ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Cheetah | 7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ | ಇದಕ್ಕೆ ಕಾರಣ ಯಾರು

Mahesh M Dhandu by Mahesh M Dhandu
September 18, 2022
in Marjala Manthana, Newsbeat, ಮಾರ್ಜಲ ಮಂಥನ
Cheetah in Indian forests after 7 decades | Who is the reason for this

Cheetah in Indian forests after 7 decades | Who is the reason for this

Share on FacebookShare on TwitterShare on WhatsappShare on Telegram

Cheetah | 7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ | ಇದಕ್ಕೆ ಕಾರಣ ಯಾರು

7 ದಶಕದ ನಂತರ ಭಾರತದ ಕಾಡುಗಳಲ್ಲಿ ಚೀತಾ ಓಡಾಡುತ್ತಿದೆ. ಇದಕ್ಕೆ ಕಾರಣ ಯಾರು ? ಇಲ್ಲಿದ್ದ ಚೀತಾಗಳು ಇಲ್ಲಿಂದ ಕಣ್ಮರೆಯಾಗಿದ್ದೇಕೆ ? 75 ವರ್ಷಗಳ ಏಷ್ಯಾಟಿಕ್ ಚೀತಾಗಳು ಭಾರತಕ್ಕೆ ಮರಳಿವೆ. ಹಿಂದೆ ಇಂತದ್ದೆ ಭಾರತದ ಕೋರಿಕೆಯನ್ನು ಇರಾನ್ ನಿರಾಕರಿಸಿತ್ತು. ಕಾರಣವೇನು ಗೊತ್ತೆ ? 75 ವರ್ಷಗಳ ನಂತರ ನಮೀಬಿಯಾ ದೇಶದಿಂದ 8 ಚೀತಾಗಳು ಮರಳಿ ಭಾರತಕ್ಕೆ. ಭಾರತದಲ್ಲಿದ್ದ ಕೊನೆಯ ಚೀತಾ ಸತ್ತಿದ್ದು 1947 ರಲ್ಲಿ ಈಗಿನ ಛತ್ತಿಸ್ ಘಡದಲ್ಲಿರುವ ಕೊರಿಯಾದಲ್ಲಿ. ಅದಕ್ಕೂ ಮೊದಲು ಭಾರತದಲ್ಲಿ ಮನೆಮನೆಗಳಲ್ಲಿ ಚೀತಾಗಳನ್ನು ಸಾಕಲಾಗುತ್ತಿತ್ತು ಮತ್ತು ಬೇಟೆಗಳಲ್ಲಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. 1952 ರಲ್ಲಿ ಏಷ್ಯಾಟಿಕ್ ಚೀತಾಗಳು ಭಾರತದಿಂದ ಕಣ್ಮರೆಯಾಗಿದೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿತು.

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

July 1, 2026
ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

July 1, 2026

ಚೀತಾಗಳು ಮಾತ್ರವಲ್ಲ ಬಹುತೇಕ ವನ್ಯಮೃಗಗಳನ್ನು ಅಂದಿನ ಅರಸರು ಮತ್ತು ಬ್ರಿಟಿಷರು ಮೋಜಿಗಾಗಿ ಬೇಟೆತಯಾಡಿ ನಾಶ ಮಾಡಿದ್ದರು. 1972 ವನ್ಯಜೀವಿ ಸಂರಕ್ಷಣಾ ಕಾನೂನು ಬರುವ ಹೊತ್ತಿಗಾಗಲೇ ಚೀತಾಗಳು ಭಾರತದ ಮಣ್ಣನಿಂದ ಕಣ್ಮೆರೆಯಾಗಿಬಿಟ್ಟಿದ್ದವು.

ಒಂದು ಪೇಯಿಂಟಿಂಗ್ ನಲ್ಲಿ ಚೀತಾಗಳು ಮತ್ತು ಕಿರುಬಗಳನ್ನು ಕೊರಳಿಗೆ ಸರಪಳಿ ಬಿಗಿದು ಮನೆಗಳಲ್ಲಿ ಸಾಕಿದ್ದಾಗಿ ಚಿತ್ರಿಸಲಾಗಿತ್ತು. ಇದು 1878 ರ ರಾಜಸ್ಥಾನ ಅಥವಾ ಅಲ್ವಾರ್ ಚಿತ್ರ ಎನ್ನಲಾಗುತ್ತದೆ. ಪ್ರಿನ್ಸ್ ಆಫ್ ವೇಲ್ಸ್ ನ 1875 – 76 ಭಾರತ ಪ್ರವಾಸದ ಸಂದರ್ಭದಲ್ಲಿ ಚೀತಾವೊಂದನ್ನು ಬೇಟೆಗಾಗಿ ಬಳಸಿಕೊಂಡಿದ್ದ ಫೋಟೋ ಇದೆ. ಚೀತಾಗಳು ದಿಢೀರ್ ನೆ ಕಣ್ಮರೆಯಾಗಲಿಲ್ಲ. ಕ್ರಮೇಣ ಇವುಗಳ ಸಂತತಿ ನಾಶವಾಯಿತು. 1921 – 22 ರಲ್ಲಿ ಮತ್ತೆ ಪ್ರಿನ್ಸ್ ಆಫ್ ವೇಲ್ಸ್ ಭಾರತ ಭೇಟೆಯ ಸಂದರ್ಭದಲ್ಲಿಯೂ ಚೀತಾವನ್ನು ಜಿಂಕೆಗಳ ಬೇಟೆಎ ಬಳಸಿದ್ದ ಫೋಟೋ ಸಾಕ್ಷ್ಯವಿದೆ. 1947 ರಲ್ಲಿ ಛತ್ತೀಸ್ ಘಡದ ಕಿಂಗ್ ಆಫ್ ಕೊರಿಯಾ ಮೂರು ಚೀತಾಗಳನ್ನು ಕೊಂದಿದ್ದೇ ಕಡೆ, ಮತ್ತೆ ಎಲ್ಲಿಯೂ ಚೀತಾಗಳು ಕಾಣಸಿಗಲಿಲ್ಲ. ಸ್ವಾತಂತ್ರ್ಯ ಬಂದ ನಂತರ ಅಂದರೆ 1952ರಲ್ಲಿ ಭಾರತ ಸರ್ಕಾರ ಚೀತಾಗಳ ಸಂತತಿ ಭಾರತದಿಂದ ಸಂಪೂರ್ಣ ಮಾಯವಾಗಿರುವುದನ್ನು ಅಧಿಕೃತಪಡಿಸಿತು.

Cheetah in Indian forests after 7 decades | Who is the reason for this
Cheetah in Indian forests after 7 decades | Who is the reason for this

 

1960 – 70 ರ ದಶಕದಲ್ಲಿಯೇ ಭಾರತ ಸರ್ಕಾರ ಚೀತಾಗಳ ಸಂತತಿಯನ್ನು ಭಾರತದಲ್ಲಿ ಪುನರುಜ್ಜೀವನಗೊಳಿಸಲು ತೀವ್ರವಾಗಿ ಪ್ರಯತ್ನಿಸಿತ್ತು.

ಅದರ ಭಾಗವಾಗಿ ಮೊದಲು ಭಾರತ ಇರಾನ್ ದೇಶವನ್ನು ಅಪ್ರೋಚ್ ಮಾಡಿತು. ಇರಾನ್ ರಾಷ್ಟ್ರದ ಚೀತಾಗಳು ಮಾತ್ರ ಏಷ್ಯಾಟಿಕ್ ಚೀತಾಗಳ ಗುಣಧರ್ಮವನ್ನು ಹೋಲುತ್ತವೆ ಅನ್ನುವ ಕಾರಣದಿಂದ. ಆದರೇ ಅದೇ ವೇಳೆ ತೆಹರಿನ್ ರಾಷ್ಟ್ರ ಭಾರತದ ಸಿಂಹಗಳನ್ನು ಇರಾನ್ ಚೀತಾಗಳ ಬದಲಿಯಾಗಿ ನೀಡುವಂತೆ ಆಗ್ರಹಿಸಿತು.

ಇದರಿಂದ ಭಾರತ ಇರಾನಿಯನ್ ಚೀತಾಗಳನ್ನು ಭಾರತಕ್ಕೆ ಕರೆತರುವ ನಿರ್ಧಾರವನ್ನು ವಾಪಸ್ ಪಡೆದುಕೊಂಡಿತು. 2009ರಲ್ಲಿ ಅಂದಿನ ಕೇಂದ್ರದ ಯುಪಿಎ ಸರ್ಕಾರದಲ್ಲಿ ಪರಿಸರ ಇಲಾಖೆ ಸಚಿವರಾಗಿದ್ದ ಜೈರಾಮ್ ರಮೇಶ್ ಮತ್ತೆ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಗೆ ಮರುಜೀವ ನೀಡಿದರು. ಹೀಗಾಗಿ 2009ರಲ್ಲಯೇ ಆಫ್ರಿಕನ್ ಚೀತಾಗಳನ್ನು ಭಾರತಕ್ಕೆ ಕರೆತರಲು ಯೋಜನೆಗೆ ಸಮ್ಮತಿ ದೊರೆಯಿತು.

ಭಾರತ ಸರ್ಕಾರ ಚೀತಾಗಳನ್ನು ಕಳಿಸುವ ಕುರಿತಾಗಿ ನಮೀಬಿಯಾ ಮತ್ತು ಕೀನ್ಯಾ ಸರ್ಕಾರಗಳ ಮುಂದೆ ತನ್ನ ಕೋರಿಕೆ ಸಲ್ಲಿಸಿತು. ಇರಾನಿಯನ್ ಚೀತಾಳ ಜೆನಿಟಕ್ ಸ್ಥಿತಿಯೇ ಆಫ್ರಿಕನ್ ಚೀತಾಗಳಲ್ಲಿಯೂ ಇದೇ ಅನ್ನುವ ಅಧ್ಯಯನ ಆಧರಿಸಿ ತನ್ನ ಯೋಜನೆ ಮುಂದುವರೆಸಿತು ಭಾರತ. 2020 ರಲ್ಲಿ ಭಾರತ ಮತ್ತು ನಮೀಬಿಯಾ ನಡುವೆ ಮೆಮೋರಂಡಮ್ ಗೆ ಸಹಿ ಬಿದ್ದಿತ್ತು. ಮುಂದಿನ 5 ವರ್ಷಗಳಲ್ಲಿ 50 ಚೀತಾಗಳನ್ನು ಭಾರತಕ್ಕೆ ಕಳಿಸಲು ಒಪ್ಪಿಗೆ ಸೂಚಿಸಿ ನಮೀಬಿಯಾ ಒಡಂಬಡಿಕೆ ಮಾಡಿಕೊಂಡಿತು.

—– ವಿಭಾ

Tags: #Saaksha TVcheetahForestindia
ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

by Shwetha
July 1, 2026
0

ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

by Shwetha
July 1, 2026
0

ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ...

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

by Shwetha
July 1, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣ ಈಗ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೀನಾಯ ಘಟನೆಯಿಂದ ಮನನೊಂದ ಪ್ರದೀಪ್...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

by Shwetha
July 1, 2026
0

ಚಂಪತ್ ರೈ ಅವರು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಟಿನ್ನು ಯಾದವ್ ಹೀಗೆ...

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

by Shwetha
July 1, 2026
0

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram