkammanavar
May 29, 2023
0

ತಿರುಪತಿಗೆ ಹೋಗುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ದರ್ಶನಕ್ಕಾಗಿ ಕ್ಯೂನಲ್ಲಿ ಕಳೆಯಬೇಕಾಗಿತ್ತು. ಜನದಟ್ಟಣೆ ಕಾರಣದಿಂದಾಗಿ ತಿಮ್ಮಪ್ಪನ ದರ್ಶನಕ್ಕೆ ಹರಸಾಹಸ ಪಡಬೇಕಿತ್ತು. ಹೀಗಾಗಿ ತಿರುಪತಿ ದೇವಸ್ಥಾನಂ(ಟಿಟಿಡಿ) ಆಡಳಿತ ಮಂಡಳಿಯು ದರ್ಶನದ...

ಇಸ್ರೋ: GSLV-F12 ಉಪಗ್ರಹ ಉಡಾವಣೆ

ಇಸ್ರೋ: GSLV-F12 ಉಪಗ್ರಹ ಉಡಾವಣೆ

by Honnappa Lakkammanavar
May 29, 2023
0

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ನ್ನು ಉಡಾಯಿಸಿದೆ. ಬಾಹ್ಯಾಕಾಶ ನೌಕೆ NavIC ಸರಣಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram