ಗಂಡು ಮಕ್ಕಳ ಸಂತಾನಕ್ಕಾಗಿ ಈ ಯಂತ್ರವನ್ನು ಧಾರಣೆ ಮಾಡಿ..
ಈ ಯಂತ್ರವನ್ನು ಒಂದು ಶುಭವಾದ ದಿನದಲ್ಲಿ ಅಂದರೆ ಪುಷ್ಯ ನಕ್ಷತ್ರ ಬರುವ ಸಂದರ್ಭದಲ್ಲಿ ಯಂತ್ರವನ್ನು ಬರೆದುಕೊಳ್ಳುವುದರಿಂದ ನಿಮ್ಮ ಕಾರ್ಯವು ಸಿದ್ದಿಯಾಗುತ್ತದೆ.
ಈ ಯಂತ್ರವನ್ನು ಒಂದು ಬೆಳ್ಳಿಯ ತಗಡಿನ ಮೇಲೆ ಅಥವಾ ತಾಮ್ರದ ತಗಡಿನ ಮೇಲೆ ಬರೆಯಬೇಕು. ಈ ಯಂತ್ರವನ್ನು ಬರೆದ ನಂತರ ದೀಪ, ಧೂಪವನ್ನು ತೋರಿಸಿ ಪೂಜೆಯನ್ನು ಮಾಡಿ ತದ ನಂತರ ಒಂದು ಬೆಳ್ಳಿಯ ತಾಯತದ ಒಳಗೆ ಹಾಕಿ ಅರಿಶಿನದ ದಾರವನ್ನು ಹಾಕಿ ಕಟ್ಟಿಕೊಳ್ಳುವುದರಿಂದ ಗಂಡು ಸಂತಾನವು ಪ್ರಾಪ್ತಿಯಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
![yantra for male offspring in kannada saaksha tv](http://saakshatv.com/wp-content/uploads/2022/08/putra.jpg)
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ತಾಯತವನ್ನು ಧಾರಣೆ ಮಾಡುವುದಕ್ಕೂ ಮೊದಲು ಲಕ್ಷ್ಮಿನಾರಾಯಣಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಸ್ವಾಮಿಯ ಪಾದದ ಬಳಿ ಇಟ್ಟು ಗಂಡು ಸಂತಾನ ಆಗಲಿ ಎಂದು ಸಂಕಲ್ಪವನ್ನು ಮಾಡಿಕೊಂಡು ತದನಂತರ ಅಲ್ಲಿಯೇ ಈ ತಾಯತವನ್ನು ಕೊರಳಿನಲ್ಲಿ ಕಟ್ಟುಕೊಳ್ಳುವುದರಿಂದ ಗಂಡು ಸಂತಾನವು ಪ್ರಾಪ್ತಿಯಾಗುತ್ತದೆ.