Monday, October 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Hale Mysore

Bengaluru News: ಕಾರಿನಲ್ಲಿ ಬಂದು ಹೂ ಪಾಟ್ ಕದ್ದ ಕಳ್ಳಿ

Vivek Biradar by Vivek Biradar
January 26, 2022
in Hale Mysore, Newsbeat, ಹಳೇ ಮೈಸೂರು
Thief Saaksha Tv
Share on FacebookShare on TwitterShare on WhatsappShare on Telegram

ಕಾರಿನಲ್ಲಿ ಬಂದು ಹೂ ಪಾಟ್ ಕದ್ದ ಕಳ್ಳಿ Saaksha Tv

ಬೆಂಗಳೂರು: ಖದೀಮರು ಯಾವರೀತಿಯಾಗಿ ಬರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಮಹಿಳೆ ಒಬ್ಬಳು ಐಶಾರಾಮಿ ಕಾರಿನಲ್ಲಿ ಬಂದು ಪಾಟ್ ನ್ನು ಕದ್ದಿರುವ ಘಟನೆಯು ಬೆಂಗಳೂರಿನ Bengaluru  ಸಂಜಯ ನಗರದಲ್ಲಿ ನಡೆದಿದೆ.

Related posts

Railway – ಹಳಿ ಮೇಲೆ ನಡೆಯುತ್ತಿದ್ದವರ ಮೇಲೆ ಹರಿದ ರೈಲು  – ಮೂವರ ಸಾವು..

ಸಾಲಕ್ಕೆ ಸೋತು; ರೈಲಿಗೆ ತಲೆ ಕೊಟ್ಟ ಒಂದೇ ಕುಟುಂಬದ ಮೂವರು

October 2, 2023
ಒಂದೇ ಕುಟುಂಬದ ಮೂವರು ನೀರು ಪಾಲು!

ಒಂದೇ ಕುಟುಂಬದ ಮೂವರು ನೀರು ಪಾಲು!

October 1, 2023

ಸಂಜಯನಗರದ ಆರ್​ಎಂವಿ 2ನೇ ಸ್ಟೇಜ್​ನಲ್ಲಿ ಹೈ-ಫೈ ಕಾರಿನಲ್ಲಿ Car ಬಂದ ಮಹಿಳೆಯೊಬ್ಬರು ಕಳ್ಳತನ ಮಾಡಿದ್ದಾರೆ. ಇದೇ ತಿಂಗಳು 24 ರಂದು ಕೆಂಪು ಬಣ್ಣದ ಹೈ-ಪೈ ಕಾರಿನಲ್ಲಿ ಬಂದ ಮಹಿಳೆ ಮನೆ ಮುಂದೆ ಇರಿಸಿದ್ದ ಹೂ ಪಾಟ್ ನ್ನು ಕಳ್ಳತನ ಮಾಡಿದ್ದಾರೆ. ಮಹಿಳೆ ಕಳ್ಳತನ ಮಾಡಿರುವ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆಯ ಮಾಲಿಕರಾದ ಕಾವ್ಯ ಸೆಲ್ವಂ ಮನೆಯ ಮುಂದೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಈ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸೆರೆಯಾದ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

Tags: #bengaluru police#Saaksha TV
ShareTweetSendShare
Join us on:

Related Posts

Railway – ಹಳಿ ಮೇಲೆ ನಡೆಯುತ್ತಿದ್ದವರ ಮೇಲೆ ಹರಿದ ರೈಲು  – ಮೂವರ ಸಾವು..

ಸಾಲಕ್ಕೆ ಸೋತು; ರೈಲಿಗೆ ತಲೆ ಕೊಟ್ಟ ಒಂದೇ ಕುಟುಂಬದ ಮೂವರು

by Honnappa Lakkammanavar
October 2, 2023
0

ತುಮಕೂರು : ಸಾಲಬಾಧೆ (Indebtedness) ತಾಳಲಾರದೆ ಒಂದೇ ಕುಟುಂಬದ ಮೂವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಜಿಲ್ಲೆಯ ಪಂಡಿತನಹಳ್ಳಿಯ ರೈಲ್ವೆಗೇಟ್ ಹತ್ತಿರ ಬೆಳಕಿಗೆ ಬಂದಿದೆ....

ಒಂದೇ ಕುಟುಂಬದ ಮೂವರು ನೀರು ಪಾಲು!

ಒಂದೇ ಕುಟುಂಬದ ಮೂವರು ನೀರು ಪಾಲು!

by Honnappa Lakkammanavar
October 1, 2023
0

ಮೈಸೂರು : ಒಂದೇ ಕುಟುಂಬದ ಮೂವರು ನೀರಿಗೆ ಬಲಿಯಾಗಿರುವ ಘಟನೆ ನಡೆದಿದೆ. ನಾಲೆಗೆ ಬಿದ್ದ ಪುತ್ರಿಯನ್ನು (Daughter) ರಕ್ಷಿಸಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ನಡೆದಿದೆ. ಈ...

ಅರೆನಗ್ನ ಸ್ಥಿತಿಯಲ್ಲಿ ಆರ್ ಟಿಐ ಕಾರ್ಯಕರ್ತನ ಶವ ಪತ್ತೆ

ಅರೆನಗ್ನ ಸ್ಥಿತಿಯಲ್ಲಿ ಆರ್ ಟಿಐ ಕಾರ್ಯಕರ್ತನ ಶವ ಪತ್ತೆ

by Honnappa Lakkammanavar
October 1, 2023
0

ಬೆಂಗಳೂರು : ಆರ್ ಟಿಐ ಕಾರ್ಯಕರ್ತರೊಬ್ಬರ ಶವವು ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಗಣಿ ಹತ್ತಿರದ ಮಾದಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಆರ್‌ಟಿಐ ಕಾರ್ಯಕರ್ತನ ಸಾವಿನಿಂದಾಗಿ...

ಸಿದ್ದರಾಮಯ್ಯ, ಡಿಕೆಶಿ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ

ರಾಜ್ಯದಲ್ಲಿ ಹೆಚ್ಚಾದ ಕಾವೇರಿ ಕಿಚ್ಚು

by Honnappa Lakkammanavar
September 30, 2023
0

ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವುದನ್ನು ಖಂಡಿಸಿ, ಮಂಡ್ಯದಲ್ಲಿ (Mandya) ಸಾಲು ಸಾಲು ಪ್ರತಿಭಟನೆ (Protest) ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯಿಂದ...

ಮೂತ್ರ ವಿಸರ್ಜನೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ!

ಮೂತ್ರ ವಿಸರ್ಜನೆ ಮಾಡುವ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ!

by Honnappa Lakkammanavar
September 28, 2023
0

ಕೋಲಾರ : ಸಂತೆ ಮೈದಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ವಿಚಾರಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. ವೆಂಕಟರಾಯಪ್ಪ (55) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಕೊಲೆಗೈದ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ

ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ

October 2, 2023
ಕಬ್ಬಿಣದ ಟ್ರಂಕ್ ನಲ್ಲಿ ಮೂವರು ಯುವತಿಯರ ಶವ ಪತ್ತೆ

ಕಬ್ಬಿಣದ ಟ್ರಂಕ್ ನಲ್ಲಿ ಮೂವರು ಯುವತಿಯರ ಶವ ಪತ್ತೆ

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram