ಇಂದು ಅಂತರಾಷ್ಟ್ರೀಯ ವರ್ಷದ ಯೋಗ ದಿನಾಚರಣೆ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದೆ.. ಸಿಆರ್ ಪಿಎಫ್ ಹಾಗೂ ಆಯುಷ್ಮಾನ್ ಯೋಗ ಸಹಭಾಗಿತ್ವದಲ್ಲಿ ಯೋಗ ಆಚರಣೆ ಮಾಡಲಾಗಿದೆ.. 750ಕ್ಕೂ ಹೆಚ್ಚು CRPF ಯೋಧರು ಹಾಗು ಕುಟುಂಬಸ್ಥರು ಭಾಗಿಯಾಗಿದ್ದರು.. ಯೋಗ ಗುರು ವಿಶಾಲ್ ರಿಂದ ಯೋಗಾಭ್ಯಾಸ ಮಾಡಲಾಗಿದೆ.. ಕೇರಳ ಹಾಗೂ ಕರ್ನಾಟಕದ ಸಿಆರ್ಪಿಎಫ್ ಐಜಿಪಿ ರಾಜೇಶ್ ಕುರಾನಾ ಭಾಗಿಯಾಗಿದ್ದರು..
ಕೇರಳ CM ಆಯ್ಕೆ: ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಕೆ.ಸಿ. ವೇಣುಗೋಪಾಲ್
ಕೆ.ಸಿ. ವೇಣುಗೋಪಾಲ್ ಅವರು ಕೇರಳ ಮುಖ್ಯಮಂತ್ರಿ ಆಯ್ಕೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದು, ವಿ.ಡಿ ಸತೀಶನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಯಾವುದೇ ಅಸಮಾಧಾನ ಇಲ್ಲ...









