ADVERTISEMENT
Thursday, June 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ATM Idli -ಎಟಿಎಮ ನಲ್ಲಿ ಇಡ್ಲಿ ವಡೆ ಬರುತ್ತೆ ಅಂದ್ರೆ ನಂಬತೀರಾ …!

ATM Idli-ಬೆಂಗಳೂರಲ್ಲಿ ಬಂದಿದೆ ಹೊಸ ತಂತ್ರಜ್ಞಾನ ಎಟಿಎಂ ನಲ್ಲಿ ಬರುತ್ತದೆ ಇಡ್ಲಿ, ವಡೆ

Ranjeeta MY by Ranjeeta MY
October 15, 2022
in Newsbeat, TECHNOLOGY, Uncategorized, ತಂತ್ರಜ್ಞಾನ
Share on FacebookShare on TwitterShare on WhatsappShare on Telegram

 

ATM Idli : ಎಟಿಎಂಗಳಲ್ಲಿ ಹಣ ಡ್ರಾ ಮಾಡೋದು, ಕಾಯಿನ್ ಹಾಕಿ ಕುಡಿಯುವ ನೀರು ಪಡೆಯೋದು, ಆಧುನಿಕ ವ್ಯವಸ್ಥೆಯನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ನಿಮ್ಮ ಹಸಿವನ್ನು ನೀಗಿಸಬಲ್ಲ ಎಟಿಎಂ ಬಂದಿದೆ ಅಂದ್ರ ನಂಬತೀರಾ.

Related posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ಸಚಿವ ಸ್ಥಾನಕ್ಕಾಗಿ ಹಠ ಹಿಡಿಯಲ್ಲ- ಹೈಕಮಾಂಡ್ ನಿರ್ಧಾರಕ್ಕೆ ಜಮೀರ್ ಶರಣು: ಡಿ ಕೆ ಸುರೇಶ್ ಭೇಟಿಯ ಕುರಿತು ಹೊರಬಂತು ಅಸಲಿ ಸತ್ಯ!

June 18, 2026
ಧರ್ಮಸ್ಥಳ ಪ್ರಕರಣದ ಸುತ್ತ ಸುತ್ತಿಕೊಂಡ ಪ್ರಕಾಶ್ ರಾಜ್ ಹೆಸರು: 200 ಕೋಟಿ ರೂಪಾಯಿ ಪಿತೂರಿ ಆರೋಪಕ್ಕೆ ನಟ ನೀಡಿದ ತಿರುಗೇಟು ಏನು?

ಚಿನ್ನಯ್ಯನೊಂದಿಗೆ ಮಾತನಾಡಿದ್ದು ನಿಜ; ಉಳಿದ ಆರೋಪಗಳನ್ನು ತಳ್ಳಿಹಾಕಿದ ಪ್ರಕಾಶ್ ರಾಜ್

June 18, 2026

ಹೌದೂ ನಂಬಲೆ ಬೇಕು ಅರ್ರೇ ಇದೇನಿದು ಹಸಿವು ನೀಗಿಸೋ ಎಟಿಎಂ ಅಂತ ಕೇಳ್ತಿದ್ದೀರಾ? ಇಲ್ಲಿ ನೀವು ಹಣ ಹಾಕಿದರೆ ಬಿಸಿ ಬಿಸಿಯಾದ ಇಡ್ಲಿ, ವಡೆ ಪಡೆಯಬಹುದು.

ಈ ರೀತಿಯಾದ ಒಂದು ಆದುನಿಕ ವ್ಯವಸ್ತೆ ಬಂದಿರೋದು ಬೇರೆ ಇಲ್ಲೂ ಅಲ್ಲ ನಮ್ಮ  ಸಿಲಿಕಾನ್ ಸಿಟಿಯಲ್ಲಿ.

ಹಣದ ಎಟಿಎಂಗಳ ಬಳಿಕ ಈಗ ಇಡ್ಲಿ ಎಟಿಎಂ ಸದ್ದು ಮಾಡುತ್ತೆದೆ  ಸ್ಟಾರ್ಟ್ ಅಪ್ ಸಂಸ್ಥೆಯಾಗಿರೋ ಪ್ರೆಶ್ ಹಾಟ್ ಎಂಬ ಆಹಾರ ಕಂಪನಿ ಇಂತಹದೊಂದು ಪ್ರಯೋಗಕ್ಕೆ ಮುಂದಾಗಿದೆ. ಎಟಿಎಂ ಮೆಶಿನ್ಅನ್ನೆ  ಹೋಲುವ ಮೆಶಿನ್ ವೊಂದನ್ನು ನಗರದ ಎರಡು ಕಡೆಗಳಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್‌  ಮಾಡುವ ಮೂಲಕ ಸಿಗೋ ಮೆನುದಲ್ಲಿ ನಿಮಗೆ ಬೇಕಾದ ಆಹಾರ ಪದಾರ್ಥ ಸೆಲೆಕ್ಟ್ ಮಾಡಿ ಆರ್ಡರ್ ಮಾಡಬೇಕು ನಂತರ ನೀವು ಹಣ ಪೇ ಮಾಡಿದ ಮೇಲೆ ಅಲ್ಲಿಯೇ ಬಿಸಿ ಬಿಸಿಯಾದ ಇಡ್ಲಿ ಸಿದ್ಧವಾಗುತ್ತದೆ.

ಅಷ್ಟೇ ಅಲ್ಲದೇ ಇಡ್ಲಿ ಜೊತೆ ಚಟ್ನಿ ಕೂಟಾ ಇಕೋ ಪ್ರೆಂಡ್ಲಿ ವ್ಯವಸ್ಥೆಯಲ್ಲಿ ಪ್ಯಾಕ್ ಆಗಿ ಬರಲಿದೆ. ಅಲ್ಲಿಯೇ ಕೂತು ಇಡ್ಲಿ ಸವಿಯುವ ಅವಕಾಶವೂ ಇದೆ.

ಈ ತಂತ್ರಜ್ಞಾನವನ್ನು ಉದ್ಯಮಿಗಳಾದ ಶರಣ್ ಹೀರೇಮಠ್ ಹಾಗೂ ಸುರೇಶ್ ಚಂದ್ರಶೇಖರ್ ಇಬ್ಬರೂ ಸೇರಿ ಈ ಇಡ್ಲಿ ಉದ್ಯಮವನ್ನು ಆರಂಭಿಸಿದ್ದಾರೆ.  ಸುರೇಶ್ ಚಂದ್ರಶೇಖರ ಅವರ ಮಗಳು ಅನಾರೋಗ್ಯದ ಸಂದರ್ಭದಲ್ಲಿ ಮಧ್ಯರಾತ್ರಿ ಇಡ್ಲಿಗಾಗಿ ನಗರದ ಎಲ್ಲೆಡೆ ಓಡಾಡಿದ್ದರಂತೆ. ಆದರೂ ಸಿಕ್ಕಿರಲಿಲ್ಲವಂತೆ. ಅಲ್ಲದೇ ಶರಣ್ ಹಿರೇಮಠ‌ ಟ್ರಿಪ್ ವೇಳೆ ಹೊರಗಡೆಯಿಂದ ಅವಧಿ ಮೀರಿದ ಇಡ್ಲಿ ತಿಂದು ಅನರೋಗ್ಯಕ್ಕಿಡಾಗಿದ್ದರಂತೆ.

ಇದರಿಂದ ಪ್ರೇರೇಪಿತರಾದ ಇಬ್ಬರು ಉದ್ಯಮಿಗಳು ಈಗ ಪ್ರೆಶ್ ಇಡ್ಲಿ ಸಪ್ಲೈ ಮಾಡಲು ಇಡ್ಲಿ ಎಟಿಎಂ ಸಿದ್ಧಪಡಿಸಿದ್ದಾರೆ. ಪ್ರೆಶ್ ಹಾಟ್ ರೋಬೋಟಿಕ್ ಇಡ್ಲಿ ಉದ್ಯಮವು ಈಗ ಸದ್ಯ ಬೆಂಗಳೂರಿನ ಎರಡು ಸ್ಥಳದಲ್ಲಿ ಲಭ್ಯವಾಗುತ್ತಿದ್ದು, ಸದ್ಯದಲ್ಲೇ ಬೆಂಗಳೂರಿನ ಇತರ ಬಸ್ ನಿಲ್ದಾಣ, ಮಾಲ್ ಗಳಲ್ಲಿ ಕೂಡ ಈ ಉದ್ಯಮ ವಿಸ್ತರಣೆಯಾಗಲಿದೆ. ಇಡ್ಲಿ ಎಟಿಎಂ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿಡಿಯೋ ಟ್ವಿಟರ್ ನಲ್ಲಿ ಸಖತ್ ವೈರಲ್ ಆಗಿದ್ದು ನೀವೊಮ್ಮೆ ಈ ವಿಡಿಯೋ ನೋಡಲು ಬರೆಯಬೇಡಿ.

ATM Idli – Do you believe that Idli is available at ATM…!

Tags: at ATM...!ATM IdliDo you believe that Idli is available
ShareTweetSendShare
Join us on:

Related Posts

ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ನಾ : ಹಗಲು ರಾತ್ರಿ ಪಕ್ಷಕ್ಕಾಗಿ ದುಡಿದರೂ ನನ್ನ ಮೇಲೆ ಆರೋಪವೇಕೆ ಜಮೀರ್ ಅಹ್ಮದ್ ಖಾನ್ ಪ್ರಶ್ನೆ

ಸಚಿವ ಸ್ಥಾನಕ್ಕಾಗಿ ಹಠ ಹಿಡಿಯಲ್ಲ- ಹೈಕಮಾಂಡ್ ನಿರ್ಧಾರಕ್ಕೆ ಜಮೀರ್ ಶರಣು: ಡಿ ಕೆ ಸುರೇಶ್ ಭೇಟಿಯ ಕುರಿತು ಹೊರಬಂತು ಅಸಲಿ ಸತ್ಯ!

by Shwetha
June 18, 2026
0

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ರಚನೆಯ ಕುರಿತು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಈ ನಡುವೆ ತಮಗೆ ಸಚಿವ ಸ್ಥಾನ ಸಿಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಾಂಗ್ರೆಸ್...

ಧರ್ಮಸ್ಥಳ ಪ್ರಕರಣದ ಸುತ್ತ ಸುತ್ತಿಕೊಂಡ ಪ್ರಕಾಶ್ ರಾಜ್ ಹೆಸರು: 200 ಕೋಟಿ ರೂಪಾಯಿ ಪಿತೂರಿ ಆರೋಪಕ್ಕೆ ನಟ ನೀಡಿದ ತಿರುಗೇಟು ಏನು?

ಚಿನ್ನಯ್ಯನೊಂದಿಗೆ ಮಾತನಾಡಿದ್ದು ನಿಜ; ಉಳಿದ ಆರೋಪಗಳನ್ನು ತಳ್ಳಿಹಾಕಿದ ಪ್ರಕಾಶ್ ರಾಜ್

by Shwetha
June 18, 2026
0

ನಟ ಪ್ರಕಾಶ್ ರಾಜ್ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ್ದು, ಚಿನ್ನಯ್ಯನೊಂದಿಗೆ ಮಾತನಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಚಿನ್ನಯ್ಯ ನನ್ನೊಂದಿಗೆ...

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಪ್ರೆಸ್ ಮೀಟ್ ಕರೆಯದಿರಲು ನಾನು ಪ್ರಧಾನಿಯಲ್ಲ:ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ; ಮಾರಿಕೊಂಡವರು ಯಾರು? ಸುದ್ದಿಗೋಷ್ಠಿಯಲ್ಲಿ ನಟ ಮತ್ತು ಪತ್ರಕರ್ತರ ನಡುವೆ ನಡೆದಿದ್ದೇನು?

by Shwetha
June 18, 2026
0

ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಕರೆದಿದ್ದ ಸುದ್ದಿಗೋಷ್ಠಿಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗೋಷ್ಠಿಗೆ ಆಹ್ವಾನ ನೀಡುವಾಗ ಮಾರಿಕೊಂಡ ಮಾಧ್ಯಮದವರಿಗೆ ವಿಶೇಷ ಆಹ್ವಾನ ಎಂದು ಪ್ರಕಾಶ್...

ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

ನನ್ನ ಹೆಂಡ್ತಿ ಫೋಟೋ ಹಾಕಿ ಪ್ರಚಾರ ಮಾಡ್ತೀರಾ? ಸಿಎಂ ಆದ್ರೂ ಇವ್ರ ಬುದ್ಧಿ ಬದಲಾಗಿಲ್ಲ: ಬ್ಲೂ ಫಿಲಂ ಪೋಸ್ಟರ್ ಪಾಲಿಟಿಕ್ಸ್ ಬಗ್ಗೆ ಎಚ್‌ಡಿಕೆ ಕೆಂಡ

by Shwetha
June 18, 2026
0

ರಾಮನಗರದ ಬಿಡದಿಯಲ್ಲಿ ನಿರ್ಮಾಣವಾಗುತ್ತಿರುವ ಟೌನ್‌ಶಿಪ್ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೋಸ್ಟರ್ ಸಮರ ತಾರಕಕ್ಕೇರಿದೆ. ಕಾಂಗ್ರೆಸ್ ಹೂಡಿರುವ ಆರೋಪಗಳು ಮತ್ತು ಹಚ್ಚಿರುವ ಪೋಸ್ಟರ್‌ಗಳ ವಿರುದ್ಧ ಕೇಂದ್ರ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (18-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 18, 2026
0

ದಿನ ಭವಿಷ್ಯ : 18-06-2026 1. ಮೇಷ ರಾಶಿ ಇಂದು ನಿಮ್ಮಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ತುಂಬಿರಲಿದೆ. ಗ್ರಹಗಳ ಅನುಕೂಲಕರ ಚಲನೆಯಿಂದಾಗಿ ನೀವು ಕೈಹಾಕುವ ಕೆಲಸಗಳಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram