Wednesday, October 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Latest News: ಯುವರಾಜ ಸಿಂಗ್ ದಂಪತಿಗೆ ಗಂಡು ಮಗು ಜನನ

Vivek Biradar by Vivek Biradar
January 26, 2022
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಯುವರಾಜ ಸಿಂಗ್ ದಂಪತಿಗೆ ಗಂಡು ಮಗು ಜನನ Saaksha Tv

ಯುವರಾಜ ಸಿಂಗ್ Yuvaraj Sing ಭಾರತೀಯ ಕ್ರಿಕೇಟ್ ತಂಡದ ಮಾಜಿ ಆಲ್ ರೌಡ್ ಆಟಗಾರ. ತಮ್ಮ ಅತ್ಯುತ್ತಮ ಬೌಲಿಂಗ್ ,ಫಿಲ್ಡಿಂಗ್ ಮತ್ತು ಬ್ಯಾಂಟಿಗ್  ಮೂಲಕವೇ ಹೆಸರುವಾಸಿಯಾಗಿದ್ದರು.

Related posts

ಜಾವೆಲಿನ್ ನಲ್ಲಿ ಭಾರತದ್ದೇ ಪಾರುಪತ್ಯ!

ಜಾವೆಲಿನ್ ನಲ್ಲಿ ಭಾರತದ್ದೇ ಪಾರುಪತ್ಯ!

October 4, 2023
ವಿಶ್ವಕಪ್‌ : ಐಸಿಸಿ ಹೊಸ ರೂಲ್ಸ್!

ವಿಶ್ವಕಪ್‌ : ಐಸಿಸಿ ಹೊಸ ರೂಲ್ಸ್!

October 4, 2023

2011ರ ವಿಶ್ವಕಪ್  World Cup ನಲ್ಲಿ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇವರು ವಿಶ್ವಕಪ್ ನಂತರ ಶ್ವಾಸಕೋಶದ ಕ್ಯಾನಸರ್ ಗೆ ತುತ್ತಾಗಿದ್ದರು. ಇದರಿಂದ ಗುಣಮುಖರಾಗಿ ಮರಳಿ ಭಾರತ ತಂಡದಲ್ಲಿ ಆಡಿ ಮತ್ತೆ ತಮ್ಮ ಅಮೋಘ ಆಟ ಪ್ರದರ್ಶನ ನೀಡಿ  ತಮ್ಮ 25 ವರ್ಷದ ಕ್ರಿಕೆಟ್ ಜೀವನಕ್ಕೆ 2019 ರಲ್ಲಿ ರಾಜಿನಾಮೆ ನೀಡಿದರು.

ಈಗ ಯುವರಾಜ ಸಿಂಗ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಇವತ್ತು ಯುವರಾಜ ಸಿಂಗ್ ದಂಪತಿಗೆ ಗಂಡು ಮಗು ಜನಿಸಿದೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ದೇವರ ಆಶಿರ್ವಾದಿಂದ ನಮಗೆ ಗಂಡು ಮಗು ಜನಿಸಿದೆ. ದೇವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಂದು ಟ್ವೀಟ್ ಮಾಡಿದ್ದಾರೆ

Tags: #Saaksha TVCricketYuvaraaj Sing
ShareTweetSendShare
Join us on:

Related Posts

ಜಾವೆಲಿನ್ ನಲ್ಲಿ ಭಾರತದ್ದೇ ಪಾರುಪತ್ಯ!

ಜಾವೆಲಿನ್ ನಲ್ಲಿ ಭಾರತದ್ದೇ ಪಾರುಪತ್ಯ!

by Honnappa Lakkammanavar
October 4, 2023
0

ಹಾಂಗ್ ಝೌ : ಏಷ್ಯನ್ ಗೇಮ್ಸ್ ನ (Asian Games 2023) ಜಾವೆಲಿನ್ (Javelin) ಎಸೆತದಲ್ಲಿ ಭಾರತದ್ದೇ ಪಾರುಪತ್ಯವಾಗಿದೆ. ಚಿನ್ನ ಹಾಗೂ ಬೆಳ್ಳಿ ಎರಡೂ ಬಾರತದ ಪಾಲಾಗಿವೆ....

ವಿಶ್ವಕಪ್‌ : ಐಸಿಸಿ ಹೊಸ ರೂಲ್ಸ್!

ವಿಶ್ವಕಪ್‌ : ಐಸಿಸಿ ಹೊಸ ರೂಲ್ಸ್!

by Honnappa Lakkammanavar
October 4, 2023
0

ಏಕದಿನ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಮೊದಲ ಬಾರಿಗೆ ಭಾರತವು ವಿಶ್ವಕಪ್ ನ ಆತಿಥ್ಯ ವಹಿಸಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಲು ಹೊಸ...

ಆರ್ಚರಿಯಲ್ಲಿ ಭಾರತಕ್ಕೆ ಚಿನ್ನ

ಆರ್ಚರಿಯಲ್ಲಿ ಭಾರತಕ್ಕೆ ಚಿನ್ನ

by Honnappa Lakkammanavar
October 4, 2023
0

ಭಾರತೀಯ ತಂಡದ ಆರ್ಚರಿ ಆಟಗಾರರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಸ್ ಡಿಯೋಟಾಲೆ ಸಂಯುಕ್ತ ಮಿಶ್ರ ತಂಡದ ಆರ್ಚರಿಯಲ್ಲಿ ಮೊದಲಿಗರಾಗಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಈ...

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

ಪದಕ ಬೇಟೆಯಾಡಿದ ಭಾರತೀಯ ವನಿತೆಯರು!

by Honnappa Lakkammanavar
October 3, 2023
0

ಹ್ಯಾಂಗ್‌ಝೌ: ಚೀನಾದ ನೆಲದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಅಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ನ (Asian Games) 10ನೇ ಅಂದರೆ ಮಂಗಳವಾರವು ಕೂಡ ಭಾರತೀಯರ ಪಾಲಿಗೆ...

ವುಶುದಲ್ಲಿ ಭಾರತಕ್ಕೆ ಬೆಳ್ಳಿ

ವುಶುದಲ್ಲಿ ಭಾರತಕ್ಕೆ ಬೆಳ್ಳಿ

by Honnappa Lakkammanavar
October 2, 2023
0

ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ ನ (Asian Games) ಮಹಿಳೆಯರ 60 ಕೆ.ಜಿ ವುಶು (Wushu) ಫೈನಲ್‍ ನಲ್ಲಿ ದೇಶದ ರೋಶಿಬಾನಾದೇವಿ ನವೋರೆಮ್ ಬೆಳ್ಳಿ ಪದಕ್ಕೆ ಕೊರಳೊಡ್ಡಿದ್ದಾರೆ. ರೋಶಿಬಿನಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಮಾಲೀಕನ ಮೇಲೆ ಹಲ್ಲೆ ನಡೆಸಿ, ಹಣ ದೋಚಿ ಪರಾರಿ

ಮಾಲೀಕನ ಮೇಲೆ ಹಲ್ಲೆ ನಡೆಸಿ, ಹಣ ದೋಚಿ ಪರಾರಿ

October 4, 2023
ಸಂಸದನನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು

ಸಂಸದನನ್ನು ಬಂಧಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು

October 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram