ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!

Namratha Rao by Namratha Rao
July 18, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!

ಏಷ್ಯಾದ ಅತ್ಯಂತ  ಸುಂದರ , ಹಾಗೂ ಅನೇಕ ಸಂಪ್ರದಾಯ ಪರಂಪರೆಗಳನ್ನ ಈಗಲೂ ಅನುಸರಿಸುತ್ತಾ ಬಂದಿರುವ ದೇಶ ಥೈಲ್ಯಾಂಡ್.. ಈ ದೇಶ ಪ್ರವಾಸಿಗರ ಹಾಟ್ ಫೇವರೇಟ್ ತಾಣ… ಅದ್ರಲ್ಲ ವಿಶ್ವಾದ್ಯಂತ ಪ್ರವಾಸಿಗರನ್ನ ತನ್ನತ್ತ ಆಕರ್ಶಿಸುವ  ಬ್ಯಾಂಗ್ ಕಾಕ್ ಇರುವುದು ಕೂಡ  ಇದೇ ದೇಶದಲ್ಲಿ.

Related posts

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

July 31, 2026
ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

July 31, 2026

ಈ ದೇಶದ ರಾಜಧಾನಿ ಬ್ಯಾಂಗ್ ಕಾಕ್ – ಮೋಜು ಮಸ್ತಿ , ಯುವಕರು ಪಾರ್ಟಿ ಮಾಡುತ್ತಾ ಕುಣಿದು ಕುಪ್ಪಳಿಸುವ , ಮೋಜು ಮಸ್ತಿಯ ತಾಣ ಈ ಬ್ಯಾಂಗ್ ಕಾಕ್. ಇಲ್ಲಿನ ನೈಟ್ ಲೈಫ್ , ಆಕರ್ಷಕ ಬೀಚ್ ಗಳು ಅಷ್ಟೇ ಅಲ್ಲ ಇಲ್ಲಿನ ಥೈ ಮಸಾಜ್ ವರ್ಲ್ಡ್ ಫೇಮಸ್..

ಈ ದೇಶದ ನಿಜವಾದ ಹೆಸರು ವಿಶ್ವದ ಅತಿ ಉದ್ದ ಹೆಸರು..   ಈ ಹೆಸರಿನಲ್ಲಿ 21 ಪದಗಳಿವೆ.. ಇಷ್ಟು ಉದ್ದವಾದ ಹೆಸರನ್ನ ಓದೋದಕ್ಕೂ ಸಾಕಷ್ಟು ಸಮಯ ಬೇಕಾಗುತ್ತೆ.. ಅಷ್ಟೇ ಅಲ್ಲ  ಇಲ್ಲಿನ ಜನರ ಹೆಸರುಗಳು ಸಹ  ತುಂಬಾನೇ ಉದ್ದವಾಗಿರುತ್ತೆ..  ಹೀಗಾಗಿ ಇಲ್ಲಿನ ಜನರು   ಅಡ್ಡ ಹೆಸರುಗಳಿಂದಲೇ  ಕರೆಯುತ್ತಾರೆ..

ದಕ್ಷಿಣ ಪೂರ್ವ ಏಷ್ಯಾದಲ್ಲಿ ಸ್ಥಿತವಾಗಿರುವ ಈ ದೇಶವನ್ನ ಮೊದಲಿಗೆ ಸಿಯಾಮ್ ಹೆಸರಿಂದ ಗಗುರುತಿಸಲಾಗುತ್ತಿತ್ತು. ನಂತರದ ವರ್ಷಗಳಿಗೆ ಹೆಸರು ಬದಲಾಯಿಸಿ ಥಾಯ್ ಲ್ಯಾಂಡ್ ಎಂದು ಮರು ನಾಮಕರಣ ಮಾಡಲಾಯ್ತು.

ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!  

ಥಾಯ್ ಲ್ಯಾಂಡ್ ಪದದ ಅರ್ಥ  ಸ್ವಾತಂತ್ರ್ಯ ಭೂಮಿ – ಹೌದು ಈ ದೇಶ ಎಂದಿಗೂ ಯಾರ ಅಧೀನಕ್ಕೂ ಒಳಪಡದೇ ಇರುವ ದೇಶಗಳಲ್ಲಿ ಒಂದು..  ಥಾಯ್ ಲ್ಯಾಂಡ್ ಹಾಗೂ ಭಾರತದ ನಡುವೆ ಅನೇಕ ಸ್ವಾಮ್ಯತೆಗಳಿವೆ.. ಆಚಾರ ವಿಚಾರಗಳು , ದೇವರಲ್ಲಿ ನಂಬಿಕೆ , ಪೂಜೆ ಪುನಸ್ಕಾರ , ಒಟ್ಟಾರೆ ಥಾಯ್ ಲ್ಯಾಂಡ್ ನ ಜನರು ಹಿಂದೂಗಳಂತೆಯೇ ಆಚರಣೆಗಳನ್ನ ಮಾಡುತ್ತಾರೆ.. ಇಲ್ಲಿಯಂತೆಯೇ ಅಲ್ಲಿಯೂ ಸಾಕಷ್ಟು ಮೂನಂಬಿಕೆಗಳಿವೆ. ಆದ್ರೆ ಎಲ್ಲಕ್ಕಿಂತ ವಿಶೇಷ ಅಂದ್ರೆ  ನಮ್ಮ ದೇಶದ ರೀತಿಯಲ್ಲೇ ಥಾಯ್ ಲ್ಯಾಂಡ್ ನಲ್ಲಿಯೂ ರಾಮಾಯಣವನ್ನ ಬೋಧನೆ ಮಾಡಲಾಗುತ್ತದೆ..

ಹೌದು.. ಈ ದೇಶದ ರಾಷ್ಟ್ರೀಯ ಗ್ರಂಥದ ಹೆಸರು ರಾಮ್ ಕಿಯೇರ್ , ಇದು ರಾಮಾಯಣದ ಥಾಯ್ ಸಂಸ್ಕರಣೆಯಾಗಿದೆ..      ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ. ಇಲ್ಲಿನ ಬಹುತೇಕರು ಬೌದ್ಧ ಧರ್ಮದ ಅನುಯಾಯಿಗಳಾಗಿದ್ದು,  ಈ ದೇಶ ಬುದ್ಧದ ಮಂದಿಗಳಿಗೆ ಪ್ರಸಿದ್ಧಿ ಪಡೆದಿದೆ.. ಆದ್ರೂ ವಿಸೇಷ ಅಂದ್ರೆ ಇಲ್ಲಿ ಇಂದಿಗೂ ರಾಮ – ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ. ಅಸಲಿಗೆ ಇಲ್ಲಿನ ರಾಜಪರಿವಾರ ತಮ್ಮನ್ನ ತಾವು ರಾಮನ ಮಗ ಕುಷ್ಕಾ ವಂಶಸ್ಥರು ಅಂತ ಪರಿಗಣಿಸುತ್ತಾರೆ.. ಈ ದೇಶದಲ್ಲಿ 40, 000 ಹೆಚ್ಚು ದೇವಾಲಯಗಳಿದ್ದು, ನಮ್ಮ ದೇಶದಂತೆಯೇ ಇಲ್ಲೂ ಮಂದಿರಗಳಲ್ಲಿ ಚಪ್ಪಲಿ – ಶೂ ಧರಿಸಿ ಪ್ರವೇಶ ಮಾಡುವ ಅನುಮತಿ ಇಲ್ಲ.

ಈ ದೇಶದಲ್ಲಿ ವಿಚಿತ್ರ ಎನಿಸುವಂತಹ ಕಾನೂನಿದೆ.. ಈ ದೇಶದಲ್ಲಿ ಯಾರೂ ಸಹ  ಒಳ ಉಡುಪುಗಳು ಇಲ್ಲದೇ ಕೇವಲ ಮೇಲೆ ಮಾತ್ರ ಬಟ್ಟೆಗಳನ್ನ ಧರಿಸಿ ರಸ್ತೆಗಿಳಿದ್ರೆ ಕಠಿಣ ಶಿಕ್ಷೆ ವಿಧಿಸಿ ಜೈಲಿಗೂ ಅಟ್ಟಲಾಗುತ್ತೆ.. ಅಂದ್ಹಾಗೆ ಒಳ ವಸ್ತ್ರಗಳನ್ನ ಧರಿಸಿಲ್ಲವೆಂದರೆ  ಅದನ್ನ ಕಂಡುಹಿಡಿಯೋದಕ್ಕೆ ಥಾಯ್ ಲ್ಯಾಂಡ್ ನಲ್ಲಿ ಎಲ್ಲೆಡೆ ಸ್ಕ್ಯಾನರ್ ಗಳನ್ನ ಅಳವಡಸಲಾಗಿದೆ..  ಇದೇ ಕಾರಣಕ್ಕೆ ಸುಮಾರು 3000 ಜನ ಪ್ರತಿ ವರ್ಷ ಸೆರೆವಾಸವನ್ನೂ ಅನುಭವಿಸುತ್ತಾರೆ..

ಇಲ್ಲಿನ ಕರೆನ್ಸಿ – ಥೈ ಭಾಟ್  : ಅಂದ್ರೆ 1 ಥೈ ಭಾಟ್ ಭಾರತದ ಸುಮಾರು 2.30 ರೂಪಾಯಿಗೆ ಸಮ

ಬಾರತದಲ್ಲಿಯೇ ಅತಿ ಹೆಚ್ಚು ಅಂದ ವಿಶ್ವಾಸ ಅಥವ ಮೂಡನಂಬಿಕೆಯಿದೆ ಎಂದು ಅನೇಕರು ಅಂದುಕೊಂಡಿದ್ದಾರೆ.. ಆದ್ರೆ ಥಾಯಯ್ ಲ್ಯಾಂಡ್ ಈ ವಿಚಾರದಲ್ಲಿ ಭಾರತಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ.. ಇಲ್ಲಿನ ಅನೇಕ ಜನರು ಭೂಪ ಪ್ರೇತಗಳಲ್ಲಿ ವಿಶ್ವಾವಿಟ್ಟುಕೊಂಡಿರುತ್ತಾರೆ.. ಸಾಲದಕ್ಕೆ ಎಷ್ಟೋ ಜನ ಭೂತ ಪ್ರೇತಗಳಿಗಾಗಿಯೇ ತಮ್,ಮ ಮನೆಗಳಲ್ಲಿ ವಿಶೇಷವಾಗಿ ಕೋಣೆಗಳನ್ನ ಕಟ್ಟಿಸಿರ್ತಾರೆ…

ಇನ್ನೂ ಭಾರತದಲ್ಲಿ ಹಿರಿಯರಿಗೆ , ದೊಡ್ಡವರಿಗೆ ಗೌರವ ಕೊಡುವುದಕ್ಕೆ ನಮಸ್ಕರಿಸುತ್ತೇವೆ.. ಆದ್ರೆ ಅಸಲಿಗೆ ಭಾರತಕ್ಕೆ ಎಷ್ಟೋ ಪಟ್ಟು ಅಧಿಕ  ಈ ಪದ್ದತಿಯನ್ನ ಥಾಯ್ ಲ್ಯಾಂಡ್ ಜನ ಅನುಸರಿಸುತ್ತಾರೆ.. ಅಷ್ಟೇ ಅಲ್ಲ ಅಲ್ಲಿನ ಜನರ ಪ್ರತಿನಿತ್ಯ ದಿನಚರಿಯ ಅವಿಭಾಜ್ಯ ಅಂಗ ಅಂದ್ರೂ ತಪ್ಪಾಗೋದಿಲ್ಲ.. ಇಲ್ಲಿನ ಜನ ತಮಗಿಂತ ಹಿರಿಯರು , ದೊಡ್ಡವರು ತಂದೆ ತಾಯಿ  ಎದುರು ಬಮದಾಗ ಅವರಿಗೆ ಗ್ರೀಟ್ ಮಾಡುವುದಕ್ಕೆ ತಲೆ ಹಾಗೂ ಅರ್ಧ ದೇಹವನ್ನ ಬಾಗಿಸಿ ನಮಸ್ಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಅವರ ಮುಮದೆ ಇರುವ ವ್ಯಕ್ತಿಯೂ ಅದೇ ರೀತಿ ಗ್ರೀಟ್ ಮಾಡುತ್ತಾರೆ…    

ಇಲ್ಲಿ ರಾಜಮನೆತನಕ್ಕೆ ಅಗೌರವ ಸೂಚಿಸಿದ್ರೆ , ಅವಮಾನಿಸಿದ್ರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ನಯಿಮ ವಿದೇಶಿಗರು , ಪ್ರವಾಸಿಗರಿಗೂ ಅನ್ವಯವಾಗುತ್ತದೆ.. ವಿಶ್ವದ ಅತಿ ದೊಡ್ಡ ಹಲ್ಲಿ ಅಥವ  ಉಡ ಹೆಚ್ಚಾಗಿ ಇರುವುದು ಇದೇ ದೇಶದಲ್ಲಿಯೇ.. ವಿಶ್ವದ ಅತಿ ದೊಡ್ಡ ಮೀನುಗಳು  ವೇಲ್ ಶಾರ್ಕ್ ಗಳು  ಹೆಚ್ಚಾಗಿರುವುದು ಇದೇ ದೇಶದಲ್ಲಿ.

ವಿಶ್ವದ ಅತಿ ಉದ್ದವಾದ ಹಾವು ಇರೋದು ಇದೇ ದೇಶದಲ್ಲಿ – ರೆಕ್ವಿಟ್ವಿಯೇಟೆಡ್ ಪೈಥಾನ್ ಇದರ ಹೆಸರು..

ವಿಶ್ವದ ಒಟ್ಟಾರೆ ಪಕ್ಷಿ ಪ್ರಜಾತಿಯ ಪಕ್ಷಿಗಳ 10 % ರಷ್ಟು ಥಾಯ್ ಲ್ಯಾಂಡ್ ನಲ್ಲಿವೆ..

ವಿಶ್ವದ ಅತ್ಯಂತ ದೊಡ್ಡ ಚಿನ್ನದ ಬುದ್ಧ ಈ ದೇಶದಲ್ಲಿದೆ – ಇದರ ತೂಕ ಬಂದು 5,500 ಕೆಜಿ – ಇದರ ಬೆಲೆ ನೂರಾರು ಮಿಲಿಯನ್ ಡಾಲರ್ ಗಳು

ಥೈಲ್ಯಾಂಡ್  ಸುಮಾರು 1300ಕ್ಕೂ ಹೆಚ್ಚು ದ್ವೀಪಗಳಿಂದ ಕೂಡಿದೆ. ಪ್ರತಿ ವರ್ಷ ೀ ದೇಶಕ್ಕೆ ಸುಮಾರು 6 ಮಿಲಿಯನ್ ಪ್ರವಾಸಿಗರು ಪ್ರವಾಸಕ್ಕೆ ಬರುತ್ತಾರೆ..

ಪ್ರವಾಸಿ ತಾಣಗಳು

ಬ್ಯಾಂಗ್ ಕಾಕ್ : ಸುತ್ತಲೂ ಬೀಚ್ ಗಳಿಂದ ಆವೃತವಾಗಿರುವ ಸುಂದರ ನಗರ .

ಇಲ್ಲಿನ  ಹೆಚ್ಚಿನ ಆಕರ್ಷಣೆ – ಸಫಾರಿ ವರ್ಲ್ಡ್ , ಮರೀನ್ ಪಾರ್ಕ್ ನಲ್ಲಿ ಡಾಲ್ಫಿನ್ ಗಳು ನಡೆಸುವ ಕಸರುತ್ತು ಮನಸೆಳೆದ್ರೆ, ಸಫಾರಿ ವರ್ಲ್ಡ್  ವಿಶ್ವದ ಅತಿ ದೊಡ್ಡ ಓಪನ್ ಮೃಗಾಲಯ

ಇನ್ನುಳಿದಂತೆ ಪಟ್ಟಾಯಾ, ಪುಕೆಟ್ , ಕಾವ್ ಲಾಕ್ , ಚಿಯಾಂಗ್ ಮೈ ಇನ್ನೂ ಅನೇಕ ಸುಂದಾರ ಪ್ರವಾಸಿ ತಾಣಗಳಿವೆ..

ಭಾರತದ ಆಪ್ತಮಿತ್ರ ರಾಷ್ಟ್ರ , ವಿಶ್ವದ ಶಕ್ತಿಶಾಲಿ ರಾಷ್ಟ್ರ , ವಿಶ್ವದ ಅತಿ ದೊಡ್ಡ ರಾಷ್ಟ್ರ ರಷ್ಯಾದ..! INTERESTING FACTS  

ಜಗತ್ತಿನ ಅತಿ ಶಕ್ತಿಶಾಲಿ ಪಾಸ್ ​ಪೋರ್ಟ್ಗಳ  ಪಟ್ಟಿ ರಿಲೀಸ್ : ಭಾರತಕ್ಕೆ ಎಷ್ಟನೇ ಸ್ಥಾನ..?

ಕೊಲಂಬಿಯಾ ಇಡೀ ವಿಶ್ವದ್ಯಂತ ನಶೆಯ ಕಾರಣಕ್ಕೆ ಕುಖ್ಯಾತಿ ಪಡೆದಿದೆ.. ಇಲ್ಲಿನ ಕರೆನ್ಸಿ ಮೌಲ್ಯ ಭಾರತದ ರೂಪಾಯಿಗಿಂತಲೂ ಕಡಿಮೆ – INTERESTING FACTS   

ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts

Tags: bangkokinteresting factsthai massagethailand
ShareTweetSendShare
Join us on:

Related Posts

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

ಅಮಿತ್ ಶಾರನ್ನು ಹೊರಗೆ ಎಳೆದು ತರ್ತೀವಿ ಅಂದ ಖರ್ಗೆ: ಗೃಹ ಸಚಿವರಿಗೆ ನೇರ ಬೆದರಿಕೆ ಹಾಕಿದರೇ ಖರ್ಗೆ? -ಸಂಸತ್ತಿನ ಘನತೆಗೆ ಚ್ಯುತಿ ತಂದ ಹೇಳಿಕೆ ಎಂದು ಬಿಜೆಪಿ ಆಕ್ರೋಶ

by Shwetha
July 31, 2026
0

ರಾಜ್ಯಸಭೆಯ ನಿನ್ನೆ ಕಲಾಪವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಯಿತು. ದೆಹಲಿ ಗಲಭೆ ಸೇರಿದಂತೆ ದೇಶದ ಪ್ರಮುಖ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಗೃಹ ಸಚಿವ...

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

ನೀಟ್ ಪ್ರತಿಭಟನೆಯಲ್ಲಿ ಉಚಿತ ಊಟ ಹಂಚಿದವನ ಅಸಲಿ ಜಾತಕ ಬಯಲು: 20 ಸಾವಿರ ಸಂಬಳದವನಿಗೆ ದಿನಕ್ಕೆ 10 ಲಕ್ಷ ಖರ್ಚು ಮಾಡಲು ಹಣ ಎಲ್ಲಿಂದ ಬಂತು?

by Shwetha
July 31, 2026
0

ನೀಟ್ ಪರೀಕ್ಷಾ ಅಕ್ರಮದ ಹೆಸರಿನಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ದೊಡ್ಡ ಮಟ್ಟದ ವ್ಯವಸ್ಥಿತ ಪಿತೂರಿ ನಡೆದಿದೆಯೇ ಎಂಬ ಬಲವಾದ ಸಂಶಯ ಈಗ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಸತತ...

ರಾಜೀನಾಮೆ ವದಂತಿಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ

ರಾಜೀನಾಮೆ ವದಂತಿಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ

by Shwetha
July 31, 2026
0

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ಮಾಡಿ ಮನವಿ ಮಾಡಿದ್ದಾರೆ ಎಂಬ ವರದಿಗಳನ್ನು ಸಭಾಪತಿ ಬಸವರಾಜ ಹೊರಟ್ಟಿ ತಳ್ಳಿಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ...

ರಾಮಾಯಣ ಟ್ರೈಲರ್ ನೋಡಿ ಸಿನಿಪ್ರಿಯರು ಸುಸ್ತು- ಎಐ ಯುಗದಲ್ಲೂ ಕಾರ್ಟೂನ್ ತರಹದ ದೃಶ್ಯಗಳೇ? ಯಶ್ ನಟನೆ ಹೊರತುಪಡಿಸಿ ರಾಮಾಯಣದಲ್ಲಿ ಮತ್ತೇನೂ ಇಲ್ಲ: ಧಾರಾವಾಹಿ ರೇಂಜ್ ಗೆ ಇಳಿಯಿತೇ ಬಹುನಿರೀಕ್ಷಿತ ಸಿನಿಮಾ?

ರಾಮಾಯಣ ಟ್ರೈಲರ್ ನೋಡಿ ಸಿನಿಪ್ರಿಯರು ಸುಸ್ತು- ಎಐ ಯುಗದಲ್ಲೂ ಕಾರ್ಟೂನ್ ತರಹದ ದೃಶ್ಯಗಳೇ? ಯಶ್ ನಟನೆ ಹೊರತುಪಡಿಸಿ ರಾಮಾಯಣದಲ್ಲಿ ಮತ್ತೇನೂ ಇಲ್ಲ: ಧಾರಾವಾಹಿ ರೇಂಜ್ ಗೆ ಇಳಿಯಿತೇ ಬಹುನಿರೀಕ್ಷಿತ ಸಿನಿಮಾ?

by Shwetha
July 31, 2026
0

ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ನಿತೀಶ್ ತಿವಾರಿ ನಿರ್ದೇಶನದ ಪೌರಾಣಿಕ ಚಿತ್ರ ರಾಮಾಯಣದ ಮೊದಲ ಭಾಗದ ಟ್ರೈಲರ್ ನಿನ್ನೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೂ ಮೀರಿದ...

ಕಾವೇರಿ ನೀರು: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

ಕಾವೇರಿ ನೀರು: ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

by Shwetha
July 31, 2026
0

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ದೆಹಲಿಯಲ್ಲಿ ನಡೆದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ, ಕಾವೇರಿ ಜಲ ನಿಯಂತ್ರಣ ಸಮಿತಿ (CWRC)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram