ADVERTISEMENT
Saturday, January 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ತಂತ್ರಜ್ಞಾನ

ನಾಲ್ವರು ಗಗನ ಯಾತ್ರಿಗಳ ಕಾರ್ಯ ಏನು?

ಯಾವ ರೀತಿ ತೆರಳಲಿದೆ ಯಾತ್ರೆ

Author2 by Author2
February 28, 2024
in ತಂತ್ರಜ್ಞಾನ, National, TECHNOLOGY, ದೇಶ - ವಿದೇಶ
Share on FacebookShare on TwitterShare on WhatsappShare on Telegram

ತಿರುವನಂತಪುರಂ: ಇಸ್ರೋದ ಮಾನವ ಸಹಿತ ಗಗನಯಾನ ಯೋಜನೆಯಲ್ಲಿ ಮೂರು ದಿನ ಬಾಹ್ಯಾಕಾಶ ಪ್ರವಾಸಕ್ಕೆ ತೆರಳಲಿರುವ ನಾಲ್ವರು ಭಾರತೀಯರ ಹೆಸರನ್ನು ಪ್ರಧಾನಿ ಬಹಿರಂಗ ಮಾಡಿದ್ದಾರೆ.

ಗ್ರೂಪ್ ಕ್ಯಾಪ್ಟನ್ಗಳಾದ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್, ಹಾಗೂ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಐತಿಹಾಸಿಕ ಪ್ರಯಾಣ ಮಾಡಲಿರುವ ನಾಲ್ವರು ಯಾತ್ರಿಕರು. ಈ ನಾಲ್ವರು ಇಸ್ರೋದ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ಮೊದಲ ಬ್ಯಾಚ್ನವರು. ಐದು ವರ್ಷದ ಹಿಂದೆಯೇ ಇವರನ್ನು ಆಯ್ಕೆ ಮಾಡಲಾಗಿತ್ತು. ಇವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ.

Related posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

January 17, 2026
ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

January 17, 2026

ಇಸ್ರೋದ ಗಗನಯಾನ ಐತಿಹಾಸಿಕವಾದುದು. ರಷ್ಯಾ, ಅಮೆರಿಕ ಮತ್ತು ಚೀನಾ ಬಿಟ್ಟರೆ ಬೇರೆ ಯಾವ ದೇಶಗಳು ಕೂಡ ಮಾನವರನ್ನು ಕಳುಹಿಸಿಲ್ಲ. ಭಾರತದ ರಾಕೇಶ್ ಶರ್ಮಾ 1984ರಲ್ಲಿ ಗಗನಯಾತ್ರೆ ಕೈಗೊಂಡಿದ್ದರು. ಆದರೆ, ಅವರು ಪ್ರಯಾಣಿಸಿದ್ದ ಗಗನನೌಕೆ ಭಾರತದ್ದಲ್ಲ, ರಷ್ಯಾದ್ದು. ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಮತ್ತು ರಾಜಾ ಚಾರಿ ಅವರೂ ಗಗನಯಾತ್ರೆ ಕೈಗೊಂಡ ಭಾರತೀಯ ಮೂಲದವರು. ಭಾರೀ ತೂಕದ ವಸ್ತುಗಳನ್ನು ಹೊತ್ತೊಯ್ಯಬಲ್ಲ ಎಲ್ವಿಎಂ ಎಂಕೆ-3 ಎಂಬ ರಾಕೆಟ್ನಲ್ಲಿ ಗಗನನೌಕೆಯ ಉಡಾವಣೆಯಾಗಲಿದೆ. ಭೂಮಿಯಿಂದ 400 ಕಿಮೀ ಎತ್ತರದಲ್ಲಿರುವ ಕೆಳ ಕಕ್ಷೆಗೆ ನೌಕೆಯನ್ನು ತಲುಪಿಸಲಾಗುತ್ತದೆ. ಅಲ್ಲಿ ಸಮಾರು ಮೂರು ದಿನಗಳ ಕಾಲ ಗಗನಯಾತ್ರಿಗಳು ಇರಲಿದ್ದಾರೆ. ಇಲ್ಲಿ ಸವಾಲಿನ ಕೆಲಸ ಇರುವುದು, ಭೂ ಕಕ್ಷೆ ತಲುಪಿದ ನಂತರ ಗಗನಯಾತ್ರಿಗಳನ್ನು ವಾಪಸ್ ಭೂಮಿಗೆ ತರುವ ಕಾರ್ಯದಲ್ಲಿ.

Tags: What was the task of the four astronauts?
ShareTweetSendShare
Join us on:

Related Posts

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

ಮಂತ್ರಗಳಿಂದ ಕಾಯಿಲೆ ವಾಸಿಯಾಗುವುದಿಲ್ಲ: ಪ್ರೇಮಾನಂದ್‌ ಜಿ ಹೇಳಿಕೆ ವೈರಲ್

by Shwetha
January 17, 2026
0

ಆಧ್ಯಾತ್ಮಿಕತೆಯ ಹೆಸರಿನಲ್ಲಿ ನಡೆಯುತ್ತಿರುವ ಮೋಸಗಳು ಮತ್ತು ವಂಚನೆಗಳ ಬಗ್ಗೆ ಪ್ರೇಮಾನಂದ್‌ ಜಿ ಮಹಾರಾಜ್ ಸ್ಪಷ್ಟ ಹಾಗೂ ತೀಕ್ಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರ ಹೇಳಿಕೆ ಇದೀಗ ವ್ಯಾಪಕವಾಗಿ ವೈರಲ್...

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

ವಿಶ್ವವೇ ನಿಬ್ಬೆರಗಾದ ಕ್ಷಣ ಕೊನೆಗೂ ಟ್ರಂಪ್ ಮಡಿಲಿಗೆ ಸೇರಿತು ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ

by Shwetha
January 17, 2026
0

ವಾಷಿಂಗ್ಟನ್: ಜಾಗತಿಕ ರಾಜಕೀಯ ವಲಯದಲ್ಲಿ ಅಚ್ಚರಿಯ ಹಾಗೂ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಹುಕಾಲದ ಕನಸೊಂದು ವಿಶೇಷ ರೀತಿಯಲ್ಲಿ ಈಡೇರಿದಂತಾಗಿದೆ. ವೆನೆಜುವೆಲಾದ...

ಪ್ಲಿಪ್‌ಕಾರ್ಟ್, ಮೀಶೋ, ಅಮೆಜಾನ್‌ಗೆ ಶಾಕ್! ವಾಕಿ-ಟಾಕಿ ಮಾರಾಟಕ್ಕೆ CCPA ಕಠಿಣ ದಂಡ

ಪ್ಲಿಪ್‌ಕಾರ್ಟ್, ಮೀಶೋ, ಅಮೆಜಾನ್‌ಗೆ ಶಾಕ್! ವಾಕಿ-ಟಾಕಿ ಮಾರಾಟಕ್ಕೆ CCPA ಕಠಿಣ ದಂಡ

by Shwetha
January 17, 2026
0

ಕಾನೂನುಬಾಹಿರವಾಗಿ ವಾಕಿ-ಟಾಕಿ ಸಾಧನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ್ದಕ್ಕಾಗಿ ಅಮೆಜಾನ್, ಫ್ಲಿಪ್‌ಕಾರ್ಟ್, ಮೀಶೋ ಹಾಗೂ ಮೆಟಾ ಸಂಬಂಧಿತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA)...

ಮೋದಿ ಚಾಣಕ್ಯ ನಡೆಗೆ ಯುರೋಪ್ ಫಿದಾ ಗಣರಾಜ್ಯೋತ್ಸವ ಅತಿಥಿಗಳ ಆಯ್ಕೆಯಲ್ಲಿ ಅಡಗಿದೆ ಮಹಾ ರಹಸ್ಯ

ಮೋದಿ ಚಾಣಕ್ಯ ನಡೆಗೆ ಯುರೋಪ್ ಫಿದಾ ಗಣರಾಜ್ಯೋತ್ಸವ ಅತಿಥಿಗಳ ಆಯ್ಕೆಯಲ್ಲಿ ಅಡಗಿದೆ ಮಹಾ ರಹಸ್ಯ

by Shwetha
January 17, 2026
0

ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. 2026ರ ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆಯಲಿರುವ ಐತಿಹಾಸಿಕ ಪರೇಡ್ ಕೇವಲ ಸಾಂಸ್ಕೃತಿಕ ಪ್ರದರ್ಶನವಾಗಿರದೆ, ಭಾರತದ ಜಾಗತಿಕ ರಾಜತಾಂತ್ರಿಕತೆಯ...

ಇರಾನ್ ಮೇಲೆ ಬಾಂಬ್ ಸುರಿಸಲು ಸಜ್ಜಾಗಿದ್ದ ಟ್ರಂಪ್ ತಣ್ಣಗಾಗಿದ್ದು ಹೇಗೆ? ಕೇವಲ 48 ಗಂಟೆಗಳಲ್ಲಿ ಬದಲಾಯಿತು ಜಗತ್ತಿನ ಚಿತ್ರಣ: ಅಮೆರಿಕಾಗೆ ಆ 4 ರಾಷ್ಟ್ರಗಳು ಕೊಟ್ಟ ಖಡಕ್ ವಾರ್ನಿಂಗ್ ಏನು?

ಇರಾನ್ ಮೇಲೆ ಬಾಂಬ್ ಸುರಿಸಲು ಸಜ್ಜಾಗಿದ್ದ ಟ್ರಂಪ್ ತಣ್ಣಗಾಗಿದ್ದು ಹೇಗೆ? ಕೇವಲ 48 ಗಂಟೆಗಳಲ್ಲಿ ಬದಲಾಯಿತು ಜಗತ್ತಿನ ಚಿತ್ರಣ: ಅಮೆರಿಕಾಗೆ ಆ 4 ರಾಷ್ಟ್ರಗಳು ಕೊಟ್ಟ ಖಡಕ್ ವಾರ್ನಿಂಗ್ ಏನು?

by Shwetha
January 17, 2026
0

ಟೆಹ್ರಾನ್: ಜಗತ್ತು ಮತ್ತೊಂದು ಮಹಾಯುದ್ಧದ ಹೊಸ್ತಿಲಲ್ಲಿ ನಿಂತಂತಿದ್ದ ಕ್ಷಣವದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲು ಸಜ್ಜಾಗಿದ್ದರು. ಪ್ರತಿಭಟನಾಕಾರರನ್ನು ಬೆಂಬಲಿಸುವ ನೆಪದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram